Connect with us

Dvgsuddi Kannada | online news portal | Kannada news online

ದಾವಣಗೆರೆ: ಬ್ಯಾಂಕ್  ಕಸ್ಟಮರ್  ಸರ್ವಿಸ್ ಪಾಯಿಂಟ್ ನೀಡುವವುದಾಗಿ ನಂಬಿಸಿ 2.11 ಲಕ್ಷ ವಂಚನೆ

cyber crime 1

ಚನ್ನಗಿರಿ

ದಾವಣಗೆರೆ: ಬ್ಯಾಂಕ್  ಕಸ್ಟಮರ್  ಸರ್ವಿಸ್ ಪಾಯಿಂಟ್ ನೀಡುವವುದಾಗಿ ನಂಬಿಸಿ 2.11 ಲಕ್ಷ ವಂಚನೆ

ದಾವಣಗೆರೆ: ಬ್ಯಾಂಕ್ ಕಸ್ಟಮರ್ ಸರ್ವಿಸ್  ಪಾಯಿಂಟ್ ಏಜೆನ್ಸಿ ನೀಡುವುದಾಗಿ ನಂಬಿಸಿ 2.11 ಲಕ್ಷ ವಂಚನೆ ಮಾಡಿದ ಘಟನೆ ನಡೆದಿದೆ.

ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮದ ನವೀನ್ ನಾಯ್ಕ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ಧಾರೆ.  ನವೀನ್ ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಊರಿಗೆ ಬ್ಯಾಂಕ್ ಕಸ್ಟಮರ್ ಸರ್ವಿಸ್  ಪಾಯಿಂಟ್ ಹಾಕಬೇಕು ಎಂದುಕೊಂಡಿದ್ದೇವೆ. ಅಸು ನಿಮಗೆ  ಬೇಕಾ ಎಂದು ಕೇಳಿದ್ದಾರೆ. ನವೀನ್ ಜೀವನಕ್ಕೆ ಒಂದು ದಾರಿ ಸಿಗುತ್ತೆ ಎಂದು ನಂಬಿ,  ಅಪರಿಚಿತ ವ್ಯಕ್ತಿ ಹೇಳಿದಂತೆ ಎಲ್ಲಾ ದಾಖಲಾತಿ ವಾಟ್ಸಾಪ್  ಮೂಲಕ ಕಳುಹಿಸಿ ಕೊಟ್ಟಿದ್ಧಾರೆ. ನಂತರ ಡಿಪಾಸಿಟ್  ಸೇರಿದಂತೆ ವಿವಿಧ ಕಾರಣ ಹೇಳಿ ಒಟ್ಟು 2.11 ಲಕ್ಷ ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ. ಈ ಬಗ್ಗೆ ನವೀನ್  ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

ದಾವಣಗೆರೆ

Advertisement
Advertisement Enter ad code here

Title

To Top