ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ತುರ್ತು ಕಾಮಗಾರಿ ಹಿನ್ನೆಲೆ ಎಸ್ವಿಟಿ, ಎಂಸಿಸಿ’ಬಿ’, ಡಿಸಿಎಂ, ಜಿ&ಎಸ್, ಕೆಟಿಜೆ, ಜಯನಗರ, ಸಿಜೆಹೆಚ್, ಮೌನೇಶ್ವರ, ಪಿ.ಜೆ, ಬಸವೇಶ್ವರ, ಬಿ.ಟಿ, ಮತ್ತು ಎಲ್ಎಫ್1 ಫೀಡರ್ಗಳ ಮಾರ್ಗಗಳಲ್ಲಿ ನಾಳೆ ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಹದಡಿ ರಸ್ತೆ, ಶ್ರೀನಿವಾಸ ನಗರ, ಆಂಜನೇಯ ಬಡಾವಣೆ, ಎಂಸಿಸಿ’ಬಿ’ ಬ್ಲಾಕ್, ಜಯನಗರ, ಮೌನೇಶ್ವರ ಬಡಾವಣೆ, ಶಕ್ತಿನಗರ, ಡಿಸಿಎಮ್ ಟೌನ್ಶಿಪ್, ಲೆನಿನ್ ನಗರ, ಲೇಬರ್ ಕಾಲೋನಿ, ಭಗತ್ ಸಿಂಗ್ ನಗರ, ಕೆಟಿಜೆ ನಗರ, ಪಿ.ಜೆ ಬಡಾವಣೆ, ನಿಜಲಿಂಗಪ್ಪ ಬಡಾವಣೆ, ‘ಎ’ ಬ್ಲಾಕ್, ‘ಬಿ’ ಬ್ಲಾಕ್, ಎಂಸಿಸಿ ಎ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಪಿ.ಬಿ ರಸ್ತೆ, ಅಶೋಕ ರಸ್ತೆ, ಲಾಯರ್ ರೋಡ್, ಬಿಲಾಲ್ ಕಾಂಪೌಂಡ್, ತ್ರಿಶೂಲ್ ಕಲಾಭವನ ಸುತ್ತಮುತ್ತ, ದೇವರಾಜ್ ಅರಸ್ ಬಡಾವಣೆ, ‘ಎ’ ಬ್ಲಾಕ್, ಉಪನೊಂದಾಣಾಧಿಕಾರಿಗಳ ಕಚೇರಿ, ಜಿಎಮ್ಐಟಿ, ಮಹಾಲಕ್ಷ್ಮೀ ಲೇಔಟ್, ಬಸವೇಶ್ವರ ಲೇಔಟ್, ಪೊಲೀಸ್ ಕ್ವಾರ್ಟಸ್, ಕುವೆಂಪು ನಗರ, ಕೊಟ್ಟೂರೇಶ್ವರ ಬಡಾವಣೆ, ಕೆಬಿ ಬಡಾವಣೆ, ನಿಟ್ಟುವಳ್ಳಿ, ಡೆಂಟಲ್ ಕಾಲೇಜ್ ರಸ್ತೆ, ಸ್ಟೇಡಿಯಂ ರಸ್ತೆ, ಗಣೇಶ್ ಲೇಔಟ್, ಕೆಎಸ್ಆರ್ಟಿಸಿ ಬಸ್ಸ್ಟ್ಯಾಂಡ್ ಸುತ್ತಮುತ್ತ ಪ್ರದೇಶಗಳು.
ತಾಲ್ಲೂಕು ಆಫೀಸ್, ರೈಲ್ವೇ ಸ್ಟೇಷನ್, ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಮಹಾವೀರ ರಸ್ತೆ, ನರಸರಾಜ ರಸ್ತೆ, ಆಜಾದ್ ನಗರ, ಬೀಡಿ ಲೇಔಟ್, ಮಂಡಕ್ಕಿ ಭಟ್ಟಿ, ಮಾಗನಹಳ್ಳಿ ರಸ್ತೆ, ಕೆ.ಆರ್. ರಸ್ತೆ, ಬಂಬೂ ಬಜಾರ್. ಎಲ್.ಐ.ಸಿ. ಆಫೀಸ್, ದೊಗ್ಗಳ್ಳಿ ಕಂಪೌಂಡ್, ಗುಜರಿ ರಸ್ತೆ, ವಿ.ಆರ್.ಎಲ್. ಆಫೀಸ್, ಬೇತೂರು ರಸ್ತೆ, ಶಿವಯೋಗಿ ಮಂದಿರ ಕಾಂಪ್ಲೆಕ್ಸ್, ಹದಡಿ ರಸ್ತೆಯಲ್ಲಿರುವ ಜಿಲ್ಲಾ ಖಜಾನೆ ಕಚೇರಿ, ಚನ್ನಗಿರಿ ಕಾಂಪ್ಲೆಕ್ಸ್, ಸರ್ ಮಿರ್ಜಾ ಇಸ್ಮಾಯಿಲ್ ನಗರ, ಅಹಮದ್ ನಗರ, ಭಾಷಾನಗರ ಮುಖ್ಯ ರಸ್ತೆ, ರಜಾವುಲ್ಲಾ ಮುಸ್ತಾಫ್ ನಗರ ಹಾಗು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.



