Connect with us

Dvgsuddi Kannada | online news portal | Kannada news online

ಸಾರಿಗೆ ನೌಕರರ ಪ್ರತಿಭಟನೆ; ಇದುವರೆಗೆ 54 ಸರ್ಕಾರಿ ಬಸ್ ಗಳಿಗೆ ಹಾನಿ; 72  ಎಫ್ ಐಆರ್ ದಾಖಲು

ಪ್ರಮುಖ ಸುದ್ದಿ

ಸಾರಿಗೆ ನೌಕರರ ಪ್ರತಿಭಟನೆ; ಇದುವರೆಗೆ 54 ಸರ್ಕಾರಿ ಬಸ್ ಗಳಿಗೆ ಹಾನಿ; 72  ಎಫ್ ಐಆರ್ ದಾಖಲು

ಬೆಂಗಳೂರು:  ಆರನೇ ವೇತನ ಆಯೋಗಕ್ಕೆ ಆಗ್ರಹಿಸಿ ಸಾರಿಗೆ ನೌಕರರ ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ. ಏಪ್ರಿಲ್ 07 ರಿಂದ ಪ್ರಾರಂಭವಾದ ಪ್ರತಿಭಟನೆಯಿಂದ ಇದುವರೆಗೆ ನಾಲ್ಕು ನಿಗಮದ 54 ಬಸ್ ಗಳು ಹಾನಿಗೆ ಒಳಗಾಗಿದ್ದು, 72  ಎಫ್ ಐಆರ್ ದಾಖಲಾಗಿದೆ.

ಇಂದು ಕೂಡ ಸಾರಿಗೆ ನೌಕರರ ಪ್ರತಿಭಟನೆ ಮುಂದುವರೆದಿದ್ದು,  ಇಲ್ಲಿವರೆಗೆ ksrtc 29,bmtc 03, neksrtc 20, nwksrtc 2 ಸೇರಿ ಒಟ್ಟು 54 ಬಸ್ ಗಳು  ಹಾನಿಯಾಗಿದ್ದು, ಪ್ರತಿಭಟನೆ ನಿರತರ ವಿರುದ್ಧ 72 ಕೇಸ್ ಗಳು ದಾಖಲಾಗಿವೆ. ಇದರಲ್ಲಿ 115 ನೌಕರರು ಭಾಗಿಯಾಗಿದ್ದಾರೆ. 19 ಮಂದಿಯನ್ನು ಬಂಧಿಸಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top