Connect with us

Dvgsuddi Kannada | online news portal | Kannada news online

ದಾವಣಗೆರೆ: ರೆಡ್ ಕ್ರಾಸ್ ಸಂಸ್ಥೆಗೆ 1 ಲಕ್ಷ ದೇಣಿಗೆ ನೀಡಿದ ಡಾ. ಎ. ಎಂ. ಶಿವಕುಮಾರ್

shivakumara

ದಾವಣಗೆರೆ

ದಾವಣಗೆರೆ: ರೆಡ್ ಕ್ರಾಸ್ ಸಂಸ್ಥೆಗೆ 1 ಲಕ್ಷ ದೇಣಿಗೆ ನೀಡಿದ ಡಾ. ಎ. ಎಂ. ಶಿವಕುಮಾರ್

ದಾವಣಗೆರೆ: ರೆಡ್ ಕ್ರಾಸ್ ಸಂಸ್ಥೆಗೆ 1 ಲಕ್ಷ ದೇಣಿಗೆ ನೀಡಿದ ಡಾ. ಎ. ಎಂ. ಶಿವಕುಮಾರ್

ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಶಾಖೆಯಿಂದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಖ್ಯಾತಗಾಗಿ  ಇಎನ್ ಟಿ  ತಜ್ಞ ಡಾ. ಎ. ಎಂ. ಶಿವಕುಮಾರ್ ಅವರು ಇಂದು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು.

ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಿ. ಎಸ್. ಸಿದ್ದಣ್ಣ, ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಶೆಟ್ಟಿ, ಕಾರ್ಯದರ್ಶಿಯಾದ ಡಿ. ಎಸ್. ಸಾಗರ್ ಅವರಿಗೆ ಒಂದು ಲಕ್ಷ ರೂ ಚೆಕ್ ನ್ನು ಹಸ್ತಾಂತರಿಸಿದರು. ಕೋವಿಡ್ ಚಿಕಿತ್ಸೆಗೆ ದೇಶದೆಲ್ಲೆಡೆ ಆಕ್ಸಿಜನ್ ಕೊರೆತೆ ಉಂಟಾಗಿದ್ದ ಹಿನ್ನೆಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಸೊಸೈಟಿ ಆವರಣದಲ್ಲಿ ದಾನಿಗಳ ನೆರವಿನಿಂದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಿಸಲು ಮುಂದಾಗಿದ್ದು ದಾನಿಗಳು ಈ ಕೆಳಕಂಡ ಬ್ಯಾಂಕ್ ವಿವರಗಳಲ್ಲಿ ಹಣ ಸಂದಾಯ ಮಾಡಬಹುದೆಂದು ಸಂಸ್ಥೆಯ ಪಿ.ಆರ್.ಓ. ಶ್ರೀಕಾಂತ ಬಗರೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬ್ಯಾಂಕ್ ವಿಳಾಸ: INDIAN RED CROSS SOCIETY, A/c No : 64026238520, IFSC code : SBIN0040947, A/c type : SB account, Bank name : State Bank of India , Branch : Sankarvihar badavane, Davanagere, Phone – Google pay No : 7353301990.

 

.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top