Connect with us

Dvgsuddi Kannada | online news portal | Kannada news online

ಹರಪನಹಳ್ಳಿ: ಶ್ರೀ ಉತ್ಸವಾಂಭ ದೇವಿಯ ಆರಾಧಕ ವೈಯಾಳಿ ದುರುಕೆಂಚಪ್ಪ ನಿಧನ

ಪ್ರಮುಖ ಸುದ್ದಿ

ಹರಪನಹಳ್ಳಿ: ಶ್ರೀ ಉತ್ಸವಾಂಭ ದೇವಿಯ ಆರಾಧಕ ವೈಯಾಳಿ ದುರುಕೆಂಚಪ್ಪ ನಿಧನ

ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ  ಶ್ರೀ ಉತ್ಸವಾಂಭ ದೇವಿಯ  ಆರಾಧಕರಾಗಿದ್ದ ಪರಶುರಾಮನ ಅವತಾರದ ಶ್ರೀ ಉಚ್ಚoಗೆಮ್ಮನ ದೇವಿಯ ಉತ್ಸವಗಳಲ್ಲಿ ದೇವಿಯ ಪಲ್ಲಕ್ಕಿಯ ಮುಂದೆ ಸಾಗುತ್ತಿದ್ದ ವೈಯಾಳಿ ದುರುಕೆಂಚಪ್ಪ ಅವರು  ಇಂದು ಬೆಳಿಗ್ಗೆ  ದೈವಾದೀನರಾಗಿದ್ದು, ಇವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 4 ಗಂಟೆಗೆ ಉಚ್ಚoಗಿದುರ್ಗ ಹರಪನಹಳ್ಳಿ ರಸ್ತೆಯಲ್ಲಿರುವ ಜಮೀನಿನಲ್ಲಿ ನೆರವೇರಲಿದೆ. ದೇವಿಯ ಸದ್ಭಕ್ತರು,  ಗ್ರಾಮಸ್ಥರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಊರಿನ ಸಮಸ್ತ ಗ್ರಾಮಸ್ಥರು ತಿಳಿಸಿದ್ದಾರೆ. ಮೃತರು ಮೂರು ಪುತ್ರಿಯರು, ಒಬ್ಬ ಪುತ್ರರ ಹಾಗೂ ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top