ದಾವಣಗೆರೆ: ಜಿಲ್ಲಾ ಪಂಚಾಯತಿ ಸಿಇಒ ಪದ್ಮಾ ಬಸವಂತಪ್ಪ ಅವರು ವರ್ಗಾವಣೆಯಾಗಿದ್ದಾರೆ. ಅವರರಿಗೆ ಸರ್ಕಾರ ಇನ್ನೂ ಯಾವುದೇ ಹುದ್ದೆ ತೋರಿಸಿಲ್ಲ. ದಾವಣಗೆರೆ ನೂತನ ಸಿಇಒ ಆಗಿ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ವಿಜಯ್ ಮಹಾಂತೇಶ್ ಬಿ.ದಾನಮ್ಮನವರ್ ನೇಮಕ ಆಗಿದ್ದಾರೆ.
ದಾವಣಗೆರೆ: ಜಿಲ್ಲಾ ಪಂಚಾಯತಿ ಸಿಇಒ ಪದ್ಮಾ ಬಸವಂತಪ್ಪ ಅವರು ವರ್ಗಾವಣೆಯಾಗಿದ್ದಾರೆ. ಅವರರಿಗೆ ಸರ್ಕಾರ ಇನ್ನೂ ಯಾವುದೇ ಹುದ್ದೆ ತೋರಿಸಿಲ್ಲ. ದಾವಣಗೆರೆ ನೂತನ ಸಿಇಒ ಆಗಿ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ವಿಜಯ್ ಮಹಾಂತೇಶ್ ಬಿ.ದಾನಮ್ಮನವರ್ ನೇಮಕ ಆಗಿದ್ದಾರೆ.
