Connect with us

Dvgsuddi Kannada | online news portal | Kannada news online

ಭೋವಿ ಸಮಾಜಕ್ಕೆ ಆಥಿ೯ಕ ನೆರವು ಘೋಷಿಸಲು ಮುಖ್ಯಮಂತ್ರಿಗಳಿಗೆ ಡಿ. ಬಸವರಾಜ್ ಮನವಿ

ಪ್ರಮುಖ ಸುದ್ದಿ

ಭೋವಿ ಸಮಾಜಕ್ಕೆ ಆಥಿ೯ಕ ನೆರವು ಘೋಷಿಸಲು ಮುಖ್ಯಮಂತ್ರಿಗಳಿಗೆ ಡಿ. ಬಸವರಾಜ್ ಮನವಿ

ಡಿವಿಜಿ ಸುದ್ದಿ, ದಾವಣಗೆರೆ: ಭೋವಿ ಸಮಾಜದ ಜನಾಂಗದರು ಕಳೆದ ಐವತ್ತು ದಿನಗಳಿಂದ ಕೊರೊನಾ ವೈರಸ್‌ ಲಾಕ್ ಡೌನ್ ನಿಂದ ತೀವ್ರ ತೊಂದರೆಯಲ್ಲಿದ್ದಾರೆ. ಭೋವಿ ಸಮಾಜದ ಬಡವರಿಗೆ ಆಥಿ೯ಕ ನೆರವು ಘೋಷಿಸಬೇಕೆಂದು ಭೋವಿ ಸಮಾಜದ ಮುಖಂಡ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ. ಬಸವರಾಜ್ ಮುಖ್ಯ ಮಂತ್ರಿ ಬಿಎಸ್. ಯಡಿಯೂರಪ್ಪ ನವರನ್ನು ಆಗ್ರಹಿಸಿದ್ದಾರೆ.

ಭೋವಿ ಸಮಾಜದವರು ರಟ್ಟೆ ನಂಬಿ ಬದುಕುವ ಶ್ರಮ ಜೀವಿಗಳು,ಕಾಯಕವನ್ನೆ ನಂಬಿ ಬದುಕುವ ಭೋವಿ ಸಮಾಜದವರು ಕಲ್ಲು ಹೊಡೆಯುವ, ಕಟ್ಟಡ ಕಟ್ಟುವ, ದೇವಸ್ಥಾನಗಳನ್ನು ಕಟ್ಟುವ ಶಿಲ್ಪಿಗಳು, ರಸ್ತೆ ಕಾಮಗಾರಿ ,ಚೆಕ್ ಡ್ಯಾಂ ನಿರ್ಮಾಣ, ಕೆರೆ ಕಟ್ಟೆ ನಿವಿು೯ಸುವ ರಾಷ್ಟ್ರದ ಅಭಿವೃದ್ಧಿಯ ಶಿಲ್ಪಿಗಳು, ಇಂದು ಉದ್ಯೋಗವಿಲ್ಲದೇ ಅವರ ಬದುಕು ದುಸ್ತರವಾಗಿದೆ.

bhovi samaja

ಭೋವಿ ಸಮಾಜದ ಗುರುಪೀಠದ ಗುರುಗಳಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾವಿುಜಿಯವರು ಸೋಮವಾರದಂದು ಮುಖ್ಯ ಮಂತ್ರಿ ಬಿ ಎಸ್ ವೈ ರವರನ್ನು ಕಂಡು ಭೋವಿ ಸಮಜದವರಿಗೆ ಜೀವನಾಂಶ ನೀಡಲು ಮನವಿ ಸಲ್ಲಿಸಿರುತ್ತಾರೆ ಯಡಿಯೂರಪ್ಪ ಅವರು ಪರಿಶಿಷ್ಟ ಜಾತಿಯಲ್ಲಿರುವ ಅಸಂಘಟಿತ ಭೋವಿ ಸಮಾಜದ ಬಂಧುಗಳಿಗೆ ಆಥಿ೯ಕ ನೆರವು ನೀಡಲು ಡಿ. ಬಸವರಾಜ್ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top