Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ಪ್ರಮುಖ ಸುದ್ದಿ

ದಾವಣಗೆರೆ: ಇಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ: ದಾವಣಗೆರೆ ವಿಭಾಗ ವ್ಯಾಪ್ತಿಯ ಆನಗೋಡು ಉಪ ವಿಭಾಗದ ಮಾಯಕೊಂಡ ಶಾಖಾ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಾಯಕೊಂಡ 66/11 ಕೆವಿ ವಿದ್ಯುತ್ ಉಪಕೇಂದ್ರದ ಎದುರಗಡೆಯ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.02 ರ ಶನಿವಾರದಂದು ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ರಾಮಪುರ, ಹುಚ್ಚವ್ವನಹಳ್ಳಿ, ವಡ್ಡರಹಟ್ಟಿ, ಹೆದ್ನೆ, ಮಾಯಕೊಂಡ ಐ.ಪಿ, ಅಣ್ಣಾಪುರ, ದಿಂಡದಹಳ್ಳಿ, ಪರಶುರಾಮಪುರ, ಕೊಡಗನೂರು, ಮಾಯಕೊಂಡ, ಪಿ.ಆರ್.ಪುರ ಐ.ಪಿ ಸುತ್ತಮುತ್ತ, ನರಗನಹಳ್ಳಿ, ಭಾವಿಹಾಳು, ಹೊನ್ನನಾಯಕನಹಳ್ಳಿ, ಓಬೇನಹಳ್ಳಿ ಐ.ಪಿ ಸುತ್ತಮುತ್ತ. ಗುಡ್ಡದಹಟ್ಟಿ, ಬೊಮ್ಮೇನಹಳ್ಳಿ, ಕಳೂರು, ನಂದಿಗೇನಹಳ್ಳಿ, ಮದಕರಿಪುರ, ಮಲ್ಲೇನಹಳ್ಳಿ, ವಡೇರಹಳ್ಳಿ ಐ.ಪಿ ಸುತ್ತಮುತ್ತ. ಬಾಡ-ಮಾಯಕೊಂಡ ಸುತ್ತಮುತ್ತ, ನಲ್ಕುಂದ ಸುತ್ತಮುತ್ತ, ಬಸಾಪುರ, ಅಣಬೇರು, ಹಿಂಡಸಘಟ್ಟ, ಕ್ಯಾತನಹಳ್ಳಿ, ಕಬ್ಬೂರು, ಮಲ್ಲೇನಹಳ್ಳಿ, ವಡೇರಹಳ್ಳಿ, ವಿಟ್ಟಲಾಪುರ, ಬುಳ್ಳಾಪುರ, ಅಣಬೇರು ಹಾಗೂ ಸುತ್ತ ಮುತ್ತ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಅಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top