ಕವಿತೆ|| ಹೊಟ್ಟೆಪಾಡಿಗಾಗಿ ಪರದಾಟ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

 

ಬಿಸಾಕದಿರಿ ಎಲ್ಲೆಲ್ಲೂ ರಾಶಿ ರಾಶಿ ಅನ್ನವನ್ನು
ಹೊಟ್ಟೆ ಚುರುಕುನ್ನೆವುದು ನೋಡಲು ಏನು ಇಲ್ಲದವರನ್ನು
ನೀವು ತಿಂದಿದ್ದು ಹೆಚ್ಚಾದರೆ ಹಾಕುವಿರೋ ಕಸದತೊಟ್ಟಿಗೆ
ಚೆಲ್ಲುವುದುನ್ನು ಕಾಯವರು ನಮಗೆ ಕಾಣಾದಾಗೆ
ಹಸಿವು ತಾಳಲಾರದೆ ಎಲ್ಲೂ ಮೂಲೆಯಲ್ಲಿ ಮರೆಯಾಗಿ

ಅಮ್ಮ ಎಂದು ಕೈ ಚಾಚಿ ನಿಂತರೆ ಕ್ಯಾಕರಿಸಿ ಉಗುಳುವರು
ಎಸೆದ ಅನ್ನುವನ್ನ ತಿನ್ನಲು ಆರಿಸಲು ಕಾಯವರು
ಮನೆಯ ಮುಂದೆ ಬಂದು ಬಾಗಿಲು ಬಡಿದರೆ ಇಲ್ಲವೆನ್ನುವರು
ನಮ್ಮನ್ನು ನೋಡಿದರೆ ಕರುಣೆ ಬರದೇ ಇರದವರು

ಎಲ್ಲೆಲ್ಲೂ ಒಂದುತ್ತೂ ಊಟಕ್ಕಾಗಿ ಎಷ್ಟೋ ಪರದಾಟ
ನೋಡಲಾಗದು ಕಣ್ಣಿನಿಂದ ಇವರ ಗೊಳಾಟ
ಎಲ್ಲಾ ಇದ್ದರೂ ಅದು ಇದು ಬೇಡ ಎನ್ನುವರು ಶ್ರೀಮಂತರು
ತಿಪ್ಪೆಯಲ್ಲಿ ಕಸದಲ್ಲಿ ಇದ್ದರೆನಂತೆ ಹೊಟ್ಟೆ ತುಂಬಿದರೆ ಸಾಕು ಎನ್ನುವರು ಬಡವರು

ಹೊಟ್ಟೆ ಪಾಡಿಗಾಗಿ ತನ್ನ ದೇಹವನ್ನು ಮಾರುವರು
ಒಮ್ಮೆ ಯಾರೂ ಇವರ ಕೂಗು ಕೇಳುವರಿಲ್ಲವೆ ಯಾರು
ಕರೆದು ಕೊಟ್ಟರೆ ಹಳಿಸಿದ್ದು ಉಳಿದಿದ್ದು ಹಾಕುವರು
ಅದೇ ನಮಗೆ ಮೃಷ್ಟಾನ್ನ ಭೋಜನ ಎನ್ನುವರು

ಕೋಟಿಗಟ್ಟಲೆ ಕೊಟ್ಟು ಅನ್ನದಾನ ಮಾಡುಸುವರು ದೇವರು ದರ್ಶನಗಳಿಗೆ ತುಲಾಭಾರ ಮಾಡುವರು
ಎದುರಿಗೆ ಬಂದರೂ ಒಂದು ರೂಪಾಯಿ ಹಾಕದವರು
ಲೋಕದಲ್ಲಿ ಎಂತಹ ಜನ ಇರುವರು ನೋಡಿರೋ

-ಹೆಚ್ ಎಸ್ ಪುಷ್ಪ ಮಂಜುನಾಥ್ ದಾವಣಗೆರೆ, ಶುಶ್ರೂಷಕಿ, ಬಾಪೂಜಿ ಆಸ್ಪತ್ರೆ

pushbhavati

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *