Connect with us

Dvgsuddi Kannada | online news portal | Kannada news online

ಮಾ.05 ರಂದು ಗುಮ್ಮನೂರು ಬಸವೇಶ್ವರ ರಥೋತ್ಸವ

ಪ್ರಮುಖ ಸುದ್ದಿ

ಮಾ.05 ರಂದು ಗುಮ್ಮನೂರು ಬಸವೇಶ್ವರ ರಥೋತ್ಸವ

ಡಿವಿಜಿ ಸುದ್ದಿ, ದಾವಣಗೆರೆ:  ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ  ಗುಮ್ಮನೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಮಾ.05 ರಂದು ಗುರುವಾರ ಬೆಳೆಗ್ಗೆ 6.30 ಕ್ಕೆ ನಡೆಯಲಿದೆ.  ರಥೋತ್ಸವ ಮುಗಿದ ನಂತರ  ಬೆಳೆಗ್ಗೆ 10 ಗಂಟೆಗೆ  ಸಾಮೂಹಿಕ ವಿವಾಹ . ನೆರವೇರಲಿದೆ.

ಮಾ.04 ಬುಧವಾರ ಸಾಯಂಕಾಲ ಜವಳ, ಉರುಳು ಸೇವೆಗಳು ನಡೆಯಲಿವೆ. ಗುರುವಾರ ಬೆಳೆಗ್ಗೆ 11 ಗಂಟೆಗೆ ಗ್ರಾಮದಲ್ಲಿ ರಥೋತ್ಸವದ ಪ್ರಯುಕ್ತ  ಜಂಗಿಕುಸ್ತಿ ನಡೆಯಲಿದೆ. ರಾತ್ರಿ ಗ್ರಾಮದ ಯುವಕರಿಂದ “ರೈತ ರಾಜ್ಯದಲ್ಲಿ ರೌಡಿಗಳ ದರ್ಬಾರ್ ” ಅರ್ಥಾತ್ ಈ ಮಡದಿಗೇನು ಗೊತ್ತು ಮಾಂಗಲ್ಯದ ಬೆಲೆ ಎನ್ನುವ  ನಾಟಕ ಪ್ರದರ್ಶನಗೊಳಲಿದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ  ಸ್ವಾಮಿಯ  ಆಶೀರ್ವಾದ ಪಡೆಯಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top