Connect with us

Dvgsuddi Kannada | online news portal | Kannada news online

ಮಾಧುಸ್ವಾಮಿ  ಕ್ಷಮೆಗೆ ಆಗ್ರಹಿಸಿ  ಕುರುಬ ಸಮಾಜದಿಂದ ತೀವ್ರಕೊಂಡ ಪ್ರತಿಭಟನೆ

Home

ಮಾಧುಸ್ವಾಮಿ  ಕ್ಷಮೆಗೆ ಆಗ್ರಹಿಸಿ  ಕುರುಬ ಸಮಾಜದಿಂದ ತೀವ್ರಕೊಂಡ ಪ್ರತಿಭಟನೆ

ಡಿವಿಜಿ ಸುದ್ದಿ: ಹುಳಿಯಾರು: ಕುರುಬ ಸಮಾಜದ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಮತನಾಡಿದ್ದಾರೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಮಾಧುಸ್ವಾಮಿ ಕ್ಷೆಮೆಗೆ ಆಗ್ರಹಿಸಿ ಹುಳಿಯರಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ಸರ್ಕಾರಿ ಶಾಲಾ-ಕಾಲೇಜು ಗಳು ಯಥಾವತ್ತಾಗಿ ಓಪನ್ ಆಗಿದ್ದವು. ಆದರೆ, ಪ್ರಮುಖ ರಸ್ತೆಗಳಲ್ಲಿಅಂಗಡಿ ಮುಂಗಟ್ಟು ಕ್ಲೋಸ್ ಆಗಿದ್ದವು. ಪ್ರತಿಭಟನಕಾರರು ಹುಳಿಯರು  ಪ್ರಮುಖ  ಬೀದಿಯಲ್ಲಿ ಸಚಿವರ ವಿರುದ್ಧ ಘೋಷನೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಸಚಿವರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ಷಮೆ ಕೇಳಿದ್ದು, ಮಾಧುಸ್ವಾಮಿ ಈ ಕೂಡಲೇ ಕ್ಷಮೆ ಕೇಳಬೇಕು. ಒಂದು ವೇಳೆ ಕ್ಷಮೆ ಕೇಳದಿದ್ದಲ್ಲಿ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

To Top