Connect with us

Dvgsuddi Kannada | online news portal | Kannada news online

ಮಹಾರಾಷ್ಟ್ರದಲ್ಲಿ ವಾಣಿಜ್ಯ ಕಟ್ಟಡ ಕುಸಿತ: 8 ಮಂದಿ ಸಿಲುಕಿರುವ ಶಂಕೆ

ರಾಷ್ಟ್ರ ಸುದ್ದಿ

ಮಹಾರಾಷ್ಟ್ರದಲ್ಲಿ ವಾಣಿಜ್ಯ ಕಟ್ಟಡ ಕುಸಿತ: 8 ಮಂದಿ ಸಿಲುಕಿರುವ ಶಂಕೆ

ಠಾಣೆಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ವಾಣಿಜ್ಯ ಕಟ್ಟಡ  ಇಂದು ಬೆಳಿಗ್ಗೆ ಕುಸಿತ ಕಂಡಿದ್ದು, 8 ಮಂದಿ ಇದರಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಒಂದು ಅಂತಸ್ತಿನ ಗೋದಾಮು ಬೆಳಿಗ್ಗೆ 10.30 ಕ್ಕೆ ಕುಸಿದಿದೆ. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಏಳರಿಂದ ಎಂಟು ಮಂದಿ ಕಾರ್ಮಿಕರು, ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. ವಿಪತ್ತು ನಿರ್ವಹಣಾ ಇಲಾಖೆ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಠಾಣೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಇಲಾಖೆಯ ಮುಖ್ಯಸ್ಥ ಸಂತೋಷ್‌ ಕದಂ ತಿಳಿಸಿದ್ಧಾರೆ. ಎನ್‌ಡಿಆರ್‌ಎಫ್‌  ಸಹಾಯವನ್ನು ಕೋರಲಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top