ದಾವಣಗೆರೆ: ಹಣ ಹೂಡಿಕೆ ಮಾಡಿದ್ರೆ ಕೋಟ್ಯಾಧೀಶರಾಗಬಹುದೆಂಬ ವಾಟ್ಸಾಪ್ ನಲ್ಲಿ ಆಮಿಷವೊಡ್ಡಿ ವೈದ್ಯರೊಬ್ಬರಿಗೆ 25 ಲಕ್ಷ ವಂಚನೆ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ನಗರದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದಾವಣಗೆರೆ: ಅಕಾಲಿಕ ಆಲಿಕಲ್ಲು ಮಳೆಯಿಂದ ತೋಟಗಾರಿಕೆ ಬೆಳೆಗೆ ಹಾನಿ; ತರಳಬಾಳು ಕೆವಿಕೆ ವಿಜ್ಞಾನಿ ಭೇಟಿ
ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಕೋಟ್ಯಾಧೀಶರಾಗಬಹುದು ಎಂಬ ಅಮಿಷಕ್ಕೆ ವೈದ್ಯರೊಬ್ಬರು ಬಲಿಯಾಗಿದ್ದು, 25 ಲಕ್ಷ ಕಳೆದುಕೊಂಡಿದ್ದಾರೆ. ನಗರದ ಸರಸ್ವತಿ ಬಡಾವಣೆಯವೈದ್ಯ ಹಣ ಕಳೆದುಕೊಂಡವರು.
ದಾವಣಗೆರೆ ದಕ್ಷಿಣ ಉಪಚುನಾವಣೆ: ಸಲ್ಲಿಕೆಯಾದ 45 ನಾಮಪತ್ರದಲ್ಲಿ 3 ತಿರಸ್ಕೃತ
.
ವೈದ್ಯೆರಿಗೆ ವಾಟ್ಸಾಪ್ ನಲ್ಲಿ ಬಂದ ಸಂದೇಶದಲ್ಲಿ ಹಣ ಹೂಡಿಕೆ
ಮಾಡುವಂತೆ ಉತ್ತೇಜಿಸಲಾಗಿದೆ. ಸಾಲ್ಟ್ ಕ್ಯಾಮ್’ ಆ್ಯಪ್ ಡೌನ್ಲೋಡ್ ಮಾಡಿಕೊಂಡ ವೈದ್ಯ ಫೆ.27ರಿಂದ ಮಾರ್ಚ್
20ರವರೆಗೆ 25 ಲಕ್ಷವನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ
ಮಾಡಿದ್ದಾರೆ.
ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಬರುತ್ತಿದ್ದ ಸಂದೇಶಗಳನ್ನು ವೈದ್ಯಗೆ ಅನುಮಾನ ಮೂಡಿಸಿದೆ. ಸೈಬರ್ ಅಪರಾಧಗಳ
ಸಹಾಯವಾಣಿ 1930 ಸಂಪರ್ಕಿಸಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಹೋಗುತ್ತಾಗಿದೆ. ಈ ಬಗ್ಗೆ ದೂರು ದಾಖಲಿಸಿದ್ದಾರೆ.



