ದಾವಣಗೆರೆ: ಬಿಐಇಟಿಯ 13 ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್‌ ಮತ್ತು ತಾಂತ್ರಿಕ ಮಹಾವಿದ್ಯಾಲಯದ (ಬಿಐಇಟಿ) ಪ್ರಸಕ್ತ ಸಾಲಿನ ಕ್ಯಾಂಪಸ್ ನೇಮಕಾತಿಯಲ್ಲಿ ರಾಸಾಯನಿಕ ಮತ್ತು ಟೆಕ್ಸ್‌ಟೈಲ್ ವಿಭಾಗದ ಒಟ್ಟು 13 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ದಾವಣಗೆರೆ: ಕಾಂಗ್ರೆಸ್ ಬಣ ಬಡಿದಾಟ; ಚುನಾವಣಾ ಉಸ್ತುವಾರಿ ಸಮಿತಿ ಎದುರು ಜೋರು ಗಲಾಟೆ- ಎರಡು‌ ಬಣ ಸಮಾಧಾನಪಡಿಸಲು ಸಮಿತಿ ಹೈರಾಣ

ರಾಸಾಯನಿಕ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಎನ್.ಜೆ. ಪ್ರಚೇತ್ ಮತ್ತು ಎನ್.ಎಸ್. ಸಹನಾ ಪ್ರತಿಷ್ಠಿತ ಸಿಂಥೈಟ್ ಇಂಡಸ್ಟ್ರೀಸ್ ಕಂಪನಿಗೆ ವಾರ್ಷಿಕ 4 ಲಕ್ಷ ರೂ. ಪ್ಯಾಕೇಜ್‌ನೊಂದಿಗೆ ಆಯ್ಕೆಯಾಗಿದ್ದಾರೆ.

ಟೆಕ್ಸ್ಟೈಲ್ ಟೆಕ್ನಾಲಜಿ ವಿಭಾಗದ 11 ವಿದ್ಯಾರ್ಥಿಗಳಾದ ಸಿ. ಅಂಜುಮ್ ಬಾನು, ಪಿ.ಆರ್. ಅರ್ಪಿತಾ, ಅರ್ಪಿತಾ ಪಾಸ್ತಾಯ್, ಎಂ. ಹರ್ಷಿತಾ ಪಾಟೀಲ್, ಕೆ.ಪಿ. ಲಿಖಿತ್, ವಿ. ನಯನಾ, ಎಂ.ಡಿ. ಸಂಧ್ಯಾ, ಸಂಜನಾ ಕುಮಾರ್, ಸಿ.ಎಂ. ಶ್ರೀಲಕ್ಷ್ಮಿ, ಕೆ.ಪಿ. ಸುಮಂತ್ ಮತ್ತು ಸಿ.ಯು. ವೇಣುಗೋಪಾಲ ಅವರು ಪ್ರಸಿದ್ಧ ಜಾಕಿ ಸಂಸ್ಥೆಗೆ ವಾರ್ಷಿಕ 3.6 ಲಕ್ಷ ರೂ. ವೇತನದೊಂದಿಗೆ ನೇಮಕಗೊಂಡಿದ್ದಾರೆ.

ದಾವಣಗೆರೆ: ಬಿ ಫಾರಂ ಹರಿದ ಘಟನೆ ನೆನೆದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ; ಇಂತಹ ಘಟನೆ ಮರುಕಳಿಸದಿರಲಿ-ಟಿಕೆಟ್ ಸ್ಪಷ್ಟವಾಗಿ ಘೋಷಣೆ ಮಾಡಿ

ವಿದ್ಯಾರ್ಥಿಗಳಿಗೆ ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರಾದ ಡಾ. ಎಚ್.ಬಿ. ಅರವಿಂದ್, ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ತರಬೇತಿ ಮತ್ತು ಉದ್ಯೋಗ ವಿಭಾಗದ ಡೀನ್ ಡಾ. ಸಿ.ಆರ್. ನಿರ್ಮಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *