ಫೋಟೋ ಕ್ಯಾಪ್ಷನ್ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ರೈತ ಮತ್ತು ಮಹಿಳಾ ಮೋರ್ಚಾದಿಂದ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿಸಿದ್ದೇಶ್ ಕೋಟೆಹಾಳ್, ಉಮೇಶ್ , ಪಾಟೀಲ್, ಜಯಮ್ಮ, ಗೋಪಾಲ್ ರಾವ್, ಸಾವಂತ್ ಮತ್ತು ನರೇಂದ್ರ ಮೋದಿ ಅಭಿಮಾನಿಗಳು ಭಾಗವಹಿಸಿದ್ದರು.




