Connect with us

Dvgsuddi Kannada | online news portal | Kannada news online

ದಾವಣಗೆರೆ: ಡಿ.10 ರಂದು ನಿವೃತ್ತ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ

IMG 20221201 WA0006

ದಾವಣಗೆರೆ

ದಾವಣಗೆರೆ: ಡಿ.10 ರಂದು ನಿವೃತ್ತ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ

ದಾವಣಗೆರೆ: ನಗರ ನಿವೃತ್ತ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ ಡಿಸೆಂಬರ್ 10 ರಂದು ಸಂಘದ ಕಚೇರಿಯಲ್ಲಿ ನಡೆಯಲಿದೆ.

ಇಂದು ದಿನ ಎಸ್ ಗುರುಮೂರ್ತಿ ಮತ್ತು ಎ ಆರ್ ಉಜ್ಜನಪ್ಪ ಇವರ ನೇತೃತ್ವದಲ್ಲಿ 13 ಜನರು ತಮ್ಮ ನಾಮಪತ್ರ ಸಲ್ಲಿಸಿದರು ಈ ತಂಡದಲ್ಲಿ ಎಸ್ ಗುರುಮೂರ್ತಿ,ಜಯದೇವಯ್ಯ ಕೆ ಎಂ , ಎನ್ ಜಿ ಬಸವರಾಜ್, ಮಲ್ಲಿಕಾರ್ಜುನಯ್ಯ ಸಿ ಎಂ, ಗೋವಿಂದ ರೆಡ್ಡಿ ಡಿ, ಚರಂತಿಮಠ ಎಸ್ ಎಂ , ರುದ್ರೇಗೌಡ ಕೆ ಜಿ , ಯಮುನಪ್ಪ ಹೆಚ್ ಕೆ , ಹಾಲಪ್ಪ ಕೆ , ಕೃಷ್ಣಪ್ಪ ಎಸ್ , ದೇವಾಚಾರ್ ಎಂ ಡಿ, ಅಂಬುಜಾಕ್ಷಮ್ಮ ಟಿ ಎಂ ಮತ್ತು ಪುಷ್ಪಲತಾ ಟಿ ಕೆ ಪಿ ಇವರು ತಮ್ಮ ಅನೇಕ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾಧಿಕಾರಿ ಶ್ರೀ ಜಗದೀಶ್ ಸಿ ಜಿ ಇವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎ ಆರ್ ಉಜ್ಜನಪ್ಪ ಮತ್ತು ಗುರುಮೂರ್ತಿ ಇವರು ಮಾತನಾಡಿ ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ನಡೆಸಿ ಎಲ್ಲರ ಗೆಲುವಿಗೆ ಶ್ರಮಿಸೋಣ ಮತ್ತು ಸ್ವಚ್ಛ ಪಾರದರ್ಶಕ ಆಡಳಿತ ನೀಡಲು ಕಟಿಭದ್ದವಾಗಿರೋಣ ಎಂದು ತಿಳಿಸಿದರು. ಜಯದೇವಯ್ಯ ಎಲ್ಲರನ್ನು ವಂದಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top