Connect with us

Dvgsuddi Kannada | online news portal | Kannada news online

ಉಚ್ಚಂಗಿದುರ್ಗ: ಅಧಿಕ ಹುಣ್ಣಿಗೆ ಬರುವ ಭಕ್ತರು ಕೋವಿಡ್ ನಿಮಯ ಪಾಲನೆ ಕಡ್ಡಾಯ; ತಹಶೀಲ್ದಾರ್

ಹರಪನಹಳ್ಳಿ

ಉಚ್ಚಂಗಿದುರ್ಗ: ಅಧಿಕ ಹುಣ್ಣಿಗೆ ಬರುವ ಭಕ್ತರು ಕೋವಿಡ್ ನಿಮಯ ಪಾಲನೆ ಕಡ್ಡಾಯ; ತಹಶೀಲ್ದಾರ್

ಡಿವಿಜಿ ಸುದ್ದಿ, ಬಳ್ಳಾರಿ:  ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಐತಿಹಾಸಿಕ ಮತ್ತು ಧಾರ್ಮಿಕ ಶ್ರೀ ಉತ್ಸಾವಾಂಬ ದೇವಾಲಯ ಹೊಂದಿದ್ದು,  ಗುರುವಾರದ  ಅಧಿಕ ಹುಣ್ಣಿಮೆಗೆ ದೇವಿ ದರ್ಶನಕ್ಕೆ ಬರುವ ಭಕ್ತರು ಸಾಧ್ಯತೆ ಇದೆ. ಈ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲನೆ ಮಾಡಬೇಕು ಎಂದು ತಹಶೀಲ್ದಾರ್ ಡಿ. ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ದೇವಿ ದರ್ಶನಕ್ಕೆ ಬರುವ ಭಕ್ತರು ಗುಂಪುಗುಂಪಾಗಿ ಸೇರಿದೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಿ ದೇವಿಯ ದರ್ಶನ ಪಡೆಯಬೇಕು.  ಹಣ್ಣು-ಕಾಯಿಗಳನ್ನು ದೇವಸ್ಥಾನದ ಒಳಗಡೆ ಆಶೀರ್ವಾದ ಮಾತ್ರ  ಮಾಡಿಕೊಡಬೇಕು.

uchangidurauga

ಭಕ್ತರು ತಮ್ಮ ತಮ್ಮ ಮನೆಯಲ್ಲಿ ಕಾಯಿಗಳನ್ನು ಒಡೆದುಕೊಳ್ಳಬೇಕು.ರಾತ್ರಿಯ ವೇಳೆ ಭಕ್ತರೂ ತಂಗಲು ಅವಕಾಶವಿರುವುದಿಲ್ಲ ಎಂದು ಹರಪನಹಳ್ಳಿ ತಹಸೀಲ್ದಾರ್ ಹಾಗೂ ಶ್ರೀ ಉಚ್ಚoಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

ದಾವಣಗೆರೆ

Advertisement
Advertisement Enter ad code here

Title

To Top