ಇಂದು ಖಗ್ರಾಸ ಚಂದ್ರ ಗ್ರಹಣ; ಯಾವ ರಾಶಿಗಳಿಗೆ ಶುಭ, ಅಶುಭ, ಮಿಶ್ರ ಫಲ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

 

ಶ್ರೀ ಶುಭಕೃತ ನಾಮ ಸಂವತ್ಸರದ ಕಾರ್ತಿಕ ಶುಕ್ಲ ಪಕ್ಷ ಹುಣ್ಣಿಮೆ *ದಿನಾಂಕ 08-11-2022 ರಂದು* ಮಂಗಳವಾರ ಹಗಲು 4ನೇ ಯಾಮದಲ್ಲಿ *ಭರಣಿ ನಕ್ಷತ್ರ ಮೇಷ ರಾಶಿಯಲ್ಲಿ ರಾಹುಗ್ರಸ್ತ* ಖಗ್ರಾಸ ಗ್ರಸ್ತೋದಯ್ ಚಂದ್ರಗ್ರಹಣವು ಭಾರತ ದೇಶದಲ್ಲಿ ಗೋಚರಿಸಲಿದ್ದು, ಆಚರಣೆಗೆ *ಇರುತ್ತದೆ,ಸ್ಪರ್ಶಕಾಲ- 2:39 ನೀಮಿಲನ ಕಾಲ ಮ 3:46 ಮಧ್ಯಕಾಲ ಮ 4:29 ಉನ ಮಿಲನ್ ಕಾಲ ಸಂಜೆ 5: 12 ಮೋಕ್ಷಕಾಲ ಸಂಜೆ 6:19* ಚಂದ್ರೋದಯ ಸಂಜೆ5:54 ಸೂರ್ಯಸ್ತ ಸಂಜೆ 5:55 ಈ ಗ್ರಾಸ್ತೋದಯ್ ಬರುವುದರಿಂದ ಚಂದ್ರೋದಯ ನಂತರ ಪುಣ್ಯಕಾಲ ಪ್ರಾರಂಭವಾಗುತ್ತದೆ.

  • *ಯಾವ ರಾಶಿಗಳಿಗೆ ಶುಭ,ಅಶುಭ, ಮಿಶ್ರ ಫಲ*
  • ಶುಭ ಫಲ:ಮಿಥುನ ಕರ್ಕ, ವೃಶ್ಚಿಕ, ಕುಂಭ
  • ಮಿಶ್ರ ಫಲ: ಸಿಂಹ,ತುಲಾ, ಧನು, ಮೀನ
  • ಅಶುಭಫಲ : ಮೇಷ,ವೃಷಭ ಕನ್ಯಾ,ಮಕರ

ಭೋಜನ ವಿಚಾರ ಈ ದಿನ ಸೂರ್ಯ ಉದಯದಿಂದಲೇ ಗ್ರಹಣ ವೇದ ಪ್ರಾರಂಭವಾಗುವುದರಿಂದ ಆಹಾರ ಸೇವಿಸಬಾರದು. ಬಾಲಕರು ವೃದ್ಧರು ರೋಗಿಗಳು ಅಶಕ್ತರು ಮಧ್ಯಾಹ್ನ 1:00 ಗಂಟೆಯವರೆಗೆ ಲಘು ಆಹಾರವನ್ನು ಸ್ವೀಕರಿಸುವುದು, ಗ್ರಹಣದ ನಂತರ ಅಡಿಗೆ ಮಾಡಿ ಸೇವಿಸಬಹುದು.

  • ಶ್ರಾದ್ಧ ವಿಚಾರ:
    ಪೂರ್ಣಿಮಾ ಶ್ರಾದ್ಧ ಇರುವರು ಈ ದಿನ ಉಪವಾಸ ಇದ್ದು,ಮಾರನೆದಿನ ಮಾಡಬೇಕು,
  • ತರ್ಪಣೆ ವಿಚಾರ:
    ಸಂಜೆ 5 :49 ರಿಂದ 06:19 ಅವಧಿಯಲ್ಲಿ ಗ್ರಹಣ ನಿಮಿತ್ಯ ದರ್ಪಣ ನೀಡಬೇಕು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *