ದಾವಣಗೆರೆ: ಆನ್ ಲೈನ್ ಟ್ರೇಡಿಂಗ್ ನಲ್ಲಿ ಅಧಿಕ ಲಾಭ ಆಮಿಷವೊಡ್ಡಿದ ಕಂಪನಿಯೊಂದು, ವ್ಯಕ್ತಿಯೊಬ್ಬರಿಗೆ 37.67 ಲಕ್ಷ ಆನ್ವಲೈನ್ ವಂಚನೆ (cyber crime) ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ: ಕಳೆದ ಒಂದು ತಿಂಗಳಿಂದ ಏರುತ್ತಲೇ ಇಲ್ಲ ಅಡಿಕೆ ದರ; ಇಂದಿನ ಕನಿಷ್ಟ, ಗರಿಷ್ಠ ದರ ಎಷ್ಟಿದೆ ..?
ನಗರದ ವಿನಾಯಕ ಬಡಾವಣೆ ನಿವಾಸಿಯೊಬ್ಬರು ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಾಲ್ಕನ್ ಎಡ್ಜ್ ಇಂಟರ್ ನ್ಯಾಷನಲ್ ಟ್ರೇಡಿಂಗ್ ಕಂಪನಿ ವಂಚನೆ ನಡೆದಿಸಿದೆ. ಕಂಪನಿ ಹೆಸರಲ್ಲಿ ಅಧಿಕ ಲಾಭದ ಆಮಿಷವೊಡ್ಡಿ, ಆನ್ ಲೈನ್ ವಂಚನೆ ನಡೆದಿಸಿದೆ.
ದಾವಣಗೆರೆ: ಜಮೀನು ಹದ್ದುಬಸ್ತಿಗೆ 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ
ಕಂಪನಿ ನೀಡಿದ ಲಾಭಂಶ ಆಮಿಷಕ್ಕೆ ಒಳಗಾದ ನಗರದ ವಿನಾಯಕ ಬಡಾವಣೆ ನಿವಾಸಿ ಹಂತ ಹಂತವಾಗಿ 37.67 ಲಕ್ಷ ಹಣ ಕಂಪನಿ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಹೂಡಿಕೆ ಮಾಡಿದ ಹಣ ವಾಪಸ್ ಬಾರದಿದ್ದಾಗ ವಂಚನೆ ಒಳಗಾಗಿರುವು ತಿಳಿದು ಬಂದಿದ್ದು, ಈ ಬಗ್ಗೆ ದೂರು ದಾಖಲಿಸಿದ್ದಾರೆ.



