Connect with us

Dvgsuddi Kannada | online news portal | Kannada news online

ದಾವಣಗೆರೆ: ಈ ಪ್ರದೇಶದಲ್ಲಿ ಬೆ.10ರಿಂದ ಸಂಜೆ 6 ಗಂಟೆ ವರೆಗೆ ಕರೆಂಟ್ ಇರಲ್ಲ

ದಾವಣಗೆರೆ

ದಾವಣಗೆರೆ: ಈ ಪ್ರದೇಶದಲ್ಲಿ ಬೆ.10ರಿಂದ ಸಂಜೆ 6 ಗಂಟೆ ವರೆಗೆ ಕರೆಂಟ್ ಇರಲ್ಲ

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕುರುಬರಹಳ್ಳಿ 66/11 ಕೆ.ವಿವಿ.ವಿ.ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂ. 30ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 06:00 ಗಂಟೆಯವರೆ ವಿದ್ಯುತ್ ವ್ಯತ್ಯಯವಾಗಲಿದೆ.

ಕುರುಬರಹಳ್ಳಿ 66/11 ಕೆ.ವಿ ವಿ.ವಿ ಕೇಂದ್ರದಿಂದ ವಿತರಣೆಯಾಗುವ F5-ಚಿಕ್ಕಬಿದರಿ, F6-new ಸಾರಥಿ, F10-ಕಲ್ಪತರು, F9-ಕೊಂಡಜ್ಜಿ NJY, F7-ಕೊಂಡಜ್ಜಿ, F8-ಕೆಂಚನಹಳ್ಳಿ, F2-ವಟಗನಹಳ್ಳಿ, ಫೀಡರ್‌ಗೆ ಬರುವ IP ವಲಯಗಳು ಹಾಗೂ ಗ್ರಾಮೀಣ ಪ್ರದೇಶಗಳಾದ ಚಿಕ್ಕಬಿದರಿ, ಸಾರಥಿ, ಕೊಂಡಜ್ಜಿ, ಕೆಂಚನಹಳ್ಳಿ, ಬುಳ್ಳಾಪುರ, ವಟಗನಹಳ್ಳಿ, ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಬೆ.ವಿ.ಕಂ, ಹರಿಹರ ಉಪವಿಭಾಗ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top