Connect with us

Dvgsuddi Kannada | online news portal | Kannada news online

ದಾವಣಗೆರೆ: ಕೆಳಗೆ ನಿಂತು ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದ ರೈತ; ಸ್ವಲ್ಪ‌ ಮುಂದೆ ಹೋಗಿ ರಿಟರ್ನ್ ರೈತನ ಮೇಲೆ ಹರಿದು ಸಾವು..!!

IMG 20231130 073000

ದಾವಣಗೆರೆ

ದಾವಣಗೆರೆ: ಕೆಳಗೆ ನಿಂತು ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದ ರೈತ; ಸ್ವಲ್ಪ‌ ಮುಂದೆ ಹೋಗಿ ರಿಟರ್ನ್ ರೈತನ ಮೇಲೆ ಹರಿದು ಸಾವು..!!

ದಾವಣಗೆರೆ: ಕೆಳಗೆ ನಿಂತು ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಲು ಹೋದ ರೈತನ ಮೇಲೆ ಸ್ವಲ್ಪ‌ ಮುಂದೆ ಹೋಗಿ ರಿಟರ್ನ್ ರೈತನ ಮೇಲೆ ಹರಿದು, ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ‌ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ನವೀನ್ ಎಚ್.ಟಿ. (41) ಮೃತಪಟ್ಟ ರೈತನಾಗಿದ್ದಾನೆ. ದೊಡ್ಡೇರಿಕಟ್ಟೆ ಗ್ರಾಮದ ರೈತ ನವೀನ್ ಅಡಿಕೆ ಸುಲಿಯುವ ಯಂತ್ರಕ್ಕೆ ಅಡಿಕೆ ಹಾಕಲು ಟ್ರಾಕ್ಟರ್ ನಿಲ್ಲಿಸಿದ್ದರು. ಸ್ವಲ್ಪ ಮುಂದೆ ಬಿಡಲು ಕೆಳಗೆ ನಿಂತುಕೊಂಡೇ ಸ್ಟಾರ್ಟ್ ಮಾಡಿದ್ದಾರೆ. ಈ ವೇಳೆ ಸ್ವಲ್ಪ ಮುಂದಕ್ಕೆ ಹೋಗಿ ರಿಟರ್ನ್ ತಿರುಗಿದ ಟ್ರ್ಯಾಕ್ಟರ್ ನವೀನ್ ಮೈಮೇಲೆ ಹರಿದಿದೆ. ನವೀನ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top