Connect with us

Dvgsuddi Kannada | online news portal | Kannada news online

ಬಡವರಿಗೆ ಆಹಾರ ಕಿಟ್ ವಿತರಿಸಿದ ಶಾಸಕ ಮಾಡಳ್ ವಿರೂಪಾಕ್ಷಪ್ಪ

ಪ್ರಮುಖ ಸುದ್ದಿ

ಬಡವರಿಗೆ ಆಹಾರ ಕಿಟ್ ವಿತರಿಸಿದ ಶಾಸಕ ಮಾಡಳ್ ವಿರೂಪಾಕ್ಷಪ್ಪ

 ಡಿವಿಜಿ ಸುದ್ದಿ, ಚನ್ನಗಿರಿ: ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ತಾಲೂಕಿನ ಹಿರೇ ಕೋಗಲೂರು ಗ್ರಾಪಂ‌ ವ್ಯಾಪ್ತಿಯ ಕೋಗಲೂರು , ಗಿರಿಯಾಪುರ , ಚಿಕ್ಕ ಕೋಗಲೂರು ‌ಗ್ರಾಮಗಳ 500 ಬಡವವರಿಗೆ  ಆಹಾರ ಕಿಟ್ ಗಳನ್ನು ‌ ಶಾಸಕ ವಿರೂಪಾಕ್ಷಪ್ಪವಿತರರಿಸಿದರು.

ತಾಲೂಕಿನದ್ಯಾಂತ ಪ್ರತಿ‌ ಗ್ರಾಮಗಳಿಗೆ ಬೇಟಿ ಮಾಡಿ ಗ್ರಾಮದ ಮುಖಂಡರುಗಳು ಆಯ್ಕೆ ಮಾಡಿದಂತಹ ಬಡವರಿಗಾಗಿ ಆಹಾರ ಕಿಟ್ ನ್ನು ವಿತರಣೆ ಮಾಡುತಿದ್ದೇವೆ. ಲಾಕ್ ಡೌನ್  ನಿಂದಾಗಿ ಕೂಲಿ ಕೆಲಸವಿಲ್ಲದೆ ಮನೆಯಲ್ಲಿರುವಂತಹ ಕಾರ್ಮಿಕರು ಮತ್ತು ಬಡವರಿಗಾಗಿ ಆಹಾರ ಕಿಟ್ಟುಗಳ ಖರೀದಿಗಾಗಿ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಿ ಮತ್ತು ‌ಶಾಸಕರ ಅನುದಾನವನ್ನು‌ ಬಳಸಿಕೊಂಡು ಕಿಟ್ ಗಳಖನ್ನು ವಿತರಿಸಿದ್ದೇವೆ ಎಂದರು.

virupakashappa 2

ಸಾರ್ವಜನಿರು  ಮನೆಯಲ್ಲಿಯೇ ಇರಬೇಕು. ಸರ್ಕಾರ‌ದ‌ ನಿಯಮಗಳನ್ನಾ ತಪ್ಪದೆ  ಪಾಲಿಸಬೇಕು. ಸರ್ಕಾರ ನಿಮ್ಮೊಂದಿಗೆ ಇದೆ. ಆತ್ಮಸ್ಥೈರ್ಯ ಕಳೆದು ಕೊಳ್ಳಬಾರದು. ಮಹಾಮಾರಿ ಕೊರೋನ‌ ರೋಗವನ್ನು ದೇಶದಿಂದ ಓಡಿಸಬೇಕೆಂದರೆ ಮನೆಯಲ್ಲಿಯೇ ಇರಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಗಿರೀಶ್ , ತಾಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ , ವೃತ್ತ ನಿರೀಕ್ಷಕ ಆರ್. ಆರ್ ಪಾಟೀಲ್ , ಸಂತೇಬೆನ್ನೂರು ಪಿಎಸ್ಐ ಶಿವರುದ್ರಪ್ಪ ಎಸ್ ಮೇಟಿ , ಹೆಚ್ ಯು ಮಲ್ಲಿಕಾರ್ಜುನ , ಜಗದೀಶ್ ಗೌಡ , ಶರಣಪ್ಪ ಎಸ್ ಬಿ  ಗ್ರಾಪಂ ಅಧ್ಯಕ್ಷ ಅನುಭಾಗ್ಯಮ್ಮ , ಉಪಾಧ್ಯಕ್ಷ ಶಂಕರಮ್ಮ  , ಚಿದಾನಂದಯ್ಯ , ಸುನಿಲ್ , ರಾಜಶೇಖರಪ್ಪ ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top