Connect with us

Dvgsuddi Kannada | online news portal | Kannada news online

ಈ ಸಲದ ಹುಟ್ಟುಹಬ್ಬಕ್ಕೆ ಇಷ್ಟು ಪ್ರೀತಿ ಸಾಕು: ಶ್ರೀ ವಚನಾನಂದ ಸ್ವಾಮೀಜಿ

ಪ್ರಮುಖ ಸುದ್ದಿ

ಈ ಸಲದ ಹುಟ್ಟುಹಬ್ಬಕ್ಕೆ ಇಷ್ಟು ಪ್ರೀತಿ ಸಾಕು: ಶ್ರೀ ವಚನಾನಂದ ಸ್ವಾಮೀಜಿ

ಇದು ಜಗತ್ತಿಗೆ ಕಷ್ಟಕಾಲ.ನನ್ನ ಸುತ್ತ ಇರುವ ಸಾವಿರಾರು ಮನಸುಗಳಲ್ಲಿ ದುಃಖ ತುಂಬಿದೆ. ಇಂಥ ದುಃಖದ ಪರಿಸ್ಥಿತಿಯಲ್ಲಿ ನಾನೊಬ್ಬ ಖುಷಿಯಾಗಿದ್ದರೆ ಆದೀತೆ? ನನ್ನ ಜನ, ನನ್ನ ಪ್ರೀತಿಪಾತ್ರರು ಹೊಟ್ಟೆಗಿಲ್ಲದೆ ಹಸಿದು ಮಲಗಿರುವಾಗ ನಾನಾದರೂ ಹೇಗೆ ಹುಟ್ಟಿದ ಹಬ್ಬ ಆಚರಿಸಿಕೊಳ್ಳಲಿ?
ಮನಸ್ಸು ಒಪ್ಪಲಿಲ್ಲ….

panchamasali samaja harihara food kit 2

‘ಹೋಗು ನಿನ್ನವರಿಗೆ ಆತ್ಮಸ್ಥೈರ್ಯ ಕೊಡು. ಅವರ ಹಸಿವು ನೀಗಿಸು. ಆತ್ಮಸ್ಥೈರ್ಯ ತುಂಬು’ ಅಂತ ಮನಸು ಆದೇಶಿಸಿತು. ನಾನು ನನ್ನ ಮನಸ್ಸಿನ ಆದೇಶವನ್ನು ಎಂದೂ ಧಿಕ್ಕರಿಸುವುದಿಲ್ಲ. ಶಿರಸಾವಹಿಸಿ ಪಾಲಿಸುತ್ತೇನೆ. ದಾರಿತಪ್ಪಿಸುವವರ ಮಾತಿಗಿಂತ ಮನಸಿನ ಮಾತು ಹಿತ ಮತ್ತು ಮುಖ್ಯ.
ರಾಣೆಬೆನ್ನೂರಿನ ಸುಮಾರು ಮುನ್ನೂರು ನೇಕಾರರ ಕುಟುಂಬಗಳಿಗೆ ಬೇಳೆ, ಎಣ್ಣೆ, ಸೋಪು, ಅಕ್ಕಿ, ಹಿಟ್ಟು, ಸಕ್ಕರೆ, ಚಹಾ ಪುಡಿ ಸೇರಿದಂತೆ ಎಲ್ಲವನ್ನೂ ಪ್ರೀತಿಯಿಂದ ನೀಡಿದೆ.

ಅವರ ಕಣ್ಣಲ್ಲಿ ಆನಂದ ಭಾಷ್ಪವಿತ್ತು
ಆ ಆನಂದ ಭಗವಂತನ ಕೊಡುಗೆ
ಈ ಸಲದ ಹುಟ್ಟುಹಬ್ಬಕ್ಕೆ ನನಗೆ ಇಷ್ಟು ಪ್ರೀತಿ ಸಾಕು..!

panchamasali samaja harihara food kit 3

ಪೂಜ್ಯ ಶ್ರೀ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರಿಗೆ, ಶಾಸಕ  ಅರುಣ ಪೂಜಾರರವರಿಗೆ,  ಚಂದ್ರಶೇಖರ ಪೂಜಾರ, ಕರಿಬಸಪ್ಪ ಹಾಗೂ ಸಕಲ ಸದ್ಭಕ್ತರಿಗೆ ಅನಂತ ಧನ್ಯವಾದವುಗಳು.

-ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • rain22 rain22

    ಪ್ರಮುಖ ಸುದ್ದಿ

    ಮುಂದಿನ ತಿಂಗಳು ವಾಡಿಕೆಗಿಂತ ಅಧಿಕ ಮಳೆ ಮುನ್ಸೂಚನೆ

    By

    ಬೆಂಗಳೂರು: ಈ ಬಾರಿ ಮೇ, ಜೂನ್ ತಿಂಗಳಲ್ಲಿ ಮುಂಗಾರು ಮಳೆ (monsoon rain)  ನಿರೀಕ್ಷೆ ಮೀರಿ ಸುರಿದಿದೆ. ಇನ್ನೂ ಕೆಲ ಜಿಲ್ಲೆಯಲ್ಲಿ...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 28 ಜೂನ್ 2025

    By

    ಈ ರಾಶಿಯವರ ಉದ್ಯೋಗ ವ್ಯಾಪಾರ ವಹಿವಾಟಗಳಲ್ಲಿ ಭಾರಿ ನಷ್ಟ, ಈ ರಾಶಿಯವರ ಹಿತ ಶತ್ರುಗಳನ್ನು ನಿಯಂತ್ರಿಸುವುದೇ ಕಷ್ಟ, ಶನಿವಾರದ ರಾಶಿ ಭವಿಷ್ಯ...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 26 ಜೂನ್ 2025

    By

    ಈ ರಾಶಿಯವರಿಗೆ ನಂಬಿದವರು ದೂರ ಆಗುತ್ತಾರೆ, ಈ ರಾಶಿಯವರ ಮದುವೆ ವಿಳಂಬ ಎಂಬ ಏಕೆ? ಗುರುವಾರದ ರಾಶಿ ಭವಿಷ್ಯ 26 ಜೂನ್...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಮಂಗಳವಾರದ ರಾಶಿ ಭವಿಷ್ಯ 24 ಜೂನ್ 2025

    By

    ಈ ರಾಶಿಯ ವಿಚ್ಛೇದನ ಪಡೆದ ಪತಿ ಪತ್ನಿ ಮತ್ತೆ ಸೇರೋ ಬಯಕೆ, ಈ ರಾಶಿಯ ಮಾಜಿ ಸಂಗಾತಿ ಹಠಾತ್ ಭೇಟಿಯಾಗುವರು, ಮಂಗಳವಾರದ...

To Top