ದಾವಣಗೆರೆ: ಶೇಖರಪ್ಪ ಬಡಾವಣೆ  ಕಂಟೈನ್‍ಮೆಂಟ್ ವಲಯದಿಂದ  ಡಿನೋಟಿಫಿಕೇಷನ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ನಗರದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಶೇಖರಪ್ಪ ಬಡಾವಣೆ  ಡಿನೋಟಿಫಿಕೇಷನ್ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ  ಹೊರಡಿಸಿದ್ದಾರೆ.

ರೋಗಿ ಸಂಖ್ಯೆ 9420 ರ ಪ್ರದೇಶವಾದ ಆವರಗೆರೆಯ ಶೇಖರಪ್ಪ ಬಡಾವಣೆಯನ್ನು ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಿ ಕ್ರಮ ಕೈಗೊಳ್ಳಾಗಿತ್ತು. 14 ದಿನಗಳಿಂದ ಹೊಸ ಪ್ರಕರಣ ದಾಖಲಾಗದ ಹಿನ್ನಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ  ಅಡಿ ಕಂಟೈನ್‍ಮೆಂಟ್ ವಲಯವನ್ನು ಡಿನೋಟಿಫೈ ಮಾಡಲಾಗಿದೆ.

ಜೂನ್ 23 ರ ಸಂಜೆಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 9420 ನೆಲೆಸಿದ್ದ ಶೇಖರಪ್ಪ ಬಡಾವಣೆಯ ಮನೆಯ ಪೂರ್ವಕ್ಕೆ ಶೇಖರಪ್ಪ ಬಡಾವಣೆ 1ನೇ ಮೇನ್. ಪಶ್ಚಿಮಕ್ಕೆ ಪೊಲೀಸ್ ನಾಗರಾಜಪ್ಪನವರ ಮನೆ. ಉತ್ತರಕ್ಕೆ ಹೋಟಲ್ ಈಶಪ್ಪ ನವರ ಮನೆ. ದಕ್ಷಿಣಕ್ಕೆ ಸರ್ಕಾರಿ ಶಾಲೆ.

ಹಾಗೂ ಈ ಬಡಾವಣೆಯ ಎಲ್ಲೆಯಲ್ಲಿರುವ ಪೂರ್ವಕ್ಕೆ ಗಣೇಶ ದೇವಸ್ಥಾನ, ಪಶ್ಚಿಮಕ್ಕೆ ಹಳೆ ಪಿಬಿ ರಸ್ತೆ, ಉತ್ತರಕ್ಕೆ ಮಂಜುನಾಥ ಶಾಲೆ ಮತ್ತು ದಕ್ಷಿಣಕ್ಕೆ 30 ನೇ ವಾರ್ಡ್‍ನ ವಾಟರ್ ಟ್ಯಾಂಕ್. ಈ ವ್ಯಾಪ್ತಿಯಲ್ಲಿದ್ದ 10 ಮನೆಗಳು, 35 ಜನಸಂಖ್ಯೆ, 04 ಅಂಗಡಿಗಳನ್ನು ಹಾಗೂ 200 ಮೀಟರ್ ಬಫರ್ ಝೋನ್ ಸೇರಿದಂತೆ ಈ ಕಂಟೈನ್‍ಮೆಂಟ್ ವಲಯವನ್ನು ನಿಯಮಾನುಸಾರ ಡಿನೋಟಿಫೈ ಮಾಡಲಾಗಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *