Connect with us

Dvgsuddi Kannada | online news portal | Kannada news online

ದಾವಣಗೆರೆ: ಗಾರ್ಡನರ್, ನರ್ಸರಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

images 41

ದಾವಣಗೆರೆ

ದಾವಣಗೆರೆ: ಗಾರ್ಡನರ್, ನರ್ಸರಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆಯಲ್ಲಿ ವೃತ್ತಿಯನ್ನು ಹುಡುಕುತ್ತಿರುವವರಿಗೆ ಸುವರ್ಣಾವಕಾಶ. ಗಾರ್ಡನರ್, ನರ್ಸರಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದು.

  • ಉದ್ಯೋಗ; ಗಾರ್ಡನರ್
  • ಉದ್ಯೋಗದ ವಿವರ :
  • ದೈನಂದಿನ ಸಸ್ಯ ಉತ್ಪಾದನೆ ಮತ್ತು ನಿರ್ವಹಣೆ ಕಾರ್ಯಗಳು.
  • ನರ್ಸರಿಯಲ್ಲಿ ಗಿಡಗಳನ್ನು ಲೋಡ್ ಮಾಡುವುದು, ಶಿಫ್ಟ್ ಮಾಡುವುದು ಮುಂತಾದವು.
  • ಗ್ರಾಹಕರ ಸೇವೆಯೊಂದಿಗೆ ಸಿಬ್ಬಂದಿಗೆ ಸಹಾಯ ಮಾಡುವುದು ಮತ್ತು ಮಾರಾಟವನ್ನು ಹೆಚ್ಚಿಸುವುದು.
  • ಪ್ರತಿದಿನ ಹೊಸ ಗಿಡಗಳನ್ನು ಉತ್ಪತ್ತಿ ಮಾಡುವುದು.
  • ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ದೈನಂದಿನ ಕಾರ್ಯಗಳನ್ನು ಸ್ಥಾಪಿಸುವುದು.
  • ಲಭ್ಯವಿರುವ ಹುದ್ದೆಗಳು: 2
  • ಅಗತ್ಯವಿರುವ ಕೌಶಲ್ಯಗಳು:
  • ತೋಟಗಾರಿಕೆ ಮತ್ತು ಭೂದೃಶ್ಯದಲ್ಲಿ ಮೂಲಭೂತ ಜ್ಞಾನ ಕಡ್ಡಾಯವಾಗಿದೆ,
  • ತೋಟಗಾರಿಕೆಯ ಎಲ್ಲ ಕೆಲಸಗಳು ಗೊತ್ತಿದು, ಮಾಡುವುದಕ್ಕೆ ಸಿದ್ಧರಿರಬೇಕು.
  • ಕಸಿ,ಗೂಟಿ ಕಟ್ಟುವುದು
  • ಗಾರ್ಡನ್ ಕೆಲಸದ ಅನುಭವ ಮತ್ತು ಸಂವಹನ ಕೌಶಲ್ಯಗಳು
  •  ಗಿಡಗಳನ್ನು ಅಕ್ಕರೆಯಿಂದ ನೋಡಿಕೊಳ್ಳುವ ಜವಾಬ್ದಾರಿ ಇರುವವರು.
  • ಅರ್ಹತೆ:
  • ಪುರುಷರು
  • ವಯಸ್ಸು : 3೦ ವರ್ಷ ಮೀರದಂತೆ.
  • SSLC/ Diploma (ತೋಟಗಾರಿಕೆ).
  • ಹೊಸಬರು / ಅನುಭವ ಇರುವವರು.
  • ಪ್ರಾಮಾಣಿಕ, ಶಿಸ್ತು ಮತ್ತು ಜವಾಬ್ದಾರಿ ಇರುವವರು.

 

  • ಉದ್ಯೋಗದ ಹೆಸರು : ನರ್ಸರಿ ಮ್ಯಾನೇಜರ್ (ತೋಟಗಾರಿಕೆ, ಭೂದೃಶ್ಯ)
  • ಉದ್ಯೋಗದ ವಿವರ :
  •  ದೈನಂದಿನ ಸಸ್ಯ ಉತ್ಪಾದನೆ ಮತ್ತು ನಿರ್ವಹಣೆ ಕಾರ್ಯಗಳು.
  • ಗ್ರಾಹಕರ ಸೇವೆಯೊಂದಿಗೆ ಸಿಬ್ಬಂದಿಗೆ ಸಹಾಯ ಮಾಡಿ ಮಾರಾಟವನ್ನು ಹೆಚ್ಚಿಸುವುದು.
  •  ದಾಸ್ತಾನು ಮತ್ತು ಹಣಕಾಸು ನಿರ್ವಹಣೆ.
  • ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ದೈನಂದಿನ ಕಾರ್ಯಗಳನ್ನು ಸ್ಥಾಪಿಸುವುದು.
  • ಲಭ್ಯವಿರುವ ಹುದ್ದೆಗಳು: 2
  • ಅಗತ್ಯವಿರುವ ಕೌಶಲ್ಯಗಳು:
  •  ತೋಟಗಾರಿಕೆ ಮತ್ತು ಭೂದೃಶ್ಯದಲ್ಲಿ ಮೂಲಭೂತ ಜ್ಞಾನ ಕಡ್ಡಾಯವಾಗಿದೆ,
  • ಮೂಲ ಕಂಪ್ಯೂಟರ್ ಜ್ಞಾನ
  • ಉತ್ತಮ ಪ್ರಸ್ತುತಿ ಮತ್ತು ಸಂವಹನ ಕೌಶಲ್ಯಗಳು
  • ದಾಸ್ತಾನು ನಿರ್ವಹಣೆ ಮತ್ತು ಲೆಕ್ಕ ಪರಿಶೋಧನೆ
  • ಅರ್ಹತೆ:
  • ಮಹಿಳೆಯರು
    ವಯಸ್ಸು : 30ವರ್ಷ ಮೀರದಂತೆ.
  • ಬಿಎಸ್ಸಿ/ಎಂಎಸ್ಸಿ ತೋಟಗಾರಿಕೆ/ಪ್ಲೋರಿಕಲ್ಚರ್/ಪ್ರೂಟ್ ಸೈನ್ಸ್.
  •  ಹೊಸಬರು / ಅನುಭವ ಇರುವವರು.
  • ಪ್ರಾಮಾಣಿಕ, ಶಿಸ್ತು ಮತ್ತು ಜವಾಬ್ದಾರಿ ಇರುವವರು.
  • ಕೆಲಸದ ಸ್ಥಳ:
    ಕಿಸಾನ ಬಂಧು ವ್ಯವಸಾಯ ಬೇಸಾಯ
    ಭಾರತ್ ಪೆಟ್ರೋಲಿಯಂ ಎದುರು, ಸ್ವಾದಾ ಕೆಫೆ ಪಕ್ಕದಲ್ಲಿ,
    NH4 ಕುಂದುವಾಡ, ದಾವಣಗೆರೆ, ಕರ್ನಾಟಕ
  • ನಿಮ್ಮ ರೆಸ್ಯೂಮ್ ಕಳುಹಿಸಿ : vevasayabesaya@gmail.com /
    WhatsApp : +91 8453555377

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top