ಡಿವಿಜಿ ಸುದ್ದಿ, ದಾವಣಗೆರೆ: ನಗರದ ದವನ್ ಕಾಲೇಜಿನ ವಿದ್ಯಾರ್ಥಿಗಳು ಹೈಸ್ಕೂಲ್ ಮೈದಾನ ಬಳಿಯ ಹಳೇ ಬಸ್ ನಿಲ್ದಾಣದಲ್ಲಿ ಸೈಬರ್ ಕ್ರೈಂ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಸಾಮಾಜಿಕ ಕಳಕಳಿಯ ಬೀದಿ ನಾಟಕ ಪ್ರದಶಿ೯ಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಬೀದಿ ನಾಟಕದಲ್ಲಿ ಕಾಲೇಜಿನ ವಿದ್ಯಾಥಿ೯ಗಳಾದ ಅಖಿಲೇಶ್, ಅಜ್ಜಯ್ಯ, ವೀರೇಶ್, ಋತಿಕ್, ಮಹವೀರ್, ದಿವ್ಯ, ರಶ್ಮಿ, ಸರಿತ, ಕಾಂಚನ, ಪೂಜಾ, ಶ್ರೇಯಸ್ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಈ ಸಾಮಾಜಿಕ ಕಳಕಳಿಯ ಬೀದಿ ನಾಟಕಕ್ಕೆ ಕಾಲೇಜಿನ ನಿದೇ೯ಶಕ ಹಷ೯ರಾಜ್ ಗುಜ್ಜರ್, ಕಾಯ೯ದಶಿ೯ ವೀರೇಶ್ ಪಠೇಲ್, ಪ್ರಾಂಶುಪಾಲ ಸಮೀಕ್ಷ, ಶಿಕ್ಷಕ ಚಂದನ್ ಜಿ. ಬಿ ಮತ್ತು ಶಿಲ್ಪ ಆರ್. ವೈ ಮತ್ತು ಅರುಣ್ ಅಭಿನಂದಿಸಿದ್ದಾರೆ.



