ಪ್ರಮುಖ ಸುದ್ದಿ
ಶುಕ್ರವಾರ- ರಾಶಿ ಭವಿಷ್ಯ
- ಈ ರಾಶಿಯವರಿಗೆ ಶೀಘ್ರ ಮದುವೆ, ಸಂತಾನ ಅಪೇಕ್ಷಿಸಿದವರಿಗೆ ಸಿಹಿ ಸುದ್ದಿ ಮತ್ತು ಆರೋಗ್ಯದಿಂದ ಶೀಘ್ರ ಗುಣಮುಖವಾಗಲಿದ್ದೀರಿ!
ಶುಕ್ರವಾರ- ರಾಶಿ ಭವಿಷ್ಯ ಏಪ್ರಿಲ್-2,2021 - Good Friday
ಸೂರ್ಯೋದಯ: 06:14 AM, ಸೂರ್ಯಸ್ತ: 06:30 PM - ಶಾರ್ವರೀ ನಾಮ ಸಂವತ್ಸರ
ಫಾಲ್ಗುಣ ಮಾಸ, ಶಿಶಿರ ಋತು, ಉತ್ತರಾಯಣ, ಕೃಷ್ಣ ಪಕ್ಷ, - ತಿಥಿ: ಪಂಚಮೀ ( 08:15 )
ನಕ್ಷತ್ರ: ಜ್ಯೇಷ್ಠ ( 27:43 )
ಯೋಗ: ವ್ಯತೀಪಾತ ( 23:39 )
ಕರಣ: ತೈತಲೆ ( 08:15 )
ಗರಜ ( 19:03 ) - ರಾಹು ಕಾಲ: 10:30 – 12:00
ಯಮಗಂಡ: 03:00 – 04:30
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ
ನಿಮ್ಮ ಆರೋಗ್ಯದಲ್ಲಿ ತೊಂದರೆ ಇದೆ,ಶೀಘ್ರ ಗುಣಮುಖವಾಗಲಿದ್ದೀರಿ. ನಿಮಗೆ ಸ್ನಾಯುಗಳ ಸೆಳೆತ ಇರುವುದರಿಂದ ತೈಲದಿಂದ ನಿಮ್ಮ ದೇಹಕ್ಕೆ ಮಸಾಜ್ ಮಾಡಿ. ತಾವು ಸರಕಾರಿ ಉದ್ಯೋಗಕ್ಕಾಗಿ ಎಷ್ಟೇ ಪ್ರಯತ್ನ ಮಾಡಿದರೂ ವ್ಯರ್ಥ ,ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಉದ್ಯಮ ಪ್ರಾರಂಭಿಸುವಿರಿ. ನೀವು ಸಂಗಾತಿಯೊಡನೆ ಸ್ವಲ್ಪ ಸಮಯ ಕಳೆಯಬೇಕು ಮತ್ತು ಅವರಿಗೆ ಒಳ್ಳೆಯ ಉಡುಗರೇ ಕೋಡಿಸುವಿರಿ. ತಮ್ಮ ಉದ್ಯೋಗದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಿರಿ. ಕೆಲಸದ ಸ್ಥಳದಲ್ಲಿ ಸಾಮರ್ಥ್ಯವನ್ನು ಸುಧಾರಿಸಲು ನಿಮ್ಮ ಕೌಶಲ್ಯದ ಮಟ್ಟವನ್ನು ತೋರಿಸುವಿರಿ. ಇಂದು ನೀವು ಧನಾತ್ಮಕ ವಿಚಾರಗಳಿಂದ ತುಂಬಿರುತ್ತೀರಿ. ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ನಿಮ್ಮ ವೈವಾಹಿಕ ಜೀವನ ಮನಸ್ತಾಪಗಳು ಹೆಚ್ಚು. ಹಣಕಾಸಿನ ಪರಿಸ್ಥಿತಿಗಳು ನಿಜವಾಗಿಯೂ ಚಿಂತಾಜನಕ.
ಅದೃಷ್ಟ ಸಂಖ್ಯೆ:5
ಶುಭ ಸಮಯ: ಬೆಳಗ್ಗೆ 9ರಿಂದ 10
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ
ಮಿತ್ರನಿಂದ ಧನಸಹಾಯ ಸಿಗುವುದು ಎಂಬ ಬಯಕೆ ಇದೆ, ಆಸ್ತಿ ಮಾರಾಟ ವಿಳಂಬ ಸಾಧ್ಯತೆ,
ಆರೋಗ್ಯ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ಸಂಗಾತಿಯೊಡನೆ ಸಂತೋಷ. ಸಂಗಾತಿಯು ನಿಮಗೆ ಬಯಸಿದ ಟಾನಿಕ್ ನೀಡುತ್ತಾಳೆ. ನಿಮಗೆ ಆತ್ಮವಿಶ್ವಾಸ ತರುತ್ತದೆ. ಆರ್ಥಿಕ ನಿರ್ಬಂಧಗಳನ್ನು ಬಗೆಹರಿಸಲು ಸಾಲ ಪಡೆಯುವಿರಿ. ನಿಮ್ಮ ಬಜೆಟ್ಗೆ ಪ್ರತಿಕೂಲವಾಗಿ ಪತ್ನಿಯ ಸಹಕಾರ ಸಿಗಲಿದೆ. ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ. ನಿಮ್ಮ ಪ್ರೀತಿ ಸಂಗಾತಿಯ ಒಂದು ಹೊಸ ಅದ್ಭುತ ದಿನ ಅನುಭವಿಸುವಿರಿ. ಕೆಲಸದಲ್ಲಿ ನಿಮ್ಮ ಮ್ಯಾನೇಜರ್ ಕಿರಿಕಿರಿಯುಂಟು ಮಾಡುವನು. ಇಂದು ಇದ್ದಕ್ಕಿದ್ದಂತೆ ಧನಪ್ರಾಪ್ತಿ. ನಿಮ್ಮ ಆಸ್ತಿಯ ಕಾಗದಪತ್ರ ಬಗ್ಗೆ ಅಸಡ್ಡೆ ಹೊಂದಿದ್ದಲ್ಲಿ ನಷ್ಟ ಅಥವಾ ಕಳ್ಳತನ ಆಗಬಹುದು. ನಿಮ್ಮ ಸಂಗಾತಿಯ ಜೊತೆ ಇಂದು ನೀವು ನಿಜವಾಗಿಯೂ ರೋಮಾಂಚಕಾರಿಯಾದದ್ದನ್ನು ಮಾಡುತ್ತೀರಿ .
ಅದೃಷ್ಟ ಸಂಖ್ಯೆ: 6
ಶುಭ ಸಮಯ _ ಬೆಳಗ್ಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ
ವ್ಯಾಪಾರದಲ್ಲಿ ಹಣದ ಒಳಹರಿವು ಉತ್ತಮವಾಗಿದೆ ಆದರೆ ಉಳಿತಾಯದಲ್ಲಿ ಶೂನ್ಯವಾಗಿದೆ, ಸಾಲದ ಬಾಧೆಯಿಂದ ಚಿಂತನೆ,
ನಿಮ್ಮ ಕುಟುಂಬವರ್ಗದವರು ನೀಡುವ ವರ್ತನೆ ಪರೋಕ್ಷವಾಗಿ ನಿಮಗೆ ಆಶೀರ್ವಾದವೇ ಆಗುತ್ತದೆ. ನೀವು ಅನುಮಾನ, ನಿರಾಸೆ, ವಿಶ್ವಾಸರಾಹಿತ್ಯ ಅಹಂಭಾವ ಮತ್ತು ಅಸೂಯೆಯಂಥ ಅನೇಕ ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆಗಳಿವೆ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ನಿಮ್ಮ ಜ್ಞಾನದಾಹ ನಿಮಗೆ ಹೊಸ ಹೊಸ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ. ರಾಜಕಾರಣಿಗಳು ಹಾಗೂ ಸಮಾಜ ಸೇವಕರು ಇಂದು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ತರುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಇಂದು ನೀವು ನಿಮ್ಮ ಅದೃಷ್ಟ ಪರೀಕ್ಷಿಸುತ್ತೀರಿ.ನಿಮ್ಮಲ್ಲಿ ಕೆಲವು ಹಿತೈಷಿಗಳಿಂದ ಚದುರಂಗ – ಪದಬಂಧ ಆಡುವಿರಿ. ಹೆಣ್ಣು ಮಕ್ಕಳು ವಿವಾಹದ ನಿಜವಾದ ಭಾವಪರವಶತೆಯನ್ನು ತಿಳಿಯುತ್ತೀರಿ.
ಅದೃಷ್ಟ ಸಂಖ್ಯೆ: 7
ಶುಭ ಸಮಯ: ಸಾಯಂಕಾಲ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕರ್ಕಾಟಕ
ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ, ಸಹೋದರಿಗಳಿಗೆ ನಿರಾಶೆ, ದಾಯಾದಿಗಳಿಂದ ಮನಸ್ತಾಪ,ನಿಮ್ಮ ಹಾಸ್ಯಪ್ರಜ್ಞೆ ಇಂದ ಅವಮಾನ ಸಂಭವ. ನಿಮ್ಮ ಮಾತಾಪಿತೃ ಹಾಗೂ ಮಕ್ಕಳ ಅನಾರೋಗ್ಯ ಗುಣಪಡಿಸಲು ಪ್ರಯತ್ನಿಸುವಿರಿ. ಹೆಣ್ಣು ಕೊಟ್ಟ ಮಾವ ಹಾಗೂ ಅತ್ತೆ ಆಶೀರ್ವಾದ ಹಾಗೂ ಅದೃಷ್ಟ ನಿಮ್ಮ ಬಳಿ ಬರುತ್ತಿದ್ದ ಹಾಗೆ ನಿಮ್ಮ ಬಯಕೆಗಳು ಪೂರೈಸಲ್ಪಡುತ್ತವೆ. ಹಿಂದಿನ ದಿನಗಳ ಶ್ರಮ ಈಗ ಸಂಬಳ ರೂಪದಲ್ಲಿ ಫಲ ನೀಡುತ್ತದೆ. ಸಂಗಾತಿಯೊಡನೆ ಸಂಜೆ ಸಂತೋಷಕರವಾಗಿರುತ್ತದೆ. ಪ್ರಣಯದ ನಡತೆಗಳು ಮರು ನೆನಪು ಕಾಡುವುದು. ನಿಮ್ಮ ಪ್ರಿಯತಮೆಯೇ ಅತ್ಯುತ್ತಮವಾಗಿರುವುದರಿಂದ ನೀವು ಅದೃಷ್ಟಶಾಲಿಗಳು ಎಂದು ನಿಮಗೆ ಅರಿವಾಗುತ್ತದೆ. ಉದ್ಯೋಗಕ್ಕಾಗಿ ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ. ಇವತ್ತು ಯಾವುದೇ ಯೋಜನೆಯನ್ನು ಹಾಕುವ ಮೊದಲು ನಿಮ್ಮ ಪತ್ನಿಯಿಂದ ಸಲಹೆ ಪಡೆದುಕೊಳ್ಳುವಿರಿ .ನೀವು ವಿರೋಧಿಗಳಿಂದ ಒಂದು ವ್ಯತಿರಿಕ್ತ ಪ್ರತಿಕ್ರಿಯೆಯನ್ನು ಪಡೆಯಬಹುದು.
ಅದೃಷ್ಟ ಸಂಖ್ಯೆ: 5
ಶುಭ ಸಮಯ: ಮಧ್ಯಾಹ್ನ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ
ಮದುವೆ ಗೊಂದಲ, ವ್ಯಾಪಾರದಲ್ಲಿ ನಷ್ಟ,ಮಾನಸಿಕ ಖಿನ್ನತೆ ಒಳಗಾಗುವಿರಿ. ಸಕಾರಾತ್ಮಕ ಚಿಂತನೆ. ಉಜ್ವಲವಾದ ಭವಿಷ್ಯ ನಿಮ್ಮದಾಗುತ್ತದೆ. ಹಣಕಾಸು ಅನಿರೀಕ್ಷಿತ ಲಾಭ ಮೂಲಕ ಸುಧಾರಣೆಯಾಗಲಿದೆ. ಆರೋಗ್ಯದ ಸಮಸ್ಯೆಗಳಿಂದಾಗಿ ದೂರದ ವೈದ್ಯರಿಗೆ ಭೇಟಿ. ಕುಟುಂಬದ ಜೊತೆ ಪ್ರಯಾಣ ಜಾಗ್ರತೆಯಿಂದ ವಾಹನ ಚಲಾಯಿಸಿ. ವಿದೇಶ ಪ್ರಯಾಣ ಮುಂದೂಡಲಾಗಬಹುದು. ಸಂಗಾತಿಯೊಡನೆ ಪ್ರೀತಿಯ ರಸದೌತಣ ಅನುಭವಿಸಬಹುದು. ನಿಮ್ಮ ಗುರಿಗಳನ್ನು ಮುಟ್ಟಲು ಒಳ್ಳೆಯ ದಿನ. ಅವುಗಳನ್ನು ಮುಂಚಿತವಾಗಿ ಸಾಧಿಸಲು ಪಟ್ಟುಬಿಡದೆ ಕೆಲಸ ಮಾಡಲು ಶ್ರೀ ದುರ್ಗಾದೇವಿ ಸಂಕಲ್ಪ ಮಾಡಿ. ಈ ವಿಷಯದಲ್ಲಿ ನೀವು ನಿಮ್ಮ ಮಾತ ಪಿತೃ ಸಹಾಯ ತೆಗೆದುಕೊಳ್ಳಬಹುದು. ಪತ್ನಿಯ ಮುಖ ದರ್ಶನದಿಂದ ನಿಮ್ಮ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ರಾಜಕಾರಣಿಗಳು ,ಸಮಾಜ ಸೇವಕರು ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ಇಂದು,
ಅದೃಷ್ಟ ಸಂಖ್ಯೆ: 4
ಶುಭ ಸಮಯ: ಮುಂಜಾನೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ
ಖರೀದಿಸಿರುವ ಆಸ್ತಿ ವಿಚಾರದಲ್ಲಿ ಕಾನೂನು ಮೆಟ್ಟಿಲು ಹತ್ತುವ ಸಂಭವ,ನಿಮ್ಮ ಆರೋಗ್ಯ ಸುಧಾರಿಸಲು ರಜೆ ಪಡೆಯುವಿರಿ .ಇಂದು ನೀವು ಸುಲಭವಾಗಿ ಸಾಲ ಪಡೆಯುವಿರಿ. ಬಂಡವಾಳ ಹೂಡಿಕೆ ಬೇಡ. ಬಾಕಿಯಿರುವ ಸಾಲಗಳನ್ನು ಇತ್ಯಾರ್ಥ. ಹೊಸ ಯೋಜನೆಗಳ ಪ್ರಾರಂಭ ಬೇಡ. ಸಾಮಾಜಿಕ ಕೂಟಗಳಲ್ಲಿ ನಿಮ್ಮ ನಡೆ-ನುಡಿ ಸಂಸ್ಕಾರ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿದೆ.ನೀವು ಒಂದು ಬಾರಿ ಒಂದೇ ಹೆಜ್ಜೆಯಿಟ್ಟರೆ ಇದು ಪ್ರಮುಖ ಬದಲಾವಣೆ ತರುತ್ತದೆ. ಧರ್ಮಕಾರ್ಯಗಳು / ಹವನಗಳು / ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ಸಂಬಂಧಿಕರಿಂದಾಗಿ ವಿರೋಧ ಸಾಧ್ಯತೆಯಿದೆ. ನೀವು ಶಾಂತವಾಗಿರುವುದು ಉತ್ತಮ.
ಅದೃಷ್ಟ ಸಂಖ್ಯೆ: 6
ಶುಭ ಸಮಯ :ಸಂಜೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ
ಮಹಿಳಾ ಅಧಿಕಾರಿ ವರ್ಗದವರಿಗೆ ಪ್ರಭಾವಶಾಲಿ ವ್ಯಕ್ತಿಯ ಒತ್ತಡದಿಂದ ತುಂಬಾ ಕಿರುಕುಳ ಎದುರಿಸಬೇಕಾದೀತು,ನಿಮ್ಮ ದೈಹಿಕ ಬಲವನ್ನು ಹೆಚ್ಚಿಸಲು ಯೋಗಾಸನದಲ್ಲಿ ಸಮಯ ಕಳೆಯುವ ಸಾಧ್ಯತೆಗಳಿವೆ. ವೃತ್ತಿ ಯೋಜನೆ ಬಹಳ ಮುಖ್ಯ. ನಿಮ್ಮ ಪೋಷಕರನ್ನು ಮತ್ತು ಪತ್ನಿ ಯನ್ನು ಎರಡನ್ನೂ ಸಂಭಾಳಿಸಬೇಕು. ಸಂಗಾತಿಯೊಡನೆ ಚಾಕ್ಲೆಟ್ ಸೇವಿಸುವಿರಿ. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ನಿಮ್ಮದಾಗಿರುತ್ತದೆ. ಮಧ್ಯಸ್ಥಿಕೆ ಜನರ ಚಾಡಿ ಮಾತುಗಳ ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ನೀವು ಮತ್ತು ನಿಮ್ಮ ಸಂಗಾತಿ ಮದುವೆ ಬಗ್ಗೆ ಚರ್ಚೆ ಮಾಡುವಿರಿ. ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಬಹಳ ಏರು-ಪೇರು ಸಾಧ್ಯತೆ. ನಿಮ್ಮ ಧರ್ಮಪತ್ನಿ ಸಂತೋಷದಿಂದಿಲ್ಲದಿದ್ದರೆ, ನೀವಿಂದು ಹುಚ್ಚು ಮೋಜನ್ನು ಹೊಂದಲಿದ್ದೀರಿ.
ಅದೃಷ್ಟ ಸಂಖ್ಯೆ: 6
ಶುಭ ಸಮಯ :ಬೆಳಗಿನ ಜಾವ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಶ್ಚಿಕ
ಅಧಿಕಾರಿವರ್ಗದವರು ತಿಳಿಯದೆ ತಪ್ಪು ಕೆಲಸ ಮಾಡುವ ಸಾಧ್ಯತೆ ಇದೆ, ರಾಜಕಾರಣಿಗಳು
“ಕಾಯಕವೇ ಕೈಲಾಸ” ಎಂದು ತಿಳಿದು ಕೆಲಸಗಳನ್ನು ಮಾಡಲು ಒಂದು ಅದ್ಭುತ ದಿನ. ನೀವು ಕಾನೂನುಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವ ವೃದ್ಧಿಯ ದಿನ. ನಿಮ್ಮ ವ್ಯಾಪಾರ ಸುಧಾರಿಸಲು ಒಂದು ಪರಿಪೂರ್ಣ ದಿನವಾಗಿದೆ. ಹೊಸ ಉದ್ಯೋಗ ಅವಕಾಶವಿದೆ. ಸಂಗಾತಿಯೊಡನೆ ಪ್ರೀತಿಯಲ್ಲಿ ನಿರಾಶೆ. ನಿಮ್ಮ ಬಾಸ್ ಮತ್ತು ಹಿರಿಯರನ್ನು ಮನೆಗೆ ಆಮಂತ್ರಿಸಲು ಒಳ್ಳೆಯ ದಿನವಲ್ಲ. ಇಂದು ಬೇರೆಯವರಿಗೆ ನೀವು ನೀಡಿದ ಹಣದ ನೆರವನ್ನು ಒಪ್ಪಿಕೊಂಡಾಗ ನೀವೇ ಕೇಂದ್ರಬಿಂದುವಾಗಿರುತ್ತೀರಿ. ನಿಮ್ಮ ಸಂಗಾತಿಯ ಒರಟುತನ ದಿನವಿಡೀ ನಿಮ್ಮನ್ನು ಕಾಡಲಿದೆ.
ಅದೃಷ್ಟ ಸಂಖ್ಯೆ: 4
ಶುಭ ಸಮಯ ದಿನಪೂರ್ತಿ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನಸ್ಸು
ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಿಂದ ಸಮಸ್ಯೆಗಳ ಸುರಿಮಳೆ ಎದುರಿಸುವಿರಿ,ಮಾನಸಿಕ ಶಾಂತಿಗಾಗಿ ಸೇವಾ ಶ್ರಮಕ್ಕೆ ಭೇಟಿ. ಇಂದು ನೀವು ಒಳ್ಳೆಯ ಹಣ ಗಳಿಸುತ್ತೀರಿ. ಖರೀದಿಸಿರುವ ಆಸ್ತಿ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಸದಸ್ಯ ಆಗಮನ ಸಂಭ್ರಮಾಚರಣೆ. ಪತ್ನಿ-ಮಕ್ಕಳ ಜೊತೆ ಆನಂದದ ಕ್ಷಣಗಳನ್ನು ಅನುಭವಿಸುವಿರಿ. ಕೆಲವರಿಗೆ ಪ್ರಣಯದಾಟ ಅನಿವಾರ್ಯ. ನಿಮ್ಮ ಪತ್ನಿಯ ಸಹನೆ ಮತ್ತು ಪ್ರೀತಿ ನಿಮ್ಮ ಜೀವನವನ್ನು ಅರಳಿಸುತ್ತದೆ. ಮನೆ ಕಟ್ಟುವ ಯೋಜನೆ ನಿಮ್ಮ ದಿನವಾಗಿದೆ. ನಿಮ್ಮ ನೋಟ ಮತ್ತು ವ್ಯಕ್ತಿತ್ವವ ದಿಂದ ತೊಂದರೆ. ನಿಮ್ಮ ಮಕ್ಕಳ ಮದುವೆ ಮಾಡುವ ಆಸೆ . ಅಳಿಯನಿಗೆ ತನ್ನ ತಪ್ಪು ಅರಿವು ಮೂಡುವುದು. ಕುಟುಂಬದ ಸಮಸ್ಯೆಗೆ ಕಾರಣ ಯಾರು ಎಂಬುದು? ನಿಮಗೆ ಅರಿವಾಗುತ್ತದೆ.
ಅದೃಷ್ಟ ಸಂಖ್ಯೆ: 5
ಶುಭ ಸಮಯ ಸಂಜೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಕರ
ಅಧಿಕಾರಿ ವರ್ಗದವರಿಗೆ ಸಾರ್ವಜನಿಕರಿಂದ ತುಂಬಾ ಕಿರುಕುಳ,ಕುಟುಂಬದ ಸದಸ್ಯರು ನಿಮ್ಮಿಷ್ಟದಂತೆ ನಡೆದುಕೊಳ್ಳುವಂತೆ ಒತ್ತಾಯಿಸಬೇಡಿ. ಸಂಗಾತಿಯ ಬಯಕೆ ಮತ್ತು ಆಸಕ್ತಿಯ ಬಗ್ಗೆ ಯೋಚಿಸಿ. ನಿಮಗೆ ಮಕ್ಕಳ ಸಂತಾನದ ಸಂತೋಷ ಕೇಳುವಿರಿ. ಬಹು ದಿನದಿಂದ ಸಿಲುಕಿಕೊಂಡಿರುವ ದುಡ್ಡು ಮರಳಿ ಬರುತ್ತದೆ. ನಿಮ್ಮ ಸ್ನೇಹಿತರ ಅಥವಾ ಪತ್ನಿಯ ಬಂಧು ಬಳಗದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ಕನಸಿನ ಕನ್ಯ ಜೊತೆ ಮದುವೆ ಚಿಂತನೆ. ಚಿಂತೆಗಳನ್ನು ಬಿಟ್ಟು ನಿಮ್ಮ ಪ್ರೀತಿಪಾತ್ರ ಸಂಗಾತಿಯ ಜೊತೆಯಿರಿ. ಬಿಸಿನೆಸ್ ಮೀಟಿಂಗ್ಗಳಲ್ಲಿ ನೇರ ಮಾತನಾಡಬೇಡಿ. ಮಕ್ಕಳ ಸಂತಾನ ಸಮಸ್ಯೆ ನಿಮಗೆ ಕಾಡಲಿದೆ. ಅಳಿಯನ ಒರಟುತನ ನಿಮಗೆ ಬೇಸರ.
ಅದೃಷ್ಟ ಸಂಖ್ಯೆ: 5
ಶುಭ ಸಮಯ ಮಧ್ಯಾಹ್ನ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ
ಅಧಿಕಾರಿ ವರ್ಗದವರಿಗೆ ಪ್ರಭಾವಶಾಲಿ ವ್ಯಕ್ತಿಯ ಒತ್ತಡ ಹೆಚ್ಚಾಗಲಿದೆ,ಹೊಸದಾಗಿ ಪ್ರಾರಂಭಿಸಿರುವ ಉದ್ಯಮ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮಗೆ ಹತ್ತಿರವಿರುವ ಸ್ನೇಹಿತರ ಭೇಟಿ. ಇಂದು ನೀವು ನಿಮ್ಮ ಕನಸಿನ ಹುಡುಗಿಯನ್ನು ಭೇಟಿ ಮಾಡುವಿರಿ. ನಿಮ್ಮ ಮಾತಾಪಿತೃ ಕಣ್ಣುಗಳ ಶಸ್ತ್ರಚಿಕಿತ್ಸೆ ಸಂಭವ. ನಿಮ್ಮ ಹೃದಯ ಸಮಸ್ಯೆ ಕಾಡಲಿದೆ. ನಿಮ್ಮ ಬಾಸ್ ನಿಂದ ಶಹಭಾಸ್ಗಿರಿ. ಸರ್ಕಾರಿ ಉದ್ಯೋಗಿಗಳು ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಿ ಇಲ್ಲಾಂದ್ರೆ ಮೇಲಾಧಿಕಾರಿ ಇಂದ ತೊಂದರೆ ಅನುಭವಿಸುವಿರಿ. ನಿಮ್ಮ ಖ್ಯಾತಿಗೆ ಧಕ್ಕೆ ತರುವ ಸ್ನೇಹಿತರೊಂದಿಗೆ ಸಂಬಂಧ ಹೊಂದಬೇಡಿ. ನೀವು ಇಂದು ನಿಮ್ಮ ವೈವಾಹಿಕ ಜೀವನದ ನೆನಪು. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ವಿಚಾರದಿಂದ ಸಂತೋಷ ಅನುಭವಿಸುತ್ತೀರಿ.
ಅದೃಷ್ಟ ಸಂಖ್ಯೆ: 8
ಶುಭ ಸಮಯ ಸಂಜೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ
ಮದುವೆಗಾಗಿ ನಿಶ್ಚಿತಾರ್ಥ ದಿನಾಂಕ ನಿಗದಿ ಮಾಡುವಿರಿ,ನಿಮ್ಮ ಹೆಂಡತಿಯ ಜೊತೆ ದೇವದರ್ಶನ ಪಡೆಯಿರಿ. ಪತ್ನಿಯ ಜೊತೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಿಮ್ಮ ಮಕ್ಕಳೂ ಕೂಡ ಮನೆಯಲ್ಲಿನ ಶಾಂತಿ ಸಾಮರಸ್ಯದ ವಾತಾವರಣ ಮೂಡಲಿದೆ. ಮಕ್ಕಳ ಮದುವೆ ಚಿಂತನೆ . ಶಿಕ್ಷಕರಿಗೆ ವರ್ಗಾವಣೆ ಚಿಂತನೆ ಕಾಡಲಿದೆ. ವೃತ್ತಿ ಜೀವನದಲ್ಲಿ ನಿಮ್ಮ ಮಾತುಕತೆಗೆ ನಿಮಗೆ ಹೆಚ್ಚಿನ ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಕೆಲವು ಪ್ರಮುಖ ಯೋಜನೆ ಮನೆ ಕಟ್ಟುವ ವಿಚಾರ ಯಶಸ್ಸು. ಕೃಷಿ ಭೂಮಿಯಲ್ಲಿ ಹೊಸ ತಂತ್ರಜ್ಞಾನ ಕಾರ್ಯಗತಗೊಳಿಸಲಾಗುತ್ತದೆ ರಿಯಲ್ ಎಸ್ಟೇಟ್ ದಂಧೆ ಮಾಡುವವರು ಆರ್ಥಿಕ ಲಾಭವಾಗಲಿದೆ. ಹಳಸಿಹೋದ ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ಪ್ರೇಮಿಗಳು ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ಮದುವೆ ಚಿಂತನೆ. ರಾಜಕಾರಣಿಗಳು ಹಾಗೂ ಸಮಾಜ ಸೇವಕರು ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತೀರಿ. ನಿಮ್ಮ ಕೆಲಸದಲ್ಲಿನ ತಪ್ಪನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. ನಿಮ್ಮ ಪರವಾಗಿ ಕೆಲಸ ಮಾಡುತ್ತಿದ್ದ ಹಿತೈಷಿಗಳಿಂದ ತೊಂದರೆ ಕಾಡಲಿದೆ. ನೀವು ನಿಮ್ಮ ವ್ಯಾಪಾರದ ಪ್ರಗತಿಯ ಬಗ್ಗೆ ಅದನ್ನು ಹೇಗೆ ಸುಧಾರಿಸಬಹುದೆಂದು ವಿಶ್ಲೇಷಿಸಬೇಕು. ನಿಮ್ಮ ತಪ್ಪಿನಿಂದ ಹಾನಿ ಉಂಟು ಮಾಡಿದ್ದು ನೀವು ಕ್ಷಮೆಯಾಚಿಸಬೇಕು. ಹಣಕಾಸು ವ್ಯವಹಾರ ಜನರೊಡನೆ ವ್ಯವಹರಿಸುವಾಗ ಜಾಮೀನು ನೀಡಬಾರದು. ಇಂದು, ನೀವು ಮತ್ತು ನಿಮ್ಮ ಸಂಗಾತಿಯೊಡನೆ ಮನಸ್ತಾಪ.
ಶುಭ ಸಂಖ್ಯೆ 6
ಶುಭ ಸಮಯ ಬೆಳಗ್ಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
