Connect with us

Dvgsuddi Kannada | online news portal | Kannada news online

ಜಾತಕದಲ್ಲಿ ಬರುವ ದೋಷಗಳ ಮಾಹಿತಿ ಸಮಸ್ಯೆ ಮತ್ತು ಪರಿಹಾರ ಇಲ್ಲಿದೆ…

images 12

ಜ್ಯೋತಿಷ್ಯ

ಜಾತಕದಲ್ಲಿ ಬರುವ ದೋಷಗಳ ಮಾಹಿತಿ ಸಮಸ್ಯೆ ಮತ್ತು ಪರಿಹಾರ ಇಲ್ಲಿದೆ…

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಯಾವುದೇ ವ್ಯಕ್ತಿಯ ಹುಟ್ಟಿದ ದಿನಾಂಕ ಮತ್ತು ಸಮಯ ಆಧಾರದಿಂದ ಜಾತಕ ಬರೆಯಲಾಗುವುದು, ಅದರ ಅನುಗುಣವಾಗಿ ನಕ್ಷತ್ರ, ಚರಣ, ರಾಶಿ, ತಿಳಿಯುವುದು ಸಹಜ. ಜಾತಕದಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ದೋಷಗಳು ಈ ಕೆಳಗಿನಂತಿವೆ…

(1) ಗ್ರಹಣ ದೋಷ: ಜನ್ಮ ಕುಂಡಲಿಯಲ್ಲಿ ರವಿ ಮತ್ತು ಚಂದ್ರ ಸಂಯೋಗರಾಹು-ಕೇತುವಿನೊಂದಿಗೆ ಆದಾಗ ಈ ದೋಷ ಸೃಷ್ಟಿಯಾಗುವುದು. ಈ ದೋಷದಿಂದ ಕೆಳಕಂಡ ಸಮಸ್ಯೆಗಳು ಕಾಡುವವು. ಭಯಭೀತಿ ,ದುಃಸ್ವಪ್ನಗಳು, ಕೆಲಸದ ಏಕಾಗ್ರತೆ ಕೊರತೆ, ಕೆಲಸಗಳು ಅರ್ಧಕ್ಕೆ ಮೊಟಕುಗೊಳಿಸುವುದು, ದುಡುಕು ನಿರ್ಧಾರ.

(2) ಕೇಮ ಧ್ರುವ ದೋಷ: ಜನ್ಮ ಕುಂಡಲಿಯಲ್ಲಿ ಚಂದ್ರನಿರುವ ಮನೆಯ ಮುಂದೆ ಮತ್ತು ಹಿಂದೆ ಯಾವುದೇ ಗ್ರಹ ಇಲ್ಲದಿದ್ದಾಗ ಈ ದೋಷ ಉಂಟಾಗುತ್ತದೆ. ಈ ದೋಷವು ಚಂದ್ರನಿಗೆ ಸಂಬಂಧಿಸಿದ ದೋಷವಾಗಿದೆ.

(3)ಅಮಾವಾಸ್ಯೆ ದೋಷ: ಜನ್ಮ ಕುಂಡಲಿಯಲ್ಲಿ ಚಂದ್ರನಿರುವ ಸ್ಥಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಚಂದ್ರ ಮನಸ್ಸಿಗೆ ಕಾರಕನಾಗಿರುತ್ತಾನೆ. ಹಾಗಾಗಿ ಜನ್ಮಕುಂಡಲಿಯಲ್ಲಿ ರವಿ ಮತ್ತು ಚಂದ್ರ ಗ್ರಹಗಳು ಒಂದೇ ಮನೆಯಲ್ಲಿ ಸ್ಥಿತವಾಗಿದ್ದರೂ ಅಮಾವಾಸ್ಯೆ ದೋಷ ಉಂಟಾಗುತ್ತದೆ. ಈ ದೋಷದಿಂದ ಅನೇಕ ರೀತಿಯ ಸಮಸ್ಯೆಗಳು ಎದುರಿಸುವ ಪ್ರಸಂಗ ಬರುವುದು. ಆರೋಗ್ಯದ, ಹಣಕಾಸು, ವೈರಾಗ್ಯ, ಜೀವನದಲ್ಲಿ ಜಿಗುಪ್ಸೆ ಮುಂತಾದ ಸಮಸ್ಯೆಗಳು ಬರುವುದು.

(4) ಕುಜ ದೋಷ: ನಿಮ್ಮ ಜನ್ಮಕುಂಡಲಿಯಲ್ಲಿ ಲಗ್ನದಿಂದ ನಾಲ್ಕನೇ, ಏಳನೇ ಎಂಟನೇ ಮತ್ತು 12ನೇ ಮನೆಯಲ್ಲಿ ಮಂಗಳ ಇದ್ದರೆ ಕುಜ ದೋಷ ಉಂಟಾಗುತ್ತದೆ, ಈ ಕುಜದೋಷಕ್ಕೆ ಮಂಗಳ ದೋಷ ಎಂದೂ ಸಹ ಕರೆಯಬಹುದು. ಟಿ ದೋಷವಿದ್ದಾಗ ನಿಮ್ಮ ಮದುವೆ ವಿಳಂಬ, ವಿವಾಹದಲ್ಲಿ ತೊಂದರೆ, ಸ್ತ್ರೀಯರಿಗೆ ವಿಧವೆಪಟ್ಟ, ಪುರುಷರಿಗೆ ವಿಧವಾಪಟ್ಟ ಸಮಸ್ಯೆಗಳು ಬರುವುದು ಸಹಜ.

(5)ಪಿತೃ ದೋಷ; ನಿಮ್ಮ ಜನ್ಮಕುಂಡಲಿಯಲ್ಲಿ ರವಿ,ಚಂದ್ರ, ರಾಹು ಅಥವಾ ಶನಿ ಗ್ರಹಗಳಲ್ಲಿ ಯಾವುದಾದರೂ ಎರಡು ಗೃಹಗಳು ಒಂದೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು. ಈ ದೋಷದಿಂದ ಬಂಜೇತನ ನಮಸ್ತೆ ಕಾಡಲಿದೆ. ವಿಶೇಷವಾಗಿ ನಿಮ್ಮ ಪೂರ್ವಜರ ಅಂತ್ಯಸಂಸ್ಕಾರ ಸರಿಯಾದ ಕ್ರಮದಲ್ಲಿ ಮಾಡದಿದ್ದರೆ ಈ ಪಿತೃ ದೋಷ ಉಂಟಾಗುವುದು.

(6) ರಾಹು- ಗುರು ಸಂಧಿ ದೋಷ:
ಗುರು ಮತ್ತು ರಾಹು ಸಂಯೋಗದಿಂದ ಈ ದೋಷ ಉಂಟಾಗುತ್ತದೆ. ರಾಹು ಮತ್ತು ಗುರು ಗ್ರಹದ ಸಂಧಿಯನ್ನು ಚಾಂಡಾಲ ದೋಷವೆಂದು ಕರೆಯುತ್ತಾರೆ. ದೋಷದಿಂದ ದುಷ್ಟರ ಸಹವಾಸ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಅಶಾಂತಿ. ಬಂಧು ಬಳಗ ದಿಂದ ವೈರಾಗ್ಯ. ಶಾಂತಿಯನ್ನು ಮಾಡಿಕೊಂಡಲ್ಲಿ ದೋಷದಿಂದ ಮುಕ್ತಿ ಪಡೆಯಬಹುದು.

(7) ಕಾಳಸರ್ಪ ದೋಷ: ನಿಮ್ಮ ಜನ್ಮಕುಂಡಲಿಯಲ್ಲಿ ರಾಹು-ಕೇತು ವಿನೊಂದಿಗೆ ಉಂಟಾಗುವ ದೋಷವೇ ಕಾಳಸರ್ಪದೋಷ. ಈ ದೋಷ ಹೊಂದಿದವರು ರಾಜಯೋಗಕ್ಕೆ ಸಮಾನ. ಈ ದೋಷದಿಂದ ಸಂತಾನದಲ್ಲಿ ಗರ್ಭ ನಷ್ಟ, ಮದುವೆ ವಿಳಂಬ, ಕುಟುಂಬ ಕಲಹ, ಹಣಕಾಸಿನಲ್ಲಿ ತೊಂದರೆ, ವ್ಯಾಪಾರ-ವಹಿವಾಟದಲ್ಲಿ ಏರುಪೇರು, ಅನುಭವಿಸುವ ಪ್ರಸಂಗ ಬರುವುದು.

(8) ಪ್ರೇತ ದೋಷ: ನಿಮ್ಮ ಜನ್ಮಕುಂಡಲಿಯಲ್ಲಿ ಒಂದೇ ಮನೆಯಲ್ಲಿ ಚಂದ್ರನೊಂದಿಗೆ ರಾಹು ಸಂಯೋಗ ಒಂದಿದ್ದರೆ ಪ್ರೇತ ದೋಷ ಉಂಟಾಗುವುದು. ಅಷ್ಟೇ ಅಲ್ಲದೆ 5ನೇ ಮತ್ತು 9ನೇ ಮನೆಯಲ್ಲಿ ಯಾವುದಾದರೂ ಕೂರ ಗ್ರಹವಿದ್ದರೆ, ಕೆಟ್ಟ ಶಕ್ತಿಯ ಪ್ರಭಾವ ಒಳಗಾಗುತ್ತೀರಿ. ಭೂತ, ಪ್ರೇತ ಪಿಶಾಚಿಗಳಿಂದ ಭಯ.

(9)ಶನಿ ದೋಷ: ಶನಿ ಗ್ರಹ ಒಲಿದರೆ ಹೆಚ್ಚಿನ ಫಲ ನಿರೀಕ್ಷೆ ಮಾಡುವಿರಿ. ಶನಿ ದೋಷ ಇದ್ದರೆ ಕೆಲವೊಮ್ಮೆ ಅಶುಭ ಫಲ ಪಡೆಯುವಿರಿ. ಈ ಶನಿದೋಷ ಇದ್ದಾಗ ಸಮಾಜದಲ್ಲಿ ಅಪಮಾನ, ಪ್ರಯತ್ನ ವಿಫಲ, ಮಂಗಳ ಕಾರ್ಯ ವಿಳಂಬ, ವ್ಯಾಪಾರದಲ್ಲಿ ತೀವ್ರ ನಷ್ಟ ಅನುಭವಿಸಿವಿರಿ.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

ದಾವಣಗೆರೆ

Advertisement
Advertisement Enter ad code here

Title

To Top