ದಾವಣಗೆರೆ: ಇಡಿಸಿಎಸ್ ನಿರ್ದೇಶನಾಲಯ , ಇ-ಆಡಳಿತ ಇಲಾಖೆ ಸಹಯೋಗದೊಂದಿಗೆ ಸಮಗ್ರ ನಾಗರಿಕ ಸೇವಾ ಕೇಂದ್ರವಾದ ಕರ್ನಾಟಕ ಒನ್ ಫ್ರಾಂಚೈಸಿ ( karnataka one franchisee ) ಸ್ಥಾಪಿಸಲು ಕರ್ನಾಟಕದ ಎಲ್ಲಾ ಜಿಲ್ಲೆಗಳ ಆಸಕ್ತರಿಂದ ಆಹ್ವಾನಿಸಲಾಗಿದೆ.
ದಾವಣಗೆರೆ: ಎಸ್ಪಿ ಉಮಾ ಪ್ರಶಾಂತ್ ವರ್ಗಾವಣೆ; ಶೇಖರ್ ಹೆಚ್. ತೆಕ್ಕಣ್ಣನವರ್ ನೂತನ ಎಸ್ಪಿ
ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಒಂದೇ ಸೂರಿನಡಿ ಎಲ್ಲಾ ರೀತಿಯ ನಾಗರಿಕ ಸೇವೆ ಪೂರೈಸಲು ಕರ್ನಾಟಕ ಒನ್ ಕೇಂದ್ರಗಳನ್ನು ಫ್ರಾಂಚೈಸಿ ಆಧಾರದ ಮೇಲೆ ಸ್ಥಾಪಿಸಲು ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ: ಮಾಜಿ ಸೈನಿಕರಿಗೆ ಸರ್ಕಾರಿ ಜಮೀನು, ನಿವೇಶ ಪಡೆಯಲು ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ
- ಪ್ರಾರಂಭದ ದಿನಾಂಕ:16-02-2026
- ಕೊನೆ ದಿನಾಂಕ: 02-03-2026 (ರಾತ್ರಿ 8ಗಂಟೆ ವರೆಗೆ)
ಹೆಚ್ಚಿನ ವಿವರ ಮತ್ತು ನಿಯಮಗಳಿಗೆ ವೆಬ್ ಸೈಟ್ :
https://www.karnatakaone.gov.in/Public/ ಭೇಟಿ ನೀಡಿ. ಸಂಪರ್ಕ ಸಂಖ್ಯೆ: 080-24410574 ಸಂಪರ್ಕಿಸಿ. ಅರ್ಜಿಯನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಆಫ್ ಲೈನ್ ಅರ್ಜಿ ಪರಿಗಣಿಸುವುದಿಲ್ಲ.




