Connect with us

Dvgsuddi Kannada | online news portal | Kannada news online

ಆಶಾ ಕಾರ್ಯಕರ್ತರಿಗೆ ಸನ್ಮಾನ ಮಾಡಿದ ಜಗಳೂರು ಶಾಸಕ ಎಸ್. ವಿ. ರಾಮಚಂದ್ರ

ಹರಪನಹಳ್ಳಿ

ಆಶಾ ಕಾರ್ಯಕರ್ತರಿಗೆ ಸನ್ಮಾನ ಮಾಡಿದ ಜಗಳೂರು ಶಾಸಕ ಎಸ್. ವಿ. ರಾಮಚಂದ್ರ

ಡಿವಿಜಿ ಸುದ್ದಿ, ಹರಪನಹಳ್ಳಿ : ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಕೊರೊನಾ ವೈರಸ್  ಹರಡದಂತೆ ಸತತ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತರಿಗೆ ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಸನ್ಮಾನ ಮಾಡಿದರು.

ಸನ್ಮಾನ ನಂತರ ಮಾತನಾಡಿ ಎಸ್ ವಿ ರಾಮಚಂದ್ರಪ್ಪ , ಉಚ್ಚoಗಿದುರ್ಗದಲ್ಲಿ ಆಶಾ ಕಾರ್ಯಕರ್ತರು ಕೊರೊನಾ ರೋಗ ಹರಡದಂತೆ ಮನೆ ಮನೆಗೆ ತೆರಳಿ ಹೊರಗಿನಿಂದ ಬಂದ ಗ್ರಾಮಸ್ಥರ ಪಟ್ಟಿ ಮಾಡಿ ರೋಗ ಹರಡದಂತೆ  ಜಾಗೃತಿ ಮೂಡಿದ್ದಾರೆ.  ಪ್ರತಿ ಅಂಗಡಿಗಳಿಗೆ ಸರಕಾರದ ನಿಯಮದ ಪ್ರಕಾರ ಬಂದ್ ಮಾಡುವಂತೆ ಸೂಚನೆ ನೀಡುವ ಜೊತೆಗೆ ದಾವಣಗೆರೆಯಿಂದ ಬಂದ ಮದ್ಯ ಪ್ರಿಯರನ್ನು ಗ್ರಾಮಕ್ಕೆ ಬರದಂತೆ ತಡೆಯಲು ಹೋರಾಟ ಮಾಡಿದ್ದಾರೆ. ಜನರು ಮನೆಯಲ್ಲಿ ಇರಲು ಜಾಗೃತಿ ಮಾಡಿಸಿದ್ದು ಆಶಾ ಕಾರ್ಯಕರ್ತರು ಅತ್ಯುತ್ತಮ ಸೇವೆ ಮಾಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗವೇಣಿ,ತಾಲ್ಲೂಕು ಪಂಚಾಯಿತಿ ಇ. ಒ ಅನಂತ್ ರಾಜು, ಮುಖಂಡರಾದ ರಶ್ಮಿ ರಾಜಪ್ಪ, ಎಸ್. ಹನುಮಂತಪ್ಪ, ಗುರುಮೂರ್ತಿ ಸ್ವಾಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

ದಾವಣಗೆರೆ

Advertisement
Advertisement Enter ad code here

Title

To Top