ದಾವಣಗೆರೆ: ಜಲಸಿರಿ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಇಂದು (ಡಿ.29) ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ವಿವಿಧ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಸರಸ್ವತಿ ಫೀಡರ್ ನ ಸರಸ್ವತಿ ಬಡಾವಣೆ, ಜಯನಗರ , ಭೂಮಿಕ ನಗರ, ಕೆಎಸ್ ಎಸ್ ಕಾಲೇಜ್ ಸುತ್ತಮುತ್ತ ಪ್ರದೇಶ. ರಂಗನಾಥ ಬಡಾವಣೆ, ವಿದ್ಯಾನಗರ, ತರಳಬಾಳು ಬಡಾವಣೆ, ಶಿವಕುಮಾರ ಸ್ವಾಮಿ ಬಡಾವಣೆ,ಲೋಕಿಕೆರೆ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಜಿಲ್ಲಾ ಪಂಚಾಯ್ತಿ ಆಫೀಸ್, ವಿವೇಕಾನಂದ ಬಡಾವಣೆ, ಶಾಮನೂರು, ಜೆ.ಎಚ್. ಪಟೇಲ್ ಬಡಾವಣೆ, ಹಳೇ, ಹೊಸ ಕುಂದವಾಡ, ಕೆಎಚ್.ಬಿ ಕಾಲೋನಿ, ಪಾಮೇನಹಳ್ಳಿ, ಶಿರಮಗೊಂಡನಹಳ್ಳಿ, ಆರನೇ,ಏಳನೇ ಮೈಲು ಕಲ್ಲು, ನಾಗನೂರು, ಬಿಸಿಲೇರಿ, ತುರ್ಚಘಟ್ಟ, ಬೆಳವನೂರು ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.



