Connect with us

Dvgsuddi Kannada | online news portal | Kannada news online

ರಾಣೇಬೆನ್ನೂರು; ಫೆ.11 ರಂದು ರಾಜ್ಯಮಟ್ಟದ ಭಜನಾ ಸ್ಪರ್ಧೆ; 25 ಸಾವಿರ ಪ್ರಥಮ ಬಹುಮಾನ

images 8 2023 01 16T161539.835

ಪ್ರಮುಖ ಸುದ್ದಿ

ರಾಣೇಬೆನ್ನೂರು; ಫೆ.11 ರಂದು ರಾಜ್ಯಮಟ್ಟದ ಭಜನಾ ಸ್ಪರ್ಧೆ; 25 ಸಾವಿರ ಪ್ರಥಮ ಬಹುಮಾನ

ರಾಣೇಬೆನ್ನೂರು; ನಗರದ ಕಾಕಿ ಜನ ಸೇವಾ ಸಂಸ್ಥೆಯು ಪ್ರತಿವರ್ಷದಂತೆ ಈ ವರ್ಷವೂ ಸಹ ಫೆ.11ರಂದು ದಿ.ದೊಡ್ಡನಾಗಪ್ಪ ತಿ. ಕಾಕಿ – ಹಾಗೂ ದಿ : ಸಣ್ಣನಾಗಪ್ಪ ತಿ. ಕಾಕಿ ಸ್ಮರಣೆಯಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಯು ಆಯೋಜಿಸಿದೆ.

ಸ್ಪರ್ಧಾ ಯಶಸ್ವಿಗೆ ಕುರುಹಿನ ಶೆಟ್ಟಿ ಸಮಾಜ ಸೇವಾ ಸಂಘ, ಜೆಸಿಐ, ರಾಣೇಬೆನ್ನೂರ ಜೆಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಸೌರಭ ಜಾನಪದ ಕಲಾ ವೇದಿಕೆ ಸಹಯೋಗ ನೀಡಿದೆ. ಸ್ಪರ್ಧಾ ವಿಜೇತರಿಗೆ ಕ್ರಮವಾಗಿ 25,000-( ಪ್ರಥಮ)-20,000-( ದ್ವಿತೀಯ) 15,000-( ತೃತೀಯ ) ಹಾಗೂ 10,000-( ಚತುರ್ಥ ) ನಗದು ಮೂತ್ತ ಸೇರಿದಂತೆ ಆಕರ್ಷಕ ಪಾರಿತೋಷಕ ಪ್ರಮಾಣಪತ್ರ ಮತ್ತು ಪಾಲ್ಗೊಂಡ ಎಲ್ಲಾ ಸ್ಪರ್ದಾಳುಗಳಿಗೆ ಪ್ರಮಾಣ ಪತ್ರ ನೆನಪಿನ ಕಾಣಿಕೆ ದೊರೆಯಲಿದೆ.

ನಿಯಮ ಮತ್ತು ನಿಬಂಧನೆಗೂಳಪಟ್ಟು ಸ್ಪರ್ಧೆಗಳು ನಡೆಯಲಿದ್ದು, ಆಸಕ್ತರು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಸ್ಪರ್ಧಾ ಆಯೋಜಕರಾದ ಶ್ರೀನಿವಾಸ ಕಾಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ :-9449973158-9242881170-9844997082-94838-13785 ಸಂಪರ್ಕಿಸಿ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top