Connect with us

Dvgsuddi Kannada | online news portal | Kannada news online

ಬಸ್ ನಲ್ಲಿ ಸೀಟ್ ಹಿಡಿಯೋಕೆ ಬ್ಯಾಗ್ ಕೊಟ್ರೆ, ಬ್ಯಾಗ್ ನಲ್ಲಿದ್ದ ಬಂಗಾರ ಕಳವು..!

bus seat

ಕ್ರೈಂ ಸುದ್ದಿ

ಬಸ್ ನಲ್ಲಿ ಸೀಟ್ ಹಿಡಿಯೋಕೆ ಬ್ಯಾಗ್ ಕೊಟ್ರೆ, ಬ್ಯಾಗ್ ನಲ್ಲಿದ್ದ ಬಂಗಾರ ಕಳವು..!

ಬಸ್ ನಲ್ಲಿ ಸೀಟ್ ಹಿಡಿಯೋಕೆ ಬ್ಯಾಗ್ ಕೊಟ್ರೆ, ಬ್ಯಾಗ್ ನಲ್ಲಿದ್ದ ಬಂಗಾರ ಕಳವು..!

ದಾವಣಗೆರೆ:  ಬಸ್ ಫುಲ್ ರಶ್ ಇತ್ತು. ಸೀಟ್  ಹಿಡಿಯೋಕೆ ಅಪರಿಚಿತ ವ್ಯಕ್ತಿಗೆ ಕೈಯಲ್ಲಿ ಬ್ಯಾಗ್ ಕೊಟ್ಟಿದ್ದಾರೆ. ಆಗ ಬ್ಯಾಗ್ ತೆಗೆದುಕೊಂಡ ವ್ಯಕ್ತಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ವೃದ್ಧೆಯೊಬ್ಬರು  ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಜಗಳೂರು ನಿವಾಸಿಯಾದ ರಿಶೀದಾಬಾನು ಹಾಗೂ ಪತಿ ಶೇಖ್ ಅಹ್ಮದ್ ಅವರು ತಮ್ಮ ಮಗಳ ಮನೆಗೆ ದಾವಣಗೆರೆಗೆ ಬಂದಿದ್ದರು. ಆಗ ವಿಜಯ ಲಕ್ಷ್ಮಿ ರೋಡ್ ನಲ್ಲಿರುವ ಪರಮಾರ್ ಜ್ಯೂಯಲರ್ಸ್ ನಲ್ಲಿ 13 ಗ್ರಾಂನ  ಬಂಗಾದ ಸರವನ್ನು ರಿಪೇರಿ ಮಾಡಿಸಿ ಬ್ಯಾಗ್ ನಲ್ಲಿ ಇಟ್ಟಿದ್ದಕೊಂಡು ಬಸ್ ನಿಲ್ದಾಣಕ್ಕೆ ಬಂದಿದ್ದರು. ಆಗ ಬಸ್ ರಶ್ ಇದ್ದ ಕಾರಣ ಸೀಟ್ ಹಿಡಿಯೋಕೆ ಅಪರಿಚಿತ ವ್ಯಕ್ತಿ ಕೈಗೆಡ ಬ್ಯಾಗ್ ಕೊಟ್ಟಿದ್ದರು.  ಆದರೆ, ಆತ್ ಬಸ್ ಇಳಿಯುವಾಗ ಬ್ಯಾಗ್ ನಲ್ಲಿದ್ದ 13 ಗ್ರಾಂ ಬಂಗಾರದ ಸರ ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top