ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಭಾನುವಾರ-ಜುಲೈ-12,2020 ರಾಶಿ ಭವಿಷ್ಯ
ಸೂರ್ಯೋದಯ: 06:04, ಸೂರ್ಯಸ್ತ: 18:46
ಶಾರ್ವರಿ ನಾಮ ಸಂವತ್ಸರ ಆಷಾಢ ಮಾಸ,ಉತ್ತರಾಯಣ
ತಿಥಿ: ಸಪ್ತಮೀ – 15:47 ವರೆಗೆ
ನಕ್ಷತ್ರ: ಉತ್ತರಾ ಭಾದ್ರ – 08:18 ವರೆಗೆ
ಯೋಗ: ಅತಿಗಂಡ – 21:52 ವರೆಗೆ
ಕರಣ: ಬವ – 15:47 ವರೆಗೆ ಬಾಲವ – 28:58+ ವರೆಗೆ
ದುರ್ಮುಹೂರ್ತ: 17:04 – 17:55
ರಾಹು ಕಾಲ: 16:30 – 18:00
ಯಮಗಂಡ: 12:00 – 13:30
ಗುಳಿಕ ಕಾಲ: 15:00 – 16:30
ಅಮೃತಕಾಲ: ಇಲ್ಲ
ಅಭಿಜಿತ್ ಮುಹುರ್ತ: 11:59 – 12:50
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ ರಾಶಿ: ಶಾರೀರಿಕ ಸ್ವಚ್ಛತೆಗೆ ಗಮನ ಹರಿಸಿ. ಸಾರ್ವಜನಿಕ ಸೇವಾ ಕಾರ್ಯದಲ್ಲಿ ಭಾಗವಹಿಸುವ ಸಂಭವ. ನೆರೆಹೊರೆಯವರ ಯೋಗ ಕ್ಷೇಮಕ್ಕಾಗಿ ಸ್ಪಂದನೆ ಮಾಡುವಿರಿ. ಉದ್ಯೋಗಿಗಳಿಗೆ ಕೆಲಸದ ಮಹತ್ವ ತಿಳಿಯಲಿದೆ. ನಿಮ್ಮ ಕೆಲಸದ ಮೇಲೆ ಗಮನ ಹರಿಸಿ. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡೆಯಿರಿ. ಉದ್ಯೋಗಕ್ಕಾಗಿ ಪ್ರಯತ್ನ ವಿಳಂಬವನ್ನು ಮಾಡಿದರೆ ಕೆಲಸವು ಸರಿಯಾದ ಸಮಯಕ್ಕೆ ಆಗದು. ಸಹೋದ್ಯೋಗಿಗಳ ಸಹಕಾರವನ್ನು ಪಡೆಯಲೂ ವಿಫಲರಾಗುವಿರಿ. ಪ್ರೇಮಿಗಳ ಪ್ರಣಯದಾಟ. ದ್ರವ್ಯ ಪದಾರ್ಥ ವ್ಯಾಪಾರಸ್ಥರಿಗೆ ಆರ್ಥಿಕ ಪ್ರಗತಿ ಕಾಣುವಿರಿ. ಸಾಲ ತೀರಿಸುವ ವಿಚಾರ ದೊಡ್ಡ ತಲೆನೋವಾಗಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಷಭ ರಾಶಿ:ವೃತ್ತಿರಂಗದಲ್ಲಿ ನಿಂದನೆ ಮಾಡದೆ ಸ್ವಂತಿಕೆಯ ಅಭಿವ್ಯಕ್ತಿಯಲ್ಲಿ ಸಾವಕಾಶವಾಗಿ ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ. ಯಶಸ್ಸು ನಿಮ್ಮದಾಗಲಿದೆ. ಕಂಕಣ ಸಂಬಂಧ ಕೂಡಿ ಬರಲಿದೆ. ದಿನಾಂತ್ಯ ಶುಭವಾರ್ತೆ ಕೇಳುವಿರಿ. ನಿಮ್ಮ ವೃತ್ತಿಪರ ಗುರಿಗಳತ್ತ ದೃಷ್ಟಿಹರಿಸಿ. ನೀವು ಆಮಿಷ ಪಡೆದೆ ಕೆಲಸ ಮಾಡಬೇಕು. ನಿಮ್ಮ ಅಭಿವೃದ್ಧಿ ಸಕಾರಾತ್ಮಕವಾಗಿರುವುದರಿಂದ ಕೆಲವೊಂದು ವಿಷಯಗಳಲ್ಲಿ ಹಿನ್ನಡೆ ಸಾಧಿಸಿದರೂ ಚಿಂತಿಸಬೇಡಿ. ಭವಿಷ್ಯದ ಯೋಜನೆಗಳಿಗೆ ಒತ್ತು ನೀಡುವಿರಿ. ಶಿಕ್ಷಕವೃಂದ ಮನೆ ಕಟ್ಟುವ ಭಾಗ್ಯ. ಮಗಳ ಕುಟುಂಬದ ಚಿಂತನೆ ಕಾಡಲಿದೆ. ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ತೊಂದರೆ ಕಾಡಲಿದೆ. ಪ್ರೇಮಿಗಳ ಮದುವೆ ವಿಳಂಬ, ಇದರಿಂದ ಮನಸ್ತಾಪ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಿಥುನ: ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ. ಉದ್ಯೋಗಕ್ಕಾಗಿ ಪ್ರಯತ್ನ ಮಾಡಲೇ ಬೇಕು. ಲಾಭದಾಯಕ ವ್ಯವಹಾರಗಳ ವಿಚಾರದಲ್ಲಿ ನಿಗೂಢ ವಿಷಯ ಬೆಳಕಿಗೆ ಬರುವುದು. ದುಂದು ವೆಚ್ಚದಿಂದ ಸಂಕಷ್ಟಕ್ಕೆ ಸಿಲುಕಿವಿರಿ. ಹೋಟೆಲ್ ಬಿಸಿನೆಸ್ , ಕಾಳು ಪದಾರ್ಥ ವ್ಯಾಪಾರಸ್ಥರು ಹಾಗೂ ಬಟ್ಟೆ ವ್ಯಾಪಾರಸ್ಥರ ಆದಾಯವು ಉತ್ತಮವಾಗಿರುವುದ ರಿಂದ ಆರ್ಥಿಕ ಬಿಕ್ಕಟ್ಟು ಬಗೆಹರಿಯುತ್ತದೆ. ಸರ್ಕಾರಿ ನೌಕರರ ವರ್ಗಾವಣೆ ಭಾಗ್ಯ ಪ್ರಯತ್ನಿಸಿ. ಮಕ್ಕಳ ಮದುವೆ ವಿಳಂಬ ಕಾಡಲಿದೆ. ಜನರ ಕೆಟ್ಟ ದೃಷ್ಟಿಯಿಂದ ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದರ ಬಗ್ಗೆ ಚಿಂತನೆ ಮಾಡಲಿದ್ದೀರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕಟಕ : ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ವಿಶ್ರಾಂತಿ ಅವಶ್ಯಕತೆ ಇದೆ. ಕೆಲವು ಸಮಯದಲ್ಲಿ ಏಕಾಂಗಿಯಾಗಿ ಮಾತನಾಡುವ ,ಬುದ್ಧಿ ಇಲ್ಲದವರಂತೆ ಮಾತನಾಡುವಿರಿ. ಮಡದಿಯ ಮುನಿಸು ತವರು ಮನೆಗೆ ಹೋಗುವ ಸಾಧ್ಯತೆ. ನಿಮ್ಮ ಮೋಜು ಮಸ್ತಿಯಿಂದ ಧನವ್ಯಯಕ್ಕೆ ಕಾರಣವಾಗಲಿದೆ. ಸಂಬಂಧಗಳೊಂದಿಗಿನ ಮದುವೆ ಭಾಗ್ಯ ಕೂಡಿ ಬರಲಿದೆ. ಹಳಸಿಹೋದ ಬಂಧಗಳು ನವೀಕರಣವಾಗುವ ಒಂದು ದಿನ. ನಿಂತುಹೋಗಿದ್ದ ಮದುವೆ ಚರ್ಚೆ ಮುಂದುವರೆಯಲಿದೆ. ಮಕ್ಕಳ ಸಂತಾನದ ಸಮಸ್ಯೆ ಕಾಡಲಿದೆ. ಹೆಣ್ಣು ಮಕ್ಕಳಿಗೆ ಪದೇ ಪದೇ ಗರ್ಭ ನಷ್ಟ. ಗರ್ಭಿಣಿಯರು ಜಾಗೃತಿ ವಹಿಸಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಸಿಂಹ: ವ್ಯಾಪಾರ-ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಯಲಿವೆ ಆದರೆ ಸಾಲಗಾರರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಶಿಕ್ಷಕರು ಕಲಿತಿರುವುದನ್ನು ಎಲ್ಲರಿಗೂ ತಿಳಿಸಬೇಕೆನ್ನುವ ಕುತೂಹಲವಿರುವುದು. ನಿಮ್ಮ ಪತ್ನಿಯ ಜೊತೆ ಯಾವ ರಹಸ್ಯವೂ ಇಟ್ಟುಕೊಳ್ಳಬೇಡಿ. ನಿಮಗೆ ಛಲ ಇದೆ, ಹಿಡಿದ ಕಾರ್ಯ ಮುಗಿಸದೆ ಬಿಡುವುದಿಲ್ಲ. ಪರ ಸ್ತ್ರೀ ಪುರುಷ ದಿಂದ ತೊಂದರೆ ಕಾಡಲಿದೆ. ನಿಮ್ಮ ಪ್ರಯತ್ನ ಹತ್ತಿರಕ್ಕೆ ಬಂದು ಕೈ ತಪ್ಪಿಹೋಗುವ ಸಾಧ್ಯತೆ ಇದರಿಂದ ಮನಸ್ಸಿಗೆ ತುಂಬಾ ನೋವಾಗಲಿದೆ. ನೀವು ಕೊಟ್ಟಿರುವ ಹಣ, ಬಾಕಿ ವಸೂಲಿಗೆ ತುಂಬಾ ಹರಸಾಹಸ ಪಡುವಿರಿ. ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕನ್ಯಾ: ಹಿರಿಯ ಅಧಿಕಾರಿಗಳಿಗೆ ಆಕಸ್ಮಿಕ ವರ್ಗಾವಣೆ ಸಾಧ್ಯತೆ. ಸ್ವಾರ್ಥ ಜನರಿಂದ ದೂರ ಇರುವಿರಿ. ದಾಂಪತ್ಯಜೀವನ ಸುಖಕರವಾಗಲಿದೆ.ಇಂದು ನಿಮ್ಮ ವೈವಾಹಿಕ ಜೀವನದಲ್ಲಿನ ಪರಿಸ್ಥಿತಿಗಳು ನಿಯಂತ್ರಣ ಮೀರಬಹುದು. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಹೆಚ್ಚಿನ ಜವಾಬ್ದಾರಿ ನಿಮಗೆ ಸಿಗಲಿದೆ. ಕುಟುಂಬದಲ್ಲಿ ಬಿನ್ನಾಭಿಪ್ರಾಯ. ಪ್ರೇಮಿಗಳ ಮಧ್ಯೆ ಸಂದೇಹ ಮೂಡುವುದು. ಮಾತಾಪಿತೃ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಚಿಂತನೆ. ಆಸ್ತಿ ಮಾರಾಟ ವಿಳಂಬವಾಗಲಿದೆ. ಕಾಗದ ಪ್ರಮಾಣ ಪತ್ರಗಳ ಬಗ್ಗೆ ಜಾಗ್ರತೆ ಇರಲಿ. ಸಾಲದ ಜಾಮೀನನಿಂದ ತೊಂದರೆ ಅನುಭವಿಸುವಿರಿ. ಉದರ ಶಸ್ತ್ರಚಿಕಿತ್ಸೆ ಸಂಭವ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ತುಲಾ: ನೂತನ ವ್ಯಾಪಾರಸ್ಥರಿಗೆ ಆದಾಯದಲ್ಲಿ ಪ್ರಗತಿ ಕಾಣುವಿರಿ. ಬಂಧು-ಮಿತ್ರರಿಗೆ ಒಳ್ಳೆಯದನ್ನು ಮಾಡುವಿರಿ. ಒತ್ತಡದ ಕೆಲಸದದಿಂದ ಆರೋಗ್ಯದಲ್ಲಿ ಸಮಸ್ಯೆ ಎದುರಿಸುವಿರಿ.ಒತ್ತಡದಲ್ಲಿರುವವರಿಗೆ ನಿಮ್ಮ ಸಹಾನುಭೂತಿ ತೋರಿಸುವಿರಿ. ಮಕ್ಕಳಿಗೆ ತಿಳುವಳಿಕೆಯ ಅಗತ್ಯವಿದೆ. ಮಗಳ ಸಂಸಾರದ ಸಮಸ್ಯೆಯಾಗಲಿದೆ. ಆಸ್ತಿ ಮಾರಾಟದಿಂದ ಬೇರೊಂದು ಖರೀದಿಸುವ ಚಿಂತನೆ. ಶಿಕ್ಷಕರಿಗೆ ವರ್ಗಾವಣೆಯ ಚಿಂತನೆ. ಮಕ್ಕಳ ಮದುವೆ ಭಾಗ್ಯ ಬರಲಿದೆ ಪೂರ್ವ ತಯಾರಿ ಮಾಡಿಕೊಳ್ಳಿ. ಸರ್ಕಾರಿ ನೌಕರಿಗಾಗಿ ಪ್ರಯತ್ನಿಸಿದವರು ಸಿಹಿಸುದ್ದಿ ಕೇಳಲಿದ್ದೀರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಶ್ಚಿಕ : ನಿರುದ್ಯೋಗಿಗಳಿಗೆ ಹಲ ವಾರು ಅವಕಾಶಗಳು ಆತ್ಮೀಯರ ಮೂಲಕ ಅಥವಾ ಸ್ನೇಹಿತರ ಮೂಲಕ ಬರಲಿವೆ. ಬಲಭುಜದಲ್ಲಿ ನೋವು ಕಾಣಿಸುವುದು. ಮನೆಯ ವಾಸ್ತು ದೋಷದಿಂದ ಅಶಾಂತಿ. ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಪ್ರೇಮಿಗಳ ಪ್ರೇಮ ನಂಬಿಕೆ ಪರಿಪೂರ್ಣ ವಾಗಿರುತ್ತದೆ. ಹಳೆಯ ನಿವೇಶನ ವಾಸ್ತು ಪ್ರಕಾರ ಪರಿವರ್ತನೆ ಚಿಂತನೆ. ಹೆಂಡತಿಯ ಸಂಬಂಧಿಕರ ಕಡೆಯಿಂದ ಧನಸಹಾಯ. ವ್ಯಾಪಾರಸ್ಥರಿಗೆ ಮಂದಗತಿಯ ಚೇತರಿಕೆ. ಉದ್ಯೋಗಿಗಳು ಎಲ್ಲಿ ಕೆಲಸ ಮಾಡುತ್ತಿದ್ದೀರಾ ಅಲ್ಲಿ ಮುಂದುವರೆಯಿರಿ. ಕೆಲಸದ ಬದಲಾವಣೆ ಬೇಡ. ವಿದೇಶ ಭಾಗ್ಯ ಅತಂತ್ರ. ರಿಯಲ್ ಎಸ್ಟೇಟ್ ಕೊಂಚ ಚೇತರಿಕೆ. ರಾಜಕಾರಣಿಗಳು ಜನರಿಂದ ಉತ್ತಮ ಪ್ರತಿಕ್ರಿಯೆ. ನಿಮಗೆ ಹೆಚ್ಚಿನ ಸ್ಥಾನ ಭಾಗ್ಯ ಲಭಿಸಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಧನುಸ್ಸು: ಶಿಕ್ಷಕದವರಿಗೆ ವರ್ಗಾವಣೆಯ ಚಿಂತನೆ. ರಾಜಕೀಯ ವರ್ಗದವರಿಗೆ ಸೂಕ್ತ ಸ್ಥಾನಮಾನ, ಗೌರವ ಸಿಗಲಿದೆ. ಅನುಯಾಯಿಗಳು ಅಥವಾ ಹಿತೈಷಿಗಳಿಂದ ಎಚ್ಚರಿಕೆವಹಿಸಿ. ದೇವರಿಗೆ ಸಂಬಂಧಿಸಿದ ಹೋಮ ಹವನಗಳ ಕಾರ್ಯಗಳು ನಡೆಯಲಿವೆ.ವಾಹನ ಚಾಲನೆ ಬಗ್ಗೆ ಎಚ್ಚರವಹಿಸಿ. ಹೊಸ ವಾಹನ ಖರೀದಿಸುವ ಭಾಗ್ಯ. ರಜಾದಿನಗಳಲ್ಲಿ ಮನೆ ಯೋಜನೆ ಹಾಕಲಿದ್ದೀರಿ. ಮನೆಯಲ್ಲಿ ಮದುವೆ ಚರ್ಚೆ ನಡೆಯಲಿದೆ. ಆಸ್ತಿ ವಿಚಾರ ಪಾಲುದಾರಿಕೆಯಲ್ಲಿ ಚಿಂತನೆ ಮಾಡಬೇಡಿ, ಅದರಿಂದ ತಮಗೆ ಕಳಂಕ ಬರುವುದು.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಕರ: ಆಕಸ್ಮಿಕ ಧನಲಾಭವಾಗಲಿದೆ ಇದರಿಂದ ನಿವೇಶನ ಖರೀದಿಸುವ ಸಾಧ್ಯತೆ. ಭೂ ಸಂಬಂಧ ಶುಭ ವಾರ್ತೆ ಬರುವುದು. ಉದ್ಯೋಗಿಗಳಿಗೆ ಉತ್ತಮ ದಿನ. ದುಷ್ಟ ಶಕ್ತಿಯಿಂದ ಯಾವ ಕೆಲಸಗಳಲ್ಲಿಯೂ ಆಸಕ್ತಿ ಇರುವುದಿಲ್ಲ, ನಿಮ್ಮ ಶಕ್ತಿಯನ್ನು ನಾಶಪಡಿಸುವ ಎಲ್ಲವನ್ನೂ ನಾಶಪಡಿಸಲಿದ್ದೀರಿ. ಹಣಕಾಸಿನ ತೀವ್ರ ಸಂಕಟ. ಶಿಕ್ಷಕರವರಿಗೆ ಸಂಜೆಯೊಳಗೆ ಶುಭ ವಾರ್ತೆ ಕೇಳುವಿರಿ. ಪತ್ನಿಯ ಜೊತೆ ನಿವೇಶನ ಖರೀದಿಸುವ ಚರ್ಚೆ ಮಾಡುವಿರಿ. ದೂರದ ಪ್ರಯಾಣ ಬೇಡ. ಅಳಿಯನ ನಡುವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ಆಸ್ತಿ ಮಾರಾಟದ ವಿಳಂಬವಾಗಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕುಂಭ: ಪ್ರೇಮಿಗಳ ಸರಸ ಸಲ್ಲಾಪಗಳಿಂದ ಮನಸ್ತಾಪ. ಶುಭ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ತಂದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಉತ್ತಮ. ದುಷ್ಟ ಜನರಿಂದ ದೂರವಿರುವುದು ಉತ್ತಮ. ವಿರೋಧಿಗಳ ನಡುವೆಯೂ ಜಯ ನಿಮ್ಮದಾಗಲಿದೆ. ಭೋಗವಸ್ತು ವ್ಯಾಪಾರಿಗಳಿಗೆ, ಸಿನಿಮಾ ದವರಿಗೆ, ಕಲಾವಿದರಿಗೆ ಲಾಭದಾಯಕ ದಿನ. ಆಸ್ತಿ ಖರೀದಿಸುವ ಚರ್ಚೆ ಯಶಸ್ಸು. ತುಂಬಾ ದಿನದ ಸಾಲ ಮರುಪಾವತಿ. ಹೋಟೆಲ್ ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಅಲ್ಪ ಚೇತರಿಕೆ. ಹಳೆಯ ಸ್ನೇಹಿತರೆ ಭೇಟಿಯಿಂದ ಮನಸ್ಸಿಗೆ ಆನಂದ. ಹೊಸವಸ್ತ್ರ ಖರೀದಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮೀನ: ಪಾಲುದಾರಿಕೆ ವ್ಯವಹಾರಗಳಲ್ಲಿ ಅನುಮಾನ ಬರುವುದು .ಪಾಲು ಬಂಡವಾಳದಲ್ಲಿ ವಂಚನೆ ಸಾಧ್ಯತೆ. ಮನೆಯಲ್ಲಿ ಚೋರ ಬಾಧೆಯ ಭೀತಿ ಕಾಡಲಿದೆ. ಸ್ನೇಹಿತರೊಂದಿ ಗೆ ಔತಣಕೂಟದಲ್ಲಿ ಭಾಗವಹಿಸುವಿರಿ. ಭೂ ಸಂಬಂಧ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲಿವೆ. ಮನೆ ಕಟ್ಟಡ ಪೂರ್ಣಗೊಳ್ಳಲಿದೆ. ಮಕ್ಕಳ ಭವಿಷ್ಯದ ಚಿಂತನೆ ಕಾಡಲಿದೆ. ಸರ್ಪದೋಷದಿಂದ ಮದುವೆ ವಿಳಂಬ ಸಾಧ್ಯತೆ. ಅಕ್ಕಪಕ್ಕದ ಆಸ್ತಿಯ ಮಾಲಿಕರಿಂದ ತೊಂದರೆ. ನಿಮ್ಮ ಕೋಪ ನಿಮ್ಮ ಹಿಡಿತದಲ್ಲಿರಲಿ. ಉದರ ದೋಷ ಎದೆ ದೋಷದಿಂದ ಬಳಲುವಿರಿ. ರಾಜಕಾರಣಿಗಳಿಗೆ ಉನ್ನತ ಪದವಿ ಸಿಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ನೀವು ಮಾಡಿರುವಂತಹ ಸಹಾಯ ಕೀರ್ತಿ ತರಲಿದೆ. ಪ್ರೇಮಿಗಳ ಮಧ್ಯೆ ಮಧ್ಯಸ್ಥಿಕೆ ಜನರಿಂದ ಮನಸ್ತಾಪ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
