ದಾವಣಗೆರೆ: ನಗರದ ರಾಮಕೃಷ್ಣ ಮಿಷನ್ ವತಿಯಿಂದ ಡಿ. 13 ಸೋಮವಾರದಿಂದ ಡಿ.19 ವರೆಗೆ ಪ್ರತಿ ದಿನ ಸಂಜೆ 7ಗಂಟೆಯಿಂದ 8ಗಂಟೆ ವರೆಗೆ ವಿಶೇಷ ಪ್ರವಚನ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಶ್ರೀಮದ್ವಾಲ್ಮೀಕಿ ರಾಮಯಾಣದ ಬಾಲಕಾಂಡ ವಿಷಯ ಕುರಿತು ಬೆಂಗಳೂರಿನ ಶ್ರೀರಾಮಯಣ ಪ್ರಸರಣ ಕೇಂದ್ರದ ನಿರ್ದೇಶಕ ಸುರೇಶ್ ಕುಮಾರ್ ಪ್ರವಚನ ನೀಡಲಿದ್ದಾರೆ. ಸ್ಥಳ: ರಾಮಕೃಷ್ಣಮಿಷನ್ , ಎಂಸಿಸಿ ಎ ಬ್ಲಾಕ್ , 7ನೇ ಮುಖ್ಯ ರಸ್ತೆ , ದಾವಣಗೆರೆ.



