Connect with us

Dvgsuddi Kannada | online news portal | Kannada news online

ದಾವಣಗೆರೆ: ಯುವಕನ ಕತ್ತು ಸಿಳಿ ಬರ್ಬರ ಹತ್ಯೆ

death

ಕ್ರೈಂ ಸುದ್ದಿ

ದಾವಣಗೆರೆ: ಯುವಕನ ಕತ್ತು ಸಿಳಿ ಬರ್ಬರ ಹತ್ಯೆ

ದಾವಣಗೆರೆ: ಕುಂದುವಾಡ  ಕೆರೆ ಸಮೀಪ ಯುವಕನ ಕತ್ತಿಗೆ ಸಿಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.  ಕೆಲೆಯಾದ ಯುವಕ ಮಹಮದ್ ಅಲ್ತಾಫ್ ಎಂದು ಗುರುತಿಸಲಾಗಿದ್ದು , ಈತ ಹರಹರ ನಿವಾಸಿಯಾಗಿದ್ದಾನೆ. ಹರಿಹರದಿಂದ ಮದುವೆಗೆ ಬಟ್ಟೆ ತರಲು ಅಕ್ಕನ ಮಗನ ಜೊತೆ ಬೈಕ್ ನಲ್ಲಿ ದಾವಣಗೆರೆಗೆ ಬಂದಿದ್ದಾನೆ.  ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಪೋಷಕರು  ಎಲ್ಲ ಕಡೆ ಹುಡುಕಿದ್ದಾರೆ. ಒಂದು ದಿನ ಕಳೆದರೂ ಸುಳಿವು ಸಿಗದಿದ್ದಾಗ ಹರಿಹರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಯುವಕನ ಫೋಷಕರು ದೂರು ದಾಖಲಿಸಿದ್ದಾರೆ.

ಈ ವೇಳೆ ಸಂಜೆ ಹೊತ್ತಿಗೆ ಕಂದುವಾಡ ಕೆರೆಯಲ್ಲೊಂದು ಯುವಕನ ದೇಹವಿದ್ದು, ಬಂದು ನೋಡುವಂತೆ ಯುವಕನ ಪೋಷಕರಿಗೆ ಪೊಲೀಸರು ತಿಳಿದ್ದಾರೆ. ಕೂಡಲೇ  ಸ್ಥಳಕ್ಕೆ ಬಂದು ನೋಡಿದಾಗ ಅದು ತಮ್ಮ ಮಗನ ದೇಹವೆಂದು ಗುರುತಿಸಿದ್ದು, ನಮ್ಮ ಮಗನನ್ನು ಯಾರೋ ಕತ್ತು ಸಿಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತದೆ  ಎಂದು ದೂರು ದಾಖಲಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಎಸ್ ಪಿ ರಿಷ್ಯಂತ್, ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ  ಭೇಟಿ ನೀಡಿ ಪರಿಶೀಲನೆ ನಡೆದಿಸಿದ್ದಾರೆ. ಆರೋಪಿಗಳ ಪತ್ತೆಗೆ ತನಿಖಾಧಿಕಾರಿ ಎಚ್. ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ ಐ ಪ್ರಸಾದ್, ಪಿ. ರೇಣುಕಾ ಅವನ್ನು ನೇಮಿಸಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top