Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಶನಿವಾರ-ಜೂನ್-27,2020 ರಾಶಿ ಭವಿಷ್ಯ

ಸೂರ್ಯೋದಯ: 05:59, ಸೂರ್ಯಸ್ತ: 18:45

ಶಾರ್ವರಿ ನಾಮ ಸಂವತ್ಸರ
ಆಷಾಢ ಉತ್ತರಾಯಣ
ತಿಥಿ: ಸಪ್ತಮೀ – 26:52+ ವರೆಗೆ
ನಕ್ಷತ್ರ: ಹುಬ್ಬ – 10:11 ವರೆಗೆ
ಯೋಗ: ವ್ಯತೀಪಾತ – 23:07 ವರೆಗೆ
ಕರಣ: ಗರಜ – 15:59 ವರೆಗೆ ವಣಿಜ – 26:52+ ವರೆಗ

ದುರ್ಮುಹೂರ್ತ: 05:59 – 06:51ದುರ್ಮುಹೂರ್ತ : 06:51 – 07:42

ರಾಹು ಕಾಲ: 09:00- 10:30
ಯಮಗಂಡ: 13:30- 15:00
ಗುಳಿಕ ಕಾಲ: 06:00- 07:30

ಅಮೃತಕಾಲ: 25:59+ – 27:30+
ಅಭಿಜಿತ್ ಮುಹುರ್ತ: 11:57 – 12:48

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮದು ಜಾತಕ (ಜನ್ಮ ಕುಂಡಲಿ) ಇಲ್ಲವೇ? ಈ ಕೆಳಕಂಡ ಮಾಹಿತಿ ಕಳಿಸಿದರೆ ಬರೆದು ಕಳಿಸಲಾಗುವುದು.
ವಾಟ್ಸಪ್ಗೆ ಸಂದೇಶ ಕಳಿಸಿರಿ
Mob.No. 9353488403

ಜಾತಕದಾರ ಹೆಸರು_
ಹುಟ್ಟಿದ ದಿನಾಂಕ_
ಹುಟ್ಟಿದ ಸಮಯ_
ಹುಟ್ಟಿದ ಊರು_
ತಂದೆ ಹೆಸರು _
ತಾಯಿಯ ಹೆಸರು_
ವಿಳಾಸ ಅದರ ಜೊತೆಗೆ ಪಿನ್ ಕೋಡ್_

ಮೇಷ
ಆತ್ಮಸ್ಥೈರ್ಯ ಮುನ್ನುಗ್ಗಿ ಜಯ ನಿಮ್ಮದು. ಸಂಗಾತಿ ನಿಮಗೆ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳುವರು ಹಾಗೂ ಮದುವೆ ಮಾರ್ಗದರ್ಶನ ಮಾಡುವಳು. ಬಂದು ಬಾಂಧವರಿಂದ ಜಾಣತನದಿಂದ ಸಹಾಯ ಪಡೆದು ಅರ್ಧಕ್ಕೆ ನಿಂತಿದ್ದ ಕಟ್ಟಡ ಪೂರ್ಣಗೊಳಿಸುವಿರಿ. ಆಸ್ತಿ ಬಗ್ಗೆ ತೊಂದರೆ ಕೊಡುತ್ತಿದ್ದ ಸೋದರಿಯರು ರಾಜಿ ಆಗುವರು. ಚರ್ಮದ ಕಾಯಿಲೆ ವೈದ್ಯರ ಮಾರ್ಗದರ್ಶನ ಪಡೆಯಿರಿ. ಸಂಗಾತಿಗೆ ಅವರ ಕಡೆಯವರಿಂದ ಧನಸಹಾಯ ಬರಬಹುದು. ವೃತ್ತಿಯಲ್ಲಿ ಸ್ವಲ್ಪ ಮಧ್ಯಸ್ಥಿಕೆ ಜನರಿಂದ ಒತ್ತಡ ಕಾಣಬಹುದು. ಸಾಹಿತಿಗಳ ಬರಹಗಾರರ ಕೃತಿಗಳು ಮುದ್ರಣ ಕಾಣುತ್ತವೆ. ಸಿದ್ಧ ಉಡುಪು ತಯಾರಿಸುವವರಿಗೆ ಧನಲಾಭ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ವೃಷಭ
ಬಹಳ ಉಲ್ಲಾಸದಿಂದ ಪತಿ-ಪತ್ನಿ ಇರುವಿರಿ. ಆಕಸ್ಮಿಕ ಧನಪ್ರಾಪ್ತಿ. ವ್ಯಾಪಾರದಲ್ಲಿ ಹಣಕಾಸಿನ ಹರಿವು ಏರುವಿಕೆಯ ಬಗ್ಗೆ ಸಮಾಚಾರ ದೊರೆಯುತ್ತದೆ. ರಾಜಕಾರಣಿಗಳಿಗೆ ಭಾಷಣ ದಿಂದ ಉತ್ತಮ ವೇದಿಕೆ ಹಾಗೂ ಜನ ಆಕರ್ಷಣೆ ಭಾಗ್ಯ. ಜನಮನ್ನಣೆ ಗಳಿಸುವರು. ಮಾಡುವ ಕೆಲಸಗಳಲ್ಲಿ ಪಾದರಸದಂತೆ ಕೆಲಸ ಮಾಡುವಿರಿ. ಆಸ್ತಿ ಮಾರಾಟದಿಂದ ಧನವನ್ನು ಒಗ್ಗೂಡಿಸುವಿರಿ ಅದೇ ಧನಸಂಗ್ರಹದಿಂದ ಹೊಸ ಮನೆ ಕಟ್ಟುವ ಭಾಗ್ಯ. ಮಕ್ಕಳಿಗೆ ಅಥವಾ ಮಾತಾಪಿತೃ ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬೇಕಾಗಬಹುದು. ಗರ್ಭಿಣಿ ಸ್ತ್ರೀಯರು ಪ್ರಸೂತಿ ತಜ್ಞರಿಗೆ ಬೇಟಿ ಸಂಭವ. ಉದ್ಯೋಗದಲ್ಲಿ ಯಾವುದೇ ಬದಲಾವಣಿ ಬೇಡ. ಕೃಷಿಕರಿಗೆ ಬೆಳೆಗೆ ತಕ್ಕ ಧನ ಲಾಭ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮಿಥುನ
ಕೆಲಸದಲ್ಲಿ ಜಡತ್ವ ಇರಬಹುದು. ತಾಯಿಗಾಗಿ ಅಥವಾ ಹಿರಿಯ ಅಕ್ಕನಿಗಾಗಿ ಆರೋಗ್ಯ ದೃಷ್ಟಿಯಿಂದ ಹಣ ಖರ್ಚು ಮಾಡಬೇಕಾಗಬಹುದು. ಹಳೆಯ ಸಾಲ ಹಂತಹಂತವಾಗಿ ಮರುಪಾವತಿ. ಚಾಡಿ ಮಾತಿನಿಂದ ನಿಮ್ಮ ಬಾಂಧವ್ಯ ಕಳೆದುಕೊಳ್ಳಬೇಡಿ. ಸಂಬಂಧಿಸಿದ ಬೀಜ ಉತ್ಪಾದಕರಿಗೆ ಉತ್ತಮ ಬೇಡಿಕೆ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ಬೆಳವಣಿಗೆ ಸಹಿಸದವರು ಇರುತ್ತಾರೆ ಜಾಗ್ರತೆವಹಿಸಿ. ಸಂಗಾತಿಯ ಸಂತೋಷಕ್ಕಾಗಿ ಪ್ರೇಮದ ಕಾಣಿಕೆ ನೀಡುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕರ್ಕಾಟಕ
ಧನ ಸಮತೋಲನ ಕಾಯ್ದುಕೊಳ್ಳಿ. ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಪ್ರಸ್ತಾಪ. ಅಹಂಕಾರದಿಂದ ನೀವಾಡುವ ಮಾತು ನಿಮಗೇ ತಿರುಗುಬಾಣವಾಗಬಹುದು. ಒಡಹುಟ್ಟಿದವರು ನಿಮಗೆ ವಿರೋಧಿಸುವವರು. ಸ್ತ್ರೀಯರು ನಡೆಸುವ ವ್ಯವಹಾರಗಳು ನಿಧಾನವಾಗಿ ಪ್ರಗತಿ. ಹೊಟ್ಟೆಯಲ್ಲಿ ದೋಷ ಕಾಣಬಹುದು. ಪತಿ-ಪತ್ನಿ ಒದಗುವ ಭಾಗ್ಯ. ಸ್ನೇಹಿತರ ಮೂಲಕ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನೌಕರಿಗಾಗಿ ಕೊಟ್ಟಿರುವ ದುಡ್ಡು ವಿಳಂಬ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಸಿಂಹ
ಬಹುದಿನದಿಂದ ನಿಂತಿದ್ದ ವ್ಯವಹಾರಗಳು ಈಗ ಪುನಃ ಆರಂಭವಾಗುತ್ತವೆ. ಆಸ್ತಿಯ ಸಂಬಂಧಪಟ್ಟ ಕಾಗದ ಪತ್ರ ತಲೆನೋವು ಆಗಲಿದೆ . ವ್ಯಾಪಾರದಲ್ಲಿ ಒಳಹರಿವು ನಿಧಾನವಾಗಿ ಆರಂಭವಾಗುತ್ತದೆ. ಉದ್ಯೋಗದಲ್ಲಿ ಸ್ತ್ರೀ ಮೇಲಧಿಕಾರಿಯಿಂದ ನಿಮಗೆ ಕಿರಿಕಿರಿ ಸಾಧ್ಯತೆ. ನಿಮಗೆ ಶಸ್ತ್ರಚಿಕಿತ್ಸೆ ಸಂಭವ ವೈದ್ಯರ ಸಲಹೆ ಪಡೆಯುವುದು ಉತ್ತಮ. ಮಕ್ಕಳ ನಡುವಿನ ಹೊಂದಾಣಿಕೆ ದೊಡ್ಡ ತಲೆನೋವು ಆಗಲಿದೆ. ನಿಮಗೆ ಮೂಳೆ ನೋವು ಅಥವಾ ಶೀತ ಬಾಧೆ ಕಾಣಬಹುದು. ಸಂಗಾತಿಯು ನಿಮ್ಮೊಡನೆ ಮನಬಿಚ್ಚಿ ಮಾತನಾಡುವರು. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ಉತ್ತಮ ಧನಲಾಭ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕನ್ಯಾ
ಹಂಗಾಮಿ ವೃತ್ತಿಯಲ್ಲಿದ್ದ ಕೆಲವರಿಗೆ ಕೆಲಸ ಕಾಯಂ ಆಗುವ ಒಬ್ಬ ಅಧಿಕಾರಿಯಿಂದ ವಿಳಂಬ. ಹಿರಿಯರ ಮಾರ್ಗದರ್ಶನದಿಂದ ಉದ್ಯೋಗದ ಸಾಧ್ಯತೆ. ಒಡಹುಟ್ಟಿದವರೊಡನೆ ವೈರತ್ವ ಅದು ನಿಮಗೆ ಶೋಭಿತ ಅಲ್ಲ. ಆಸ್ತಿ ವಿಚಾರದಲ್ಲಿ ತೀವ್ರ ಬಿಕ್ಕಟ್ಟ . ಮಕ್ಕಳ ಪ್ರಗತಿ ಭವಿಷ್ಯ ಮಂದಗತಿ. ಬೆನ್ನು ನೋವು ನಿಮ್ಮನ್ನು ಕಾಡಬಹುದು. ಸ್ನೇಹಿತರು ಹಾಗೂ ಬಂಧುಗಳಿಂದ ನಿಮಗೆ ಸೂಕ್ತ ಸಹಾಯ ದೊರೆಯುತ್ತದೆ. ಅನಿರೀಕ್ಷಿತ ಅಪಘಾತ ಸಂಭವ. ಆದ್ದರಿಂದ ದೂರದ ಪ್ರಯಾಣದಲ್ಲಿ ಎಚ್ಚರ. ಶಿಕ್ಷಣ ಸಂಘ ಸಂಸ್ಥೆಗಳ ಅಧಿಕಾರಿಗಳಿಗೆ ವರ್ಗಾವಣೆಯ ಭಾಗ್ಯ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ತುಲಾ
ವೈಯಕ್ತಿಕ ಸ್ವಾರ್ಥ ಮನಸ್ಸಿನಿಂದ ಪಶ್ಚಾತಾಪ. ಮಿತಿಮೀರಿ ತಮ್ಮ ನಡವಳಿಕೆಯಿಂದ ಸಿಗುವ ಸೌಲಭ್ಯವನ್ನು ಕಳೆದುಕೊಳ್ಳುವಿರಿ. ಮಾತಿನಲ್ಲಿ ಹಿಡಿತ ಇರಲಿ. ಆಸ್ತಿ ವ್ಯವಹಾರ ದಾಖಲೆ ಪತ್ರಗಳ ಬಗ್ಗೆ ಚಿಂತಾಕ್ರಾಂತ. ಕೆಲಸ ಮಾಡುವಾಗ ಆಕಸ್ಮಿಕವಾಗಿ ಹರಿತವಾದ ಆಯುಧಗಳಿಂದ ತೊಂದರೆ. ಸಂಗಾತಿಯ ಕಡೆಯವರು ಮದುವೆ ವಿಷಯ ಮಾತನಾಡಲು ಬರಬಹುದು. ಆಭರಣ ವ್ಯಾಪಾರದಲ್ಲಿ ಏರಿಕೆ. ಪಿತ್ರಾರ್ಜಿತ ಆಸ್ತಿಗಳ ದಾಖಲೆ ಕಳೆದುಕೊಳ್ಳುವ ಸಾಧ್ಯತೆ. ಸರ್ಕಾರದಿಂದ ಇಂಟರ್ವ್ಯೂ ಬರುವ ಸಾಧ್ಯತೆ ಪೂರ್ವ ತಯಾರಿ ಮಾಡಿಕೊಳ್ಳಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ವೃಶ್ಚಿಕ
ಸಂಗಾತಿಯ ಪ್ರೇರಣೆಯಿಂದ ಮನಸ್ಸಿಗೆ ಶಾಂತಿ . ಸಂಗಾತಿಯ ಸಲಹೆಯಿಂದ ಪುನಃ ಜೀವನ ಸೃಷ್ಟಿ. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮ ಇರುವುದಿಲ್ಲ. ಒಡಹುಟ್ಟಿದವರೊಡನೆ ಶೀತಲ ಸಮರ. ಕೃಷಿಭೂಮಿಯ ವಿಚಾರದಲ್ಲಿ ಹೊಂದಾಣಿಕೆ ಮೂಡುವುದು. ಮಕ್ಕಳಿಂದ ತಂದೆ ತಾಯಿಗೆ ಸೂಕ್ತ ಸಹಾಯ ದೊರೆಯುವುದು. ಬಹುಮುಖ್ಯ ಕೆಲಸಗಳು ನಿಧಾನವಾಗಬಹುದು. ತಾಯಿಗಾಗಿ ಅನಿರೀಕ್ಷಿತವಾಗಿ ಶಸ್ತ್ರಚಿಕಿತ್ಸೆಗಾಗಿ ಖರ್ಚು. ಶಿಕ್ಷಕ ವೃತ್ತಿಯಲ್ಲಿ ವರ್ಗಾವಣೆಯ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಧನಸ್ಸು
ದೇವರ ಪ್ರತಿಷ್ಠಾಪನೆ ಬಗ್ಗೆ ಗಮನ ಹರಿಯುತ್ತದೆ. ಸಾಲ ಮರು ಪಾವತಿ ವಿಳಂಬ ಕಿರಿಕಿರಿ ಸಾಧ್ಯತೆ. ಒಡಹುಟ್ಟಿದವರೊಡನೆ ಮುಸುಕಿನ ಗುದ್ದಾಟವಿದ್ದರೂ ಸೂಕ್ತಸಮಯದಲ್ಲಿ ಅವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ಆಸ್ತಿ ಖರೀದಿಯ ವಿಚಾರದಲ್ಲಿ ಹಣ ಕೂಡಿಸಿ ನಂತರ ಹೈನುಗಾರಿಕೆ ಉದ್ಯಮ ಪ್ರಾರಂಭ ಮಾಡುವಿರಿ. ಮಕ್ಕಳಿಗೆ ಶೀತ ಬಾಧೆ ಕಾಣಿಸಬಹುದು. ಸಂಗಾತಿಯ ಕೋಪಕ್ಕೆ ತಾಳ್ಮೆಯ ಉತ್ತರ ನೀಡಿ .ಹಿರಿಯರೊಡನೆ ಅನುಬಂಧ ಉತ್ತಮ. ಉದ್ಯೋಗದಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಪ್ರೇಮಿಗಳ ಮದುವೆ ವಿಳಂಬ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮಕರ
ಹಣಕಾಸಿನ ಸ್ಥಿತಿ ಕೊಂಚ ನೆಮ್ಮದಿ. ಸಂಬಂಧಿಕರು ಸಾಲಕ್ಕಾಗಿ ಬರಬಹುದು. ಮೂಳೆ ತೊಂದರೆ ಇರುವವರು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಬಂಧುಗಳ ಮನೆಗೆ ಹೋದಾಗ ಅನಿರೀಕ್ಷಿತ ಪ್ರೇಮದಲ್ಲಿ ಸಿಲುಕುವ ಸಾಧ್ಯತೆ. ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ. ಕೃಷಿ ಉಪಕರಣಗಳ ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ. ವಾರಾಂತ್ಯಕ್ಕೆ ಧಾರ್ಮಿಕ ಪ್ರವಾಸ. ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಉದ್ಯಮ ಪ್ರಾರಂಭದ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕುಂಭ
ಉದರ ಶಸ್ತ್ರಚಿಕಿತ್ಸೆ ಸಂಭವ. ವ್ಯವಹಾರದಲ್ಲಿ ಚೇತರಿಕೆ ಸ್ವಲ್ಪ ಸಮಯ ಬೇಕಾಗುವುದು. ಮಾತಾಪಿತೃ ಆರೋಗ್ಯಕ್ಕಾಗಿ ಖರ್ಚು–ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ. ಬಹುದಿನಗಳ ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸುಧಾರಣೆಯತ್ತ ಸಾಗುತ್ತದೆ. ಸಂಗಾತಿಯು ನಿಮ್ಮ ಚಟುವಟಿಕೆಗಳಿಗೆ ಸಹಕಾರ ನೀಡುವರು,ಆದರೆ ಮದುವೆ ವಿಳಂಬ ಏಕೆ ?ಉದ್ಯಮಿಗಳಿಗೆ ಸರ್ಕಾರದಿಂದ ಸೌಲಭ್ಯ. ಕೆಲಸದಲ್ಲಿ ಹೆಚ್ಚಿನ ಹುಮ್ಮಸ್ಸಿನಿಂದ ತೊಡಗುವಿರಿ. ಧರ್ಮಕಾರ್ಯ ಮಾಡುವಿರಿ. ನಿಮ್ಮ ನೇತೃತ್ವದಲ್ಲಿ ಆತ್ಮೀಯ ಮಕ್ಕಳ ಮದುವೆ ಸಂಭವ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮೀನ
ಕಿರಾಣಿ ಅಂಗಡಿ ಬಟ್ಟೆಯಂಗಡಿ ವ್ಯಾಪಾರದಲ್ಲಿ ಸುಧಾರಣೆಯತ್ತ ಸಾಗುವುದು. ನಿಮ್ಮ ಒಣ ಜಂಭದ ಮಾತಿನಿಂದ ಹಿರಿಯರನ್ನು ನಿಷ್ಠುರ ಮಾಡಿಕೊಳ್ಳುವಿರಿ. ಎಲ್ಲರ ಸಮ್ಮುಖದಲ್ಲಿ ಅವಮಾನ ಸಾಧ್ಯತೆ. ನಿಮ್ಮ ವರ್ತನೆಯ ಬಗ್ಗೆ ನಿಮ್ಮವರಲ್ಲೇ ಅಸಮಾಧಾನ ಇರುತ್ತದೆ. ಕಣ್ಣಿನ ಸೋಂಕಿನ ಕಾಣಿಸಿಕೊಳ್ಳಲಿದೆ. ವ್ಯವಹಾರದಲ್ಲಿ ಸಾಲಗಾರರು ವಸೂಲಿಗೆ ಬರುವರು ಅವರ ಜೊತೆಗೆ ಜಗಳ. ಸಂಗಾತಿಯಿಂದ ಸಾಲ ತೀರಿಸಲು ಸಹಕಾರ. ಹಿರಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಆಸ್ತಿ ವಿಚಾರದಲ್ಲಿ ನಿಮಗೆ ಲಾಭವಿದೆ. ಮಕ್ಕಳ ಮದುವೆ ವಿಳಂಬ ಕಾಡಲಿದೆ. ಅಳಿಯನ ಭವಿಷ್ಯದ ಬಗ್ಗೆ ಚಿಂತನೆ. ಮಕ್ಕಳ ಸಂತಾನದ ಬಗ್ಗೆ ಸಮಸ್ಯೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

ದಾವಣಗೆರೆ

Advertisement
Advertisement Enter ad code here

Title

To Top