Connect with us

Dvgsuddi Kannada | online news portal | Kannada news online

ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ ಹುಸೇನ್ ಸಾಬ್,  ಉಪಾಧ್ಯಕ್ಷರಾಗಿ ಜಿ ಬಸವನಗೌಡ ಆಯ್ಕೆ

ಹರಪನಹಳ್ಳಿ

ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ ಹುಸೇನ್ ಸಾಬ್,  ಉಪಾಧ್ಯಕ್ಷರಾಗಿ ಜಿ ಬಸವನಗೌಡ ಆಯ್ಕೆ

ಹರಪನಹಳ್ಳಿ: ತಾಲೂಕಿನ ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ  ಸಂಘದದ  ಅಧ್ಯಕ್ಷರಾಗಿ ಎಂ. ಹುಸೇನ್ ಸಾಬ್ ಹಾಗೂ ಉಪಾಧ್ಯಕ್ಷರಾಗಿ ಜಿ ಬಸವನಗೌಡ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಸತೀಶ ನಾಯ್ಕ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ  ಮಾಜೀ ಅಧ್ಯಕ್ಷರಾದ ಡಾ.ಎಂ.ಸುರೇಶ್, ಶಾಂತಕುಮಾರ ಹಾಗೂ ನಿರ್ದೇಶಕರಾದ ಜಿ.ಎ.ವೆಂಕಟೇಶ ಶೆಟ್ಟಿ, ವಾಸಣ್ಣ, ಎ.ಬಿ.ಬಸವನಗೌಡ, ಪೂಜಾರ ಪ್ರಕಾಶ್, ಮರಿಯಪ್ಪ, ಮಹಾದೇವಮ್ಮ, ಎನ್.ಸಾವಿತ್ರಮ್ಮ ಕಾರ್ಯದರ್ಶಿ ಎಂ.ಸೀನಪ್ಪ ಮತ್ತು ಮುಖಂಡರಾದ ಐ.ಸಲಾಂ ಸಾಬ್ ಮತ್ತು ಲಕ್ಷ್ಮೀನಾರಾಯಣ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top