Connect with us

Dvgsuddi Kannada | online news portal | Kannada news online

ದಾವಣಗೆರೆ: ಫಸಲಿಗೆ ಬಂದ 450 ಅಡಿಕೆ ಮರದ ಬುಡಕ್ಕೆ ಒಣಗುವಂತೆ ರೌಂಡಾಪ್ ಇಟ್ಟ ದುಷ್ಕರ್ಮಿಗಳು…!

IMG 20231031 152544

ದಾವಣಗೆರೆ

ದಾವಣಗೆರೆ: ಫಸಲಿಗೆ ಬಂದ 450 ಅಡಿಕೆ ಮರದ ಬುಡಕ್ಕೆ ಒಣಗುವಂತೆ ರೌಂಡಾಪ್ ಇಟ್ಟ ದುಷ್ಕರ್ಮಿಗಳು…!

ದಾವಣಗೆರೆ: ಫಸಲಿಗೆ ಬಂದ 450 ಅಡಿಕೆ ಮರಗಳು ಒಣಗುವಂತೆ ಬುಡಕ್ಕೆ ದುಷ್ಕರ್ಮಿಗಳು ಕಳೆನಾಶಕ ರೌಂಡಾಪ್ ಇಟ್ಟ ಘಟನೆ ನಡದಿದೆ. ದಾವಣಗೆರೆ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದ ಮಸೀದಿಗೆ ಸೇರಿದ ತೋಟದಲ್ಲಿ ಈ ಕೃತ್ಯ ನಡೆದಿದೆ.

ಮಸೀದಿಗೆ ಸೇರಿದ ಸ್ಥಳದಲ್ಲಿ ಸಂಗಾಹಳ್ಳಿ ಬಷೀರ್ ಸಾಬ್ ಎಂಬುವವರು 2 ಎಕರೆ ಭೂಮಿಯಲ್ಲಿ 1,000 ಮರಗಳಿದ್ದವು. ಫಸಲಿಗೆ ಬಂದ 450 ಅಡಿಕೆ ಮರಗಳಿಗೆ ಮಚ್ಚಿನಿಂದ ಬುಡಕ್ಕೆ ಕಚ್ಚು ಹಾಕಿ ರೌಂಡಾಪ್ ಔಷಧಿ ಸಿಂಪಡಿಸಿದ್ದು, ಅಡಿಕೆ ಮರಗಳು ಒಣಗಿ ನಿಂತಿವೆ. ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top