ದಾವಣಗೆರೆ: ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಘೋಷಿಸಿರುವ ಲಾಕ್ಡೌನ್ನಿಂದ ಮನೆಗಳಲ್ಲಿರುವ SSLC ವಿದ್ಯಾರ್ಥಿಗಳನ್ನು ಪುನಶ್ಚೇತನಗೊಳಿಸಲು, ವಿದ್ಯಾರ್ಥಿಗಳ ಆತಂಕ ಹಾಗೂ ಪರೀಕ್ಷಾ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ.ಜಿಲ್ಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮೇ 10 ರಿಂದ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ಈ ಕೆಳಕಂಡ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
- ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಪರಮೇಶ್ವರಪ್ಪ ಸಿ.ಆರ್. ಮೊ. ಸಂಖ್ಯೆ 9448999338
- ಶಿಕ್ಷಾಣಧಿಕಾರಿ ಜಗದೀಶ್ವರಪ್ಪ.ಬಿ.ಎಸ್ ಮೊ.ಸಂಖ್ಯೆ 9845345213
- ಜಿಲ್ಲಾ ಉಪಯೋಜನ ಸಮನ್ವಯಾಧಿಕಾರಿಗಳಾದ (ಎಸ್.ಎಸ್.ಕೆ) ರವಿ.ಎಲ್ ಮೊ.ಸಂಖ್ಯೆ: 9480886935
- ಮಂಜುನಾಥ್ಸ್ವಾಮಿ. ಎಂ ಮೊ.ಸಂಖ್ಯೆ 9448999394
- ವಿಷಯ ಪರೀವೀಕ್ಷಕರು (ಸಮಾಜ ವಿಜ್ಞಾನ) ಶಶಿಕಲಾ.ಎಂ ಮೊ.ಸಂಖ್ಯೆ 9449061182
- ವಿಷಯ ಪರೀವೀಕ್ಷಕರು (ವಿಜ್ಞಾನ) ವಸಂತಕುಮಾರಿ. ಆರ್.ಬಿ ಮೊ.ಸಂಖ್ಯೆ 9481867596
- ವಿಷಯ ಪರೀವೀಕ್ಷಕರು (ಗಣಿತ) ಸುರೇಶಪ್ಪ.ಎಂ. ಮೊ.ಸಂಖ್ಯೆ 9448977735
- ವಿಷಯ ಪರೀವೀಕ್ಷಕರು (ಇಂಗ್ಲೀಷ್) ಸುಧಾ.ಕೆ.ಸಿ ಮೊ. ಸಂಖ್ಯೆ 9620341518
- ವಿಷಯ ಪರೀವೀಕ್ಷಕರು (ಕನ್ನಡ) ಕುಮಾರ ಹನುಮಂತಪ್ಪ ಸಾರಥಿ 9902885452
- ಸಹಾಯಕ ಉಪಯೋಜನಾ ಸಮನ್ವಯಾಧಿಕಾರಿ (ಎಸ್.ಎಸ್.ಕೆ) ಸಂಜೀವ್ಕುಮಾರ್. ಕೆ.ಎಸ್ ಮೊ. ಸಂಖ್ಯೆ 9480695433
- ಸಹಾಯಕ ಉಪಯೋಜನಾ ಸಮನ್ವಯಾಧಿಕಾರಿ (ಎಸ್.ಎಸ್.ಕೆ) ಯೋಗಿಶ್ವರಯ್ಯ.ಎಂ.ಆರ್ ಮೊ.ಸಂಖ್ಯೆ 990177135
ವಿದ್ಯಾರ್ಥಿಗಳು ಏನೇ ಸಮಸ್ಯೆ ಇದ್ದರೂ ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಸಿ.ಆರ್.ಪರಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



