ನಾನು, ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ ಒಂದೇ ಕುಲಕ್ಕೆ ಸೇರಿದವರು: ಸಂಸದ ಜಿ.ಎಂ. ಸಿದ್ದೇಶ್ವರ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಕೊರೊನಾ ನಿಯಂತ್ರಣಕ್ಕೆ ನಾನು ಎಲ್ಲ ಕಡೆ ಓಡಾಡಿದ್ದೇನೆ. ನನಗೂ ವಯಸ್ಸು ಆಯ್ತು, ಡಯಾಬೆಟಿಸ್ ಬೇರೆ ಇದೆ. ನನ್ನ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಓಡಾಟಕ್ಕೆ ಆಗಿಲ್ಲ. ಆದ್ರೂ ಕೊರೊನಾ ನಿಯಂತ್ರಿಸಲು ಇತಿ, ಮಿತಿಯಲ್ಲಿ ಎಲ್ಲ ಕಡೆ ಓಡಾಡಿದ್ದೇನೆ. ಈ ವಿಚಾರದಲ್ಲಿ  ನಾನು,  ಶಾಮನೂರು ಶಿವಶಂಕರಪ್ಪ, ರವೀಂದ್ರನಾಥ್  ಒಂದೇ ಕುಲಕ್ಕೆ ಸೇರಿದವರು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಕ್ಕೆ  ಸಾಧ್ಯವಾದಷ್ಟು ಎಲ್ಲ ಕೆಲಸ ಮಾಡಿದ್ದೇನೆ. ನನಗೂ ವಯಸ್ಸು ಆಯ್ತು, ಡಯಾಬೆಟಿಸ್ ಕೂಡ ಇದೆ. ಆರೋಗ್ಯ ದೃಷ್ಟಿಯಿಂದ ಮಿತಿಯಲ್ಲಿ ಓಡಾಟ ಮಾಡಿದ್ದೇನೆ. ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಕೊರೊನಾ ನಿಯಂತ್ರಿಸಲು ಓಡಾಟ ಮಾಡಿದ್ಧಾರೆ. ಶಾಸಕರಾದ ರೇಣುಕಾಚಾರ್ಯ, ವಿರೂಪಾಕ್ಷಪ್ಪ, ಲಿಂಗಣ್ಣ, ರಾಮಚಂದ್ರ ಸೇರಿದಂತೆ ಎಲ್ಲರೂ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಇನ್ನೂ ನಾನು, ರವೀಂದ್ರ ನಾಥ್, ಶಾಮನೂರು ಶಿವಶಂಕರಪ್ಪ ಒಂದೇ ಕುಲದವರು. ಮೂವರಿಗೂ ವಯಸ್ಸು ಆಯ್ತು. ಆರೋಗ್ಯ ದೃಷ್ಟಿಯಿಂದ ಇತಿಮಿತಿಯಲ್ಲಿ ಓಡಾಡಿದ್ಧೇವೆ ಎಂದು ತಿಳಿಸಿದರು.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *