1) ನೆಲದ ಮಟ್ಟವು ಪಶ್ಚಿಮದಿಂದ ಪೂರ್ವಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಇಳಿಜಾರವಾಗಿ ಇರಬೇಕು.
2) ದಕ್ಷಿಣ ಮತ್ತು ಪಶ್ಚಿಮದಲ್ಲಿ ಮಾತ್ರ ಸಜ್ಜ /ಅಟ್ಟವನ್ನು ನಿರ್ಮಿಸಬೇಕು.
3) ನೈರುತ್ಯದಲ್ಲಿ ದೇವರ ಚಿತ್ರಪಟಗಳನ್ನು ಪೂರ್ವಾಭಿಮುಖವಾಗಿ ಇರಿಸುವುದರಿಂದ ಉತ್ತಮ ಫಲಗಳು ದೊರೆಯುತ್ತವೆ.
4) ನೈರುತ್ಯದಲ್ಲಿ ಕುಳಿತುಕೊಳ್ಳುವಂತಿದ್ದರೆ, ನೈರುತ್ಯದ ನೆಲದ ಮಟ್ಟದಲ್ಲಿ ಅಂಗಡಿಯ ಉಳಿದ ಭಾಗದ ನೆಲದ ಮಟ್ಟಕ್ಕಿಂತ ಅರ್ಧ ಅಡಿ ಎತ್ತರದ ಜಗಲಿಯನ್ನು ಕಟ್ಟಿಕೊಂಡು ಕೂಡಬೇಕು. ಉಳಿದ ದಿಕ್ಕಿನಲ್ಲಿ ಜಗಲಿ ಇರಬಾರದು.
5) ದಕ್ಷಿಣ ಮತ್ತು ಪಶ್ಚಿಮದಲ್ಲಿ ಇರಿಸುವ ರಿಯಾಕ್ ಗಳು, ಉತ್ತರ ಮತ್ತು ಪೂರ್ವದಲ್ಲಿ ಇರಿಸುವ ರ್ಯಾಖಗಳಿಗಿಂತ ದೊಡ್ಡವಿರಬೇಕು.
6) ದಕ್ಷಿಣ ಮತ್ತು ಪಶ್ಚಿಮದ ರ್ಯಾಕ್ಗಳಲ್ಲಿ ಹೆಚ್ಚು ಭಾರವಾದ ಸಾಮಾನುಗಳನ್ನು ಇರಿಸಬೇಕು. ಪೂರ್ವ ಮತ್ತು ಉತ್ತರದಲ್ಲಿಯೇ ರ್ಯಾಖಗಳಲ್ಲಿ ಕಡಿಮೆ ಬಾರದ ಸಾಮಾನುಗಳನ್ನು ಇರಿಸಬೇಕು.
7) ಈಶಾನ್ಯದಲ್ಲಿ ಖಾಲಿ ಜಾಗ ಇರುವಂತೆರ್ಯಾಕ್ ಗಳನ್ನು ಇರಿಸಬೇಕು. ಈಶಾನ್ಯ ಮುಚ್ಚಿರಬಾರದು.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403