Connect with us

Dvgsuddi Kannada | online news portal | Kannada news online

ದಾವಣಗೆರೆ: ರಾಮಕೃಷ್ಣ ಮಿಷನ್ ನಲ್ಲಿ ವಿಶೇಷ ಪ್ರವಚನ ಸಪ್ತಾಹ

IMG 20211212 WA0002

ದಾವಣಗೆರೆ

ದಾವಣಗೆರೆ: ರಾಮಕೃಷ್ಣ ಮಿಷನ್ ನಲ್ಲಿ ವಿಶೇಷ ಪ್ರವಚನ ಸಪ್ತಾಹ

ದಾವಣಗೆರೆ: ನಗರದ ರಾಮಕೃಷ್ಣ ಮಿಷನ್ ವತಿಯಿಂದ ಡಿ. 13 ಸೋಮವಾರದಿಂದ ಡಿ.19 ವರೆಗೆ ಪ್ರತಿ ದಿನ ಸಂಜೆ 7ಗಂಟೆಯಿಂದ 8ಗಂಟೆ ವರೆಗೆ ವಿಶೇಷ ಪ್ರವಚನ ಸಪ್ತಾಹ ಹಮ್ಮಿಕೊಳ್ಳಲಾಗಿದೆ.

ಶ್ರೀಮದ್ವಾಲ್ಮೀಕಿ ರಾಮಯಾಣದ ಬಾಲಕಾಂಡ ವಿಷಯ ಕುರಿತು ಬೆಂಗಳೂರಿನ ಶ್ರೀರಾಮಯಣ ಪ್ರಸರಣ ಕೇಂದ್ರದ ನಿರ್ದೇಶಕ ಸುರೇಶ್ ಕುಮಾರ್ ಪ್ರವಚನ ನೀಡಲಿದ್ದಾರೆ. ಸ್ಥಳ: ರಾಮಕೃಷ್ಣ‌ಮಿಷನ್ , ಎಂಸಿಸಿ ಎ ಬ್ಲಾಕ್ , 7ನೇ ಮುಖ್ಯ ರಸ್ತೆ , ದಾವಣಗೆರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top