Connect with us

Dvgsuddi Kannada | online news portal | Kannada news online

ದಾವಣಗೆರೆ: ಮೈಲಾರಲಿಂಗೇಶ್ಚರ ಜಾತ್ರೆ; ತುಂಗಾಭದ್ರಾ ನದಿಗೆ 5500 ಕ್ಯುಸೆಕ್ ನೀರು; ನದಿ ಪಾತ್ರದ ಜನರಿಗೆ ಎಚ್ಚರಿಕೆ

ದಾವಣಗೆರೆ

ದಾವಣಗೆರೆ: ಮೈಲಾರಲಿಂಗೇಶ್ಚರ ಜಾತ್ರೆ; ತುಂಗಾಭದ್ರಾ ನದಿಗೆ 5500 ಕ್ಯುಸೆಕ್ ನೀರು; ನದಿ ಪಾತ್ರದ ಜನರಿಗೆ ಎಚ್ಚರಿಕೆ

ದಾವಣಗೆರೆ: ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆ ಪ್ರಯುಕ್ತ ನದಿಗೆ ಜ.27 ರಿಂದ ಫೆ.06 ವರೆಗೆ 5500 ಕ್ಯುಸೆಕ್ ನೀರು ಬಿಡಲು ಭದ್ರಾ ಅಚ್ಚಕಟ್ಟು ಯೋಜನೆ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ.

ಪ್ರತಿ ದಿನ 500 ಕ್ಯುಸೆಕ್ ನಂತೆ ಫೆ. 06 ವರೆಗೆ ಒಟ್ಟು 5500 ಕ್ಯುಸೆಕ್ ಭದ್ರಾ ಡ್ಯಾಂ ನಿಂದ ತುಂಗಾಭದ್ರ ನದಿಗೆ ನೀರು ಬಿಡಲಾಗುವುದು. ಹೀಗಾಗಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ದನ-ಕರು ಮೇಯಿಸುವುದು, ನದಿ ದಂಡೆಯಲ್ಲಿ ಪಂಪ್ ಸೆಟ್ ಅಳವಡಿಸುವ ಕೆಲಸ ಮಾಡುವುದನ್ಬು ನಿಷೇಧಿಸಿದೆ. ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top