ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಾತಿ ಮಾಡುವ ಬಗ್ಗೆ ಯಾವುದೇ ಗುತ್ತಿಗೆಯನ್ನು ನೀಡಿರುವುದಿಲ್ಲ. ಮತ್ತು ಪಾಲಿಕೆ ಸಿಬ್ಬಂದಿ ವತಿಯಿಂದ ನ.2 ರಿಂದ ಮುಂದಿನ ಆದೇಶದವರೆಗೆ ಸುಂಕ ವಸೂಲಾತಿ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಬೀದಿಬದಿ ವ್ಯಾಪಾರಸ್ಥರು ಮುಂದಿನ ಆದೇಶದವರೆಗೆ ಯಾರಿಗೂ ಸುಂಕವನ್ನು ಪಾವತಿಸಬಾರದೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ದಾವಣಗೆರೆ: ಬೀದಿಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಾತಿ ಸ್ಥಗಿತ; ಮುಂದಿನ ಆದೇಶದವರೆಗೆ ಯಾರು ಸುಂಕ ನೀಡುವಂತಿಲ್ಲ
Leave a Comment
Related Post
Recent Posts
- ಗಜಕೇಸರಿ ಯೋಗ ಮಾಹಿತಿ
ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ… Read More
53 minutes ago - ನಿಮ್ಮ ದಾಂಪತ್ಯದಲ್ಲಿ ಅನ್ನೋನ್ಯತೆ ಕಡಿಮೆಯಾಗಿದೆಯೇ ?ನಿಮಗೆ ಕೆಲಸದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ವಿಘ್ನಗಳು ದರಿದ್ರ ತನ ಕಂಡು ಬರುತ್ತದೆಯೇ?
ನಿಮ್ಮ ಜಾತಕದಲ್ಲಿ "ಸುಖ" ಸ್ಥಾನಾಧಿಪತಿ ಆಗಿರುವನು. "ರಾಹು "ವಿನ ಜೊತೆಯಲ್ಲಿ ಇದ್ದರೆ ಅಥವಾ "ಕುಜ ರಾಹು" ಸೇರಿದ್ದರೆ ಅಥವಾ… Read More
57 minutes ago - ಧನ ಯೋಗ ಪ್ರಾಪ್ತಿ
ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು..... ಧನ ಯೋಗ ಪ್ರಾಪ್ತಿ ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.… Read More
1 hour ago - ಸೋಮವಾರದ ರಾಶಿ ಭವಿಷ್ಯ 09 ಜೂನ್ 2025
ಈ ರಾಶಿಯವರಿಗೆ ಆಸ್ತಿ ಮಾರಾಟ ವಿಳಂಬ, ಈ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಈ ರಾಶಿಯವರಿಗೆ ಕುಟುಂಬದಲ್ಲಿ ಪದೇಪದೇ ಕಲಹ, ಸೋಮವಾರದ… Read More
2 hours ago - ಯಾವ ರಾಶಿಗಳ ಜೊತೆ ಮದುವೆ ಹೊಂದಾಣಿಕೆ ಮಾಡಿಕೊಂಡರೆ ಶುಭ ಫಲಪ್ರದ…
ಜನ್ಮ ಕುಂಡಲಿಯಲ್ಲಿ ( ಜಾತಕ )ಯಾವ ಮನೆಯಲ್ಲಿ ಶನಿ ಸ್ವಾಮಿಇದ್ದರೆ ವಿವಾಹ ವಿಳಂಬಕ್ಕೆ ಕಾರಣ ವಾಗುತ್ತದೆ? ಸೋಮಶೇಖರ್B.Sc ಜಾತಕ ಬರೆಯುವುದು,… Read More
1 day ago - ಭಾನುವಾರದ ರಾಶಿ ಭವಿಷ್ಯ 08 ಜೂನ್ 2025
ಈ ರಾಶಿಯ ಲೆಕ್ಕ ಪರಿಶೋಧಕರಿಗೆ ಶುಭ ಸಂದೇಶ, ಈ ರಾಶಿಯವರಿಗೆ ಮದುವೆ ವಿಳಂಬವೇಕೆ? ಭಾನುವಾರದ ರಾಶಿ ಭವಿಷ್ಯ 08 ಜೂನ್… Read More
1 day ago