ದಾವಣಗೆರೆ: ಕೇರ‍‍‍ಳ ಭವನ ನಿರ್ಮಾಣಕ್ಕೆ ಶಾಮನೂರು ಶಿವಶಂಕರಪ್ಪ 5 ಲಕ್ಷ ದೇಣಿಗೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಕೇರಳ ಸಮಾಜ ಓಣಂ ಹಬ್ಬದ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ದಾವಣಗೆರೆಯಲ್ಲಿ ಕೇರಳ ಭವನ ನಿರ್ಮಾಣಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ 5 ಲಕ್ಷ ದೇಣಿಗೆ ನೀಡಿದ್ದಾರೆ.

ಅ. 27 ರಂದು ಕೇರಳ ಸಮಾಜ ಹಮ್ಮಿಕೊಂಡಿದ್ದ ಓಣಂ ಹಬ್ಬದಲ್ಲಿ ಕೇರಳ ಭವನ ನಿರ್ಮಾಣಕ್ಕೆ 5 ಲಕ್ಷ ಕೊಡುವ ಆಶ್ವಾಸನೆ ನೀಡಿದ್ದ ಶಾಮನೂರು ಶಿವಶಂಕರಪ್ಪ ಅವರು ಕೇರಳ ಸಮಾಜದ ಮುಖಂಡರನ್ನು ತಮ್ಮ ಶಿವಪಾರ್ವತಿ ನಿವಾಸಕ್ಕೆ ಕರೆಸಿಕೊಂಡು ₹5 ಲಕ್ಷ ದೇಣಿಗೆ ನೀಡಿ, ಭವನ ನಿರ್ಮಿಸಲು ಸೂಚಿಸಿದರು.

  • ಕೇರಳ ಸಮಾಜಕ್ಕೆ 5 ಲಕ್ಷ ದೇಣಿಗೆ ಕೊಟ್ಟ ಶಾಮನೂರು ಶಿವಶಂಕರಪ್ಪ
  • ಓಣಂ ಹಬ್ಬದಲ್ಲಿ ಭರವಸೆ ನೀಡಿದ್ದ ಶಾಮನೂರು
  • ಭರವಸೆ ನೀಡಿ 9 ದಿನದಲ್ಲಿ ಚೆಕ್ ಮೂಲಕ ದೇಣಿಗೆ

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪಿ.ಪವಿತ್ರನ್‌, ಕಾರ್ಯದರ್ಶಿ ಪಿ.ಜಿ.ಮಣಿಕುಟ್ಟನ್‌, ಜಂಟಿ ಕಾರ್ಯದರ್ಶಿ ಸೈಂದರಜಿತ್, ಖಜಾಂಚಿ ಅನೀಸ್ ಅಪ್ಪು, ನಿರ್ದೇಶಕರಾದ ಜಯಕುಮಾರ, ಮಣಿ, ಸುರೇಶ ಕುಮಾರ, ಪ್ರಕಾಶ, ಶ್ರೀಜಿತ್‌, ಮಹಿಳಾ ಘಟಕದ ಅಧ್ಯಕ್ಷೆ ಬಿ.ಪ್ರಸನ್ನ, ಉಪಾಧ್ಯಕ್ಷೆ ಮಂಜುಶಾ ಸೈಮನ್‌, ಕಾರ್ಯದರ್ಶಿ ಓ.ಜೆ.ಸೀಮಾಪ್ರಿಯಾ, ನಿರ್ದೇಶಕರಾದ ಅಮೃತಾ ರತೀಶ, ರೀಜಾ ಜಯಂತ್, ನಮಿತಾ ಶ್ರೀಜಿತ್‌ ಸೇರಿದಂತೆ ಸಮಾಜದ ಮುಖಂಡರು ಇದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *