ಜಿಲ್ಲಾ ಸುದ್ದಿ
ಚಿತ್ರದುರ್ಗ: 39 ಜನರಿಗೆ ಕೋವಿಡ್ ಸೋಂಕು ದೃಢ, ಸೋಂಕಿತರ ಸಂಖ್ಯೆ 13,534ಕ್ಕೆ ಏರಿಕೆ, 31 ಜನರು ಗುಣಮುಖ

ಚಿತ್ರದುರ್ಗ: ಲೋಕಾಯುಕ್ತರ ಬಲೆಗೆ ಬಿದ್ದು ಜೈಲಿನಲ್ಲಿದ್ದ ಜಿಲ್ಲೆಯ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ಜಿ.ವಿ ತಿಮ್ಮರಾಜು (40) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಜ್ಜಿ ,ಮೊಮ್ಮಗ...
ಶಿವಮೊಗ್ಗ: ಪಿಯುಸಿ ನಂತರ ವಿವಿಧ ವೃತ್ತಿಪರ ಕೋರ್ಸ್ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಯೋಜಿಸಿದ್ದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿ...
ಹೊಳಲ್ಕೆರೆ: ಇಡೀ ಕುಟುಂಬ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ತಂದೆ ಸಾವಿನಿಂದ ತಾಯಿ- ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅದೇ ನೋವಿನಲ್ಲಿ ಇಬ್ಬರು ಸಾವನ್ನಪ್ಪಿದ್ದು,...
ಹುಬ್ಬಳ್ಳಿ; ದಾವಣಗೆರೆ ಮೂಲದ ಉಪನ್ಯಾಸಕ ಹುಬ್ಬಳ್ಳಿ ನಗರದ ಪಿ.ಸಿ.ಜಾಬಿನ್ ಕಾಲೇಜ್ ಕ್ವಾಟ್ರಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ....
ಚಿತ್ರದುರ್ಗ: ಬಸ್ ನಲ್ಲಿ ಪಾರ್ಸಲ್ ಗಾಗಿ ಪಾರಿವಾಳ ತುಂಬಿದ್ದ ಬಾಕ್ಸ್ ಅನ್ನು ಚಾಲಕನ ಪಕ್ಕದಲ್ಲಿಟ್ಟಿದ್ದರು. ಇದ್ದಕ್ಕಿದ್ದಂತೆ ಪಾರಿವಾಳಗಳು ಹೊರಗೆ ಬಂದು ಹಾರಲು...