ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಮಂಗಳವಾರ-ಜುಲೈ-14,2020 ರಾಶಿ ಭವಿಷ್ಯ
ಸೂರ್ಯೋದಯ: 06:04, ಸೂರ್ಯಸ್ತ: 18:46
ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ ,ಉತ್ತರಾಯಣ
ತಿಥಿ: ನವಮೀ – 20:23 ವರೆಗೆ
ನಕ್ಷತ್ರ: ಅಶ್ವಿನಿ – 14:07 ವರೆಗೆ
ಯೋಗ: ಧೃತಿ – 23:37 ವರೆಗೆ
ಕರಣ: ತೈತಲೆ – 07:17 ವರೆಗೆ ಗರಜ – 20:23 ವರೆಗೆ
ದುರ್ಮುಹೂರ್ತ: 08:36 – 09:27
ದುರ್ಮುಹೂರ್ತ : 23:17 – 24:03+
ರಾಹು ಕಾಲ: 15:00 – 16:30
ಯಮಗಂಡ: 09:00 – 10:30
ಗುಳಿಕ ಕಾಲ: 12:00- 13:30
ಅಮೃತಕಾಲ: ಇಲ್ಲ
ಅಭಿಜಿತ್ ಮುಹುರ್ತ: 12:00 – 12:50
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ : ಸ್ನೇಹಿತರು ನಿಮ್ಮನ್ನು ಕಷ್ಟದಿಂದ ಪಾರು ಮಾಡುವರು. ಹಿತೈಷಿಗಳು ನಿಮಗೆ ಹೀಯಾಳಿಸುವರು. ಪ್ರೇಮಿಗಳ ಮಧ್ಯೆ ಅನಾವಶ್ಯಕ ತಪ್ಪು ಅಭಿಪ್ರಾಯಗಳು ಮೂಡಲಿವೆ. ಪತಿ-ಪತ್ನಿ ಸಂಬಂಧಿಕರ ಕಡೆಯಿಂದ ಹಳೇ ಜಗಳದಿಂದ ಕಿರಿಕಿರಿ. ಭೂ ವ್ಯವಹಾರದ ಕಾಗದ ಪತ್ರದಲ್ಲಿ ಅಡಚಣೆ ಕಾಡಲಿದೆ. ಹೊಸ ಉದ್ಯಮ ಪ್ರಾರಂಭ ಮಾಡಿದವರಿಗೆ ಲಾಭವಿದೆ.ನಿಮ್ಮ ಆರೋಗ್ಯ ಚೇತರಿಕೆಯಾಗಲಿದೆ. ನಿಮಗೆ ಬರುವ ಹೆಚ್ಚುವರಿ ಆದಾಯ ಆಸ್ತಿ ಖರೀದಿಸುವಿರಿ. ಸ್ವಲ್ಪ ಪ್ರಮಾಣದ ಹಣವನ್ನು ಸತ್ಕಾರ್ಯಗಳಿಗೆ ವಿನಿಯೋಗ ಮಾಡುವಿರಿ. ವಿಧವೆ ಮಕ್ಕಳ ಅಥವಾ ವಿಚ್ಛೇದನ ಪಡೆದ ಮಕ್ಕಳ ಮದುವೆ ಚಿಂತನೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ : ಸಾಲಗಾರರಿಂದ ಹಣ ವಸೂಲಾತಿ. ಬಹಳ ದಿನದಿಂದ ನರಳುವ ರೋಗದಿಂದ ಮುಕ್ತಿ ದೊರೆಯುತ್ತದೆ. ಗೃಹದಲ್ಲಿ ಸಂತಸದ ವಾತಾವರಣವಿರುತ್ತದೆ, ಆಸ್ತಿ ವಿಚಾರ ಪಾಲುದಾರಿಕೆ ಪ್ರಸ್ತಾಪ ಮಾಡಬಹುದು. ಮಕ್ಕಳಿಂದ ಹೊಸ ಉದ್ಯೋಗದಿಂದ ನಷ್ಟ ಅನುಭವಿಸುವಿರಿ. ವ್ಯವಹಾರ ಪಾಲುದಾರಿಕೆಯಲ್ಲಿ ವೈಮನಸ್ಸು ಮೂಡುವುದು. ಹಳಸಿಹೋದ ಸಂಬಂಧ ಸಮತೋಲನದಿಂದ ಹಿರಿಯರಿಗೆ ಹರ್ಷವಾಗುವುದು. ಸಂಗಾತಿ ಭೇಟಿಗೆ ಉತ್ತಮ ದಿನ.
ಕುಟುಂಬ ಸದಸ್ಯರು ಒಬ್ಬರಲ್ಲಿ ಚರ್ಮದ ಕಾಯಿಲೆಯಿಂದ ನರಳುವಿರಿ. ಮನೆ ಕಟ್ಟಲು ಸೂಕ್ತ ಸಮಯವಲ್ಲ. ಕೃಷಿಕರಿಗೆ ಲಾಭದಾಯಕ. ಶಿಕ್ಷಕ ವರ್ಗದವರಿಗೆ ಮಕ್ಕಳ ಮದುವೆ ಮತ್ತು ವರ್ಗಾವಣೆಯ ಭಾಗ್ಯ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ: ಸರ್ಕಾರಿ ಅಧಿಕಾರಿಗಳು ಮಧ್ಯಸ್ಥಿಕೆ ಜನರ ಕೈಚಳಕದಿಂದ ವಿಪತ್ತಿನಲ್ಲಿ ಸಿಲುಕುವ ಸಾಧ್ಯತೆಗಳಿವೆ. ದೂರ ಪ್ರಯಾಣ ಬೇಡ. ಕೈಗಾರಿಕಾ ವಲಯದವರಿಗೆ ಕಾರ್ಮಿಕರ ಬೇಡಿಕೆ ಹೆಚ್ಚಾಗಲಿದೆ. ಪ್ರಾಮಾಣಿಕ ಕಾರ್ಮಿಕರ ಸಮಸ್ಯೆ ಎದುರಾಗಲಿದೆ. ಪ್ರಾಮಾಣಿಕ ಪ್ರಯತ್ನ ಮಾಡಿದರು ಕಾರ್ಯವಿಫಲತೆಯಿಂದ ಬೇಸರ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಲಭಿಸುತ್ತದೆ.ಹಿತಶತ್ರುಗಳಿಂದ ಒಳಸಂಚು ಮಾಡುವರು. ದುಷ್ಟ ಜನರಿಂದ ದೂರ ಸರಿಯುವಿರಿ. ಮಕ್ಕಳ ಮದುವೆ ಹತ್ತಿರ ಬಂದು ಸೂಕ್ತ ನಿರ್ಧಾರ ತಿಳಿಸುವಲ್ಲಿ ವಿಫಲ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕಟಕ : ಅನಾವಶ್ಯಕವಾಗಿ ವಾಹನ ಅಪಘಾತದಿಂದ ಧನ ಹಾನಿಯಾಗುವುದು. ಯುವಕರು ಕೆಲಸಕ್ಕೆ ದೂರ ಸಂಚಾರ ಸಾಧ್ಯತೆ. ಸಾಲಗಾರರಿಂದ ಮುಕ್ತಿ ದೊರೆಯಲಿದೆ. ಗಂಡ-ಹೆಂಡತಿಯ ಭಿನ್ನಾಭಿಪ್ರಾಯ ಹಾಗೂ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ದಂಪತಿಗಳಿಗೆ ಸಂತಾನದ ಅಪೇಕ್ಷೆ. ಅಳಿಯನ ಭವಿಷ್ಯದ ಬಗ್ಗೆ ಚಿಂತನೆ ಕಾಡಲಿದೆ. ಬಹುದಿನದ ಬೇಡಿಕೆ ಇಂದು ಈಡೇರಲಿದೆ. ಪತ್ನಿಯ ಬಳಗದಿಂದ ಹಣದ ಸಹಾಯ. ಹೊಸ ಮನೆ ಕಟ್ಟುವ ವಿಚಾರ ಪ್ರಸ್ತಾಪ. ಮಕ್ಕಳ ಮದುವೆ ವಿಚಾರ ಮಾಡಲು ಬರುವವರು. ಸಂಗಾತಿಯ ಮನೆ ಕಡೆಯಿಂದ ಮದುವೆಯ ಚರ್ಚೆ ಮಾಡಲಿದ್ದೀರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ: ಪುಣ್ಯ ಕ್ಷೇತ್ರ ದರ್ಶನ ಸದ್ಯಕ್ಕೆ ಬೇಡ. ದಂಪತಿಗಳಿಗೆ ಸಂತಾನ ಶುಭವಾಗುವುದು. ಸರ್ಕಾರಿ ನೌಕರರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ವರ್ಗಾವಣೆಯ ಭಾಗ್ಯ. ಕೃಷಿಕರಿಗೆ ಅನುಕೂಲಕರ ವಾತಾವರಣವಿದೆ. ಜಾಮಿ ನನ್ನಿಂದ ಅನಾವಶ್ಯಕವಾಗಿ ಧನ ಹಾನಿಯಾಗುವುದು. ಹಿರಿಯರ ಸಹಕಾರದಿಂದ ದಾಂಪತ್ಯಗಳ ಭಿನ್ನಾಭಿಪ್ರಾಯ ಬಗೆಹರಿಯಲಿದೆ. ಹೊಸ ಉದ್ಯೋಗ ಪ್ರಾರಂಭಿಸಬಹುದು. ಮಗನ ದುಷ್ಟ ನಡತೆಯಿಂದ ಬೇಸರ. ನಿಮಗೆ ಹೊಟ್ಟೆ, ಎದೆ ನೋವಿನ ಸಮಸ್ಯೆ ಕಾಡಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ: ವ್ಯಾಪಾರಸ್ಥರು ಆರ್ಥಿಕ ಬಿಕ್ಕಟ್ಟಿನಿಂದ ಹಿನ್ನಡೆ .ಮಕ್ಕಳಿಂದ ಮಾನ ನಷ್ಟ ಅನುಭವಿಸಬೇಕಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ವೈರಿಗಳ ಕಾಟದಿಂದ ಚಿಂತಾಕ್ರಾಂತ. ಹೊಸ ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಶುಭ ಕಾರ್ಯಗಳನ್ನು ಕ್ಷಿಪ್ರಗತಿಯಲ್ಲಿ ನೆರವೇರಿಸುವಿರಿ. ಹಳೆ ಮನೆಯನ್ನು ವಾಸ್ತು ಪ್ರಕಾರ ಪರಿವರ್ತನೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ: ಪಾಲುಗಾರಿಕೆಯಲ್ಲಿ ನಷ್ಟ ಅನುಭವಿಸುವಿರಿ. ಭಾರತೀಯ ಜೀವ ವಿಮೆ ಹಣ ಹೂಡುವುದರಿಂದ ಲಾಭ ಬರುವುದು. ಸರ್ಕಾರಿ ನಡೆಸುವ ಪರೀಕ್ಷೆ ಸ್ಪರ್ಧೆಗಳಲ್ಲಿ ಯಶಸ್ಸು ಸಿಗಲಿದೆ.ಸರ್ಕಾರಿ ಅಧಿಕಾರಿ ಗಳು ವಿಪತ್ತಿನಲ್ಲಿ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿವೆ. ಮಕ್ಕಳ ಮದುವೆ ಕಾರ್ಯ ಗಳನ್ನು ಸಮಯಕ್ಕೆ ಸರಿಯಾಗಿಯೇ ಪೂರೈಸುವಿರಿ. ಮಕ್ಕಳ ಪ್ರಸೂತಿ ಬಗ್ಗೆ ಚಿಂತನೆ ಮಾಡುವಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಶ್ಚಿಕ: ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಯಾಗುವುದು. ಹಣಕಾಸು ವ್ಯವಹಾರ ಉತ್ತಮವಾಗಿರುವುದು. ಅವಿವಾಹಿತರಿಗೆ ಅದೃಷ್ಟ ಬಲ ಕೂಡಿ ಬರಲಿದೆ. ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು. ಸ್ನೇಹಿತರಿಂದ ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ನಿಮ್ಮ ಸಂಬಂಧಿಕರು ನಿಮ್ಮನ್ನು ಹೀಯಾಳಿಸಬಹುದು. ನೌಕರ ದಾರರು ಆಮಿಷ ಗಳಿಂದ ದೂರ ಉಳಿರಿ. ನಿಮ್ಮ ಸೋಮಾರಿತನ ಹಾಗೂ ಅಲಸ್ಯ ಪ್ರಗತಿಗೆ ತೊಂದರೆ. ವಾಹನ ಸವಾರಿ ಜಾಗೃತಿಯಿಂದ ಮಾಡಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನುಸ್ಸು: ಜೂಜು ಮತ್ತು ಮಸ್ತಿ ಗಳಿಂದ ಧನನಷ್ಟ ಮಾನನಷ್ಟ. ನಿಮ್ಮ ಅಜಾಗ್ರತೆಯಿಂದ ವ್ಯವಹಾರ ಕಾರ್ಯಗಳಲ್ಲಿ ನಷ್ಟ ಅನುಭವಿಸಬೇಕಾದೀತು. ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿಬರಲಿವೆ ಆದರೆ ಯಶಸ್ಸು ನಿರಾಶ ಮೂಡಲಿದೆ. ಇಂದು ಜೀವನದಲ್ಲಿ ಹತಾಶೆ ಗೊಳ್ಳುವಿರಿ. ರಾಜಕೀಯದಲ್ಲಿ ಪದೋನ್ನತಿ ಭಾಗ್ಯ .ಪುಣ್ಯಕ್ಷೇತ್ರಗಳ ದರ್ಶನ ಮಾಡುವಿರಿ.ರಾಜಕಾರಣಿಗಳು ನಿಸ್ವಾರ್ಥ ಸೇವೆಗೆ ಆದ್ಯತೆ ನೀಡುವರು. ಕಾರ್ಯಕ್ರಮಗಳಿಗೆ ಭಾಗವಹಿಸುವ ಸಾಧ್ಯತೆ. ಕ್ಷೇತ್ರದ ಎಲ್ಲಾ ಪದಾಧಿಕಾರಿಗಳ ಜೊತೆ ಇತರರೊಂದಿಗೆ ಬೆರೆಯುವಿರಿ. ಮಕ್ಕಳ ಮದುವೆ ನಿರೀಕ್ಷಣೆ ಮಾಡುವಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಕರ: ದಂಪತಿ ಸಂತಾನದ ನಿರೀಕ್ಷಣೆಯಲ್ಲಿದ್ದೀರಿ. ಆಶ್ರಮಕ್ಕೆ ಹೋಗಿ ಸೇವೆ ಮಾಡುವಿರಿ. ವೈಭೋಗದ ವಸ್ತುಗಳ ವ್ಯಾಪಾರಿಗಳಿಗೆ ಲಾಭದಾಯಕವಾಗಲಿದೆ. ಕಲಾವಿದರಿಗೆ ಹೇರಳವಾದ ಅವಕಾಶಗಳು ಸಿಗುವುದು. ಹೋಟೆಲ್, ದ್ರವ್ಯ, ಹಾರ್ಡ್ವೇರ್, ದಿನಿಸಿ ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಕೌಟುಂಬಿಕವಾಗಿ ಅನುಮಾನದಿಂದ ಆಗಾಗ ಸಮಸ್ಯೆಗಳು ಕಂಡುಬರಲಿವೆ. ಕುಟುಂಬದ ಸದಸ್ಯರ ಆರೋಗ್ಯಕ್ಕಾಗಿ ಖರ್ಚುವೆಚ್ಚಗಳು ಅಧಿಕವಾಗಲಿವೆ.ಅನಾವಶ್ಯಕ ದೂರದ ಪ್ರಯಾಣ ಮಾಡಿ ತೊಂದರೆ ಅನುಭವಿಸುವಿರಿ. ಬಂಗಾರದ ಆಭರಣ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗುವುದು. ಶತ್ರುಗಳಿಂದ ಒಳಸಂಚು ಮಾಡುವ ಸಾಧ್ಯತೆ. ಚಾಡಿ ಮಾತು ಹೇಳುವವರಿಂದ ದೂರವಿರಿ.ಸ್ವತ್ತು ವಿವಾದಗಳ ಬಗ್ಗೆ ಚರ್ಚಿಸುವಿರಿ. ಆತ್ಮೀಯರು ಏಕಾಏಕಿ ನಿಮ್ಮಿಂದ ದೂರ ಸರಿಯುತ್ತಾರೆ. ಏಕಾಂಗಿಯಾಗಿ ಮಾತನಾಡುವ ಪ್ರವೃತ್ತಿ ಹೊಂದುವಿರಿ. ಮನಃಶಾಂತಿಗಾಗಿ ದೇವರ ದರ್ಶನ ಪ್ರಯಾಣ ಮಾಡುವಿರಿ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಹಿರಿಯ ಅಧಿಕಾರಿ ಸಹಾಯ-ಸಹಕಾರ ದೊರೆಯುತ್ತದೆ.ಆರ್ಥಿಕವಾಗಿ ಹೂಡಿಕೆಗಳು ಸದ್ಯಕ್ಕೆ ಬೇಡ. ಭೂ ಖರೀದಿ ನಿವೇಶನ ಖರೀದಿ ಲಾಭಕರವಾಗಲಿವೆ. ಜೀವವಿಮೆ ಹಣ ಹೂಡುವುದರಿಂದ ಲಾಭ ಬರುವುದು. ಪ್ರೇಮಿಗಳಿಗೆ ಮದುವೆಯಲ್ಲಿ ತೊಂದರೆ. ಕುಟುಂಬದಲ್ಲಿ ಕ್ಷುಲ್ಲಕ ವಿಚಾರಕ್ಕೆ ಕಲಹಗಳು ನಡೆಯಲಿವೆ. ಆಸ್ತಿ ವಿಚಾರದಲ್ಲಿ ಸಹೋದರಿಗಳಿಂದ ಬೇಡಿಕೆ. ಸ್ತ್ರೀ-ಪುರುಷ ವ್ಯಾಮೋಹ ಬರಲಿದೆ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ: ಗೃಹಪಯೋಗಿ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗುವುದು. ಮಾತಾಪಿತೃ ಜೊತೆ ವಿರೋಧ. ಪತ್ನಿಯ ಆರೋಗ್ಯದಲ್ಲಿ ಏರುಪೇರು. ಆಸ್ತಿ ಖರೀದಿಸುವ ವಿಚಾರದಲ್ಲಿ ತೊಂದರೆ. ಕೋರ್ಟ್ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಾಲದ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಬಾರದು .ಗಣ್ಯ ವ್ಯಕ್ತಿಗಳ ಪರಿಚಯವಾಗುತ್ತದೆ. ವಿದೇಶ ಪ್ರವಾಸ ವಿಳಂಬ. ಉದ್ಯೋಗಕ್ಕಾಗಿ ದೇಶಾದ್ಯಂತ ಸಂಚರಿಸುವ ಯೋಗವಿರುತ್ತದೆ.ದೂರ ಪ್ರಯಾಣ ಮಾಡದಿರುವುದು ಉತ್ತಮ. ಹೊಸ ವಾಹನ ಖರೀದಿಸುವ ಭಾಗ್ಯ.
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
