Connect with us

Dvgsuddi Kannada | online news portal | Kannada news online

ದಾವಣಗೆರೆ: ಮಳೆಯ ಅತಿವೃಷ್ಟಿ, ಸಿಡಿಲು, ಪ್ರವಾಹದ ಸಹಾಯಕ್ಕೆ ಈ ನಂಬರ್ ಗೆ ಕರೆ ಮಾಡಿ

ದಾವಣಗೆರೆ

ದಾವಣಗೆರೆ: ಮಳೆಯ ಅತಿವೃಷ್ಟಿ, ಸಿಡಿಲು, ಪ್ರವಾಹದ ಸಹಾಯಕ್ಕೆ ಈ ನಂಬರ್ ಗೆ ಕರೆ ಮಾಡಿ

ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಮಳೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಸಿಡಿಲು, ಅತಿವೃಷ್ಟಿ, ಪ್ರವಾಹದಿಂದ ಸಂಭವಿಸಬಹುದಾದ ಅವಘಡಗಳ ಕುರಿತು ಸಾರ್ವಜನಿಕರಿಗೆ ತುರ್ತು ಸ್ಪಂದನಗಾಗಿ 24/7 ಕಾರ್ಯನಿರ್ವಹಿಸುವಂತೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.

ದಾವಣಗೆರೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ 08192-234034 ಅಥವಾ 1077, ಮಹಾನಗರ ಪಾಲಿಕೆ 08192-234444
ಹಾಗೂ ದೂ. 82772-34444, ದಾವಣಗೆರೆ ತಾಲೂಕು ಕಚೇರಿ 08192-235344, ಹರಿಹರ ತಾಲೂಕು ಕಚೇರಿ 08192-272959, ಹರಿಹರ ನಗರಸಭೆ 08192- 241024, ಜಗಳೂರು ತಾಲೂಕು ಕಚೇರಿ 0819696 227338, ಜಗಳೂರು ಪಪಂ 6361376776, ಹೊನ್ನಾಳಿ
ತಾಲೂಕು ಕಚೇರಿ08188251025, ಹೊನ್ನಳ್ಳಿ ಪಪಂ 08188295233, ನ್ಯಾಮತಿ ತಾಲೂಕು ಕಚೇರಿ 08188295518, ಚೆನ್ನಾಗಿರಿ ತಾಲೂಕು ಕಚೇರಿ 08189229845, ಪುರಸಭೆ ಚನ್ನಗಿರಿ: 08189228021ಗೆ ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top