ಡಿವಿಜಿ ಸುದ್ದಿ, ದಾವಣಗೆರೆ: ನಗರದ ಬೇತೂರು ರಸ್ತೆಯ ಇಂದಿರಾ ನಗರದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 129 ನೇ ಜಯಂತಿ ಆಚರಿಸಲಾಯಿತು.
ಉಪಾಮಹಾ ಪೌರರಾದ ಸೌಮ್ಯ ನರೇಂದ್ರ ಕುಮಾರ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಶಿವನಗೌಡ ಟಿ.ಪಾಟೀಲ ಅವರು ಪೌರ ಕಾರ್ಮಿಕರ ಪಾದಪೂಜೆ ಮಾಡಿದರು. ಈ ಸಂದರ್ಭದಲ್ಲಿ ಪೌರ ಕಾರ್ಯಕರಿಗೆ ಹೊಸ ವಸ್ತ್ರ ನೀಡಿ ಗೌರವಿಸಿ ಸನ್ಮಾನಿಲಾಯಿತು.

ಮಂಡಲ ಅಧ್ಯಕ್ಷ ಆನಂದ ರಾವ್ ಶಿಂಧೆ, ನರೇಂದ್ರ ಕುಮಾರ್, ಕಾಂತ್ ರಾಜ್, ಶಂಕರ್ ಗೌಡ ಬಿರಾದರ್, ತರಕಾರಿ ಶಿವಣ್ಣ, ಯೋಗೇಶ್ ಜಿ.ಎಚ್, ಸಿಬಿಜೆಡ್ ಕಲ್ಲೇಶ್, ದುಗ್ಗೇಶ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಡಿವಿಜಿ ಸುದ್ದಿ, ವಾಟ್ಸಾಪ್: 7483892205



