Connect with us

Dvgsuddi Kannada | online news portal | Kannada news online

ತಿಪ್ಪಗೊಂಡನಹಳ್ಳಿ ನೂತನ ಅಧ್ಯಕ್ಷೆಯಾಗಿ ಎ.ಕೆ ಹಾಲಮ್ಮ ಆಯ್ಕೆ

ಚನ್ನಗಿರಿ

ತಿಪ್ಪಗೊಂಡನಹಳ್ಳಿ ನೂತನ ಅಧ್ಯಕ್ಷೆಯಾಗಿ ಎ.ಕೆ ಹಾಲಮ್ಮ ಆಯ್ಕೆ

channgiri dvgsuddi

ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ  ದಿಗ್ಗೆನಹಳ್ಳಿ ಗ್ರಾಮದ ಎ.ಕೆ ಹಾಲಮ್ಮ  ನೂತನ ಅಧ್ಯಕ್ಷರಾಗಿ  ಅವಿರೋಧವಾಗಿ ಆಯ್ಕೆಯಾದರು.  ಈ  ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಮಾವಿನಹೊಳೆಯಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶಿವಮೂರ್ತಿ, ಎಪಿಎಂಸಿ ಮಾಜಿ  ಅಧ್ಯಕ್ಷ ದಿಗ್ಗೆನಹಳ್ಳಿ ನಾಗರಾಜ್ ,ಉಪಾಧ್ಯಕ್ಷೆ ಯಶೋಧಮ್ಮ ಹನುಮಂತಪ್ಪ,ಸದಸ್ಯರುಗಳಾದ ಎಚ್. ಎನ್. ಮೂರ್ತಿ, ಶೈಲಾರಾಣಿ ಬಸವರಾಜ, ಷಣ್ಮುಖಪ್ಪ,ಪ್ರಕಾಶ್, ಗಿರಿಜಮ್ಮ,ಸಿದ್ದಗಂಗಮ್ಮ ಕಾಟಪ್ಪ, ಸುರೇಶ್,ನಾಗರಾಜ್ ಪಿರಿಯ ನಾಯ್ಕ್,ಮಾಲಾ ಮಲ್ಲಿಕಾರ್ಜುನ್,ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top